Friday , September 20 2024
Breaking News
Home / Breaking News (page 55)

Breaking News

ಸೋಮವಾರದಿಂದ ಕರ್ನಾಟಕ ಬಹುತೇಕ “ಅನ್” ಲಾಕ್..!

ಪ್ರೀತಿಯ ಓದುಗ ದೊರೆಗಳೇ,ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ. ……………………………………………….. ವರದಿ ಎನ್ ಶಾಮೀದ್ ತಾವರಗೇರಾ ಬೆಂಗಳೂರು: ಸೋಮವಾರದಿಂದ ರಾಜ್ಯದಾದ್ಯಂತ 3.0 ಅನಲಾಕ್ ಜಾರಿಗೊಳಿಸಲಾಗಿದ್ದು ಬಹುತೇಕ ಎಲ್ಲಾ ವ್ಯಾಪಾರ ವಾಣಿಜ್ಯ ಚಟುವಟಿಕೆಗಳಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದು ನಡೆದ ಕೋವಿಡ್ ಸಭೆ ಬಳಿಕ ನಡೆದ ಸುದ್ದಿ …

Read More »

ಶಾಸಕರಿಂದ 3 ಕೋಟಿ ವೆಚ್ಚದಲ್ಲಿ 51 ಪಂಪ್ ಸೆಟ್ ವಿತರಣೆ.

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ವತಿಯಿಂದ 2018-19ನೇ  ಸಾಲಿನ ಲಿಂಗಸುಗೂರು ವಿಧಾನಸಭಾ ಕ್ಷೇತ್ರಕ್ಕೆ ಹಂಚಿಕೆಯಾದ scp/stp ಅನುದಾನದಲ್ಲಿ sc ಮತ್ತು st ರೈತರಿಗೆ 51 ಕೊಳವೆ ಬಾವಿ ಕೊರೆದು ಪ್ರತಿ  ರೈತರ ಹೊಲಗಳಿಗೆ 7.50ಲಕ್ಷ ರೂಪಾಯಿ ವೆಚ್ಚದಲ್ಲಿ  ಪೈಂಪಲೈನ ಮಾಡಿ ಪಂಪಸೆಟ್  ಅಳವಡಿಸುವದು ಯೋಜನೆಯಡಿ ಆಯ್ಕೆಯಾದ ಪಲಾನುಭವಿಗಳಿಗೆ ಶನಿವಾರ ಪಂಪಸೆಟ್ ಗಳನ್ನು  ಲಿಂಗಸೂಗೂರು ಶಾಸಕ …

Read More »

ತಾವರಗೇರಾ: ಪದವಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿದ ಶಾಸಕ ಬಯ್ಯಾಪೂರ..!

ಪ್ರೀತಿಯ ಓದುಗ ದೊರೆಗಳೇ, ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ. ……………………………………………….. ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ತಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು. ಅವರು ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಪ್ರಥಮ …

Read More »

ತಾವರಗೇರಾ: ಗುಟ್ಕಾ ಮಾರುತ್ತಿದ್ದ ಅಂಗಡಿಗಳ ಮೇಲೆ ದಾಳಿ..!

ಪ್ರೀತಿಯ ಓದುಗ ದೊರೆಗಳೇ, ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ. ……………………………………………….. ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ತಂಬಾಕು ಉತ್ಪನ್ನಗಳ (ಗುಟ್ಕಾ) ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಸ್ಥಳದಲ್ಲೇ ದಂಡ ಹಾಕಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ …

Read More »

ತಾವರಗೇರಾ: ರೈತರ ಜಮೀನುಗಳಿಗೆ ನುಗ್ಗಿದ ಜೋಡಿ ಕರಡಿಗಳು..!

ಪ್ರೀತಿಯ ಓದುಗ ದೊರೆಗಳೇ,ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ. ……………………………………………….. ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಹೊನಗಡ್ಡಿ ಗ್ರಾಮದ ಜಮೀನುಗಳಲ್ಲಿ ಜೋಡಿ ಕರಡಿಗಳು ಪತ್ತೆಯಾಗಿವೆ, ಕಳೆದ ಕೆಲ ದಿನಗಳಿಂದ ಹೊನಗಡ್ಡಿಯ ಸುತ್ತಮುತ್ತಲಿನ ಜಮೀನುಗಳಲ್ಲಿ ಬೆಳೆದಿರುವ ಸೀಡ್ಸ್ ಕಲ್ಲಂಗಡಿ ಹಣ್ಣುಗಳನ್ನು ತಿನ್ನುವ ಮೂಲಕ ರೈತರ ಬೆಳೆ ನಾಶಕ್ಕೆ …

Read More »

ಕೈಕೊಟ್ಟ ಸ್ಕಾರ್ಪಿಯೊ ಕಾರ್ ಎಳೆದು, ಸಾಹಸ ಮೆರೆದ ಸಿಪಿಐ..!

ಪ್ರೀತಿಯ ಓದುಗ ದೊರೆಗಳೇ, ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ. ……………………………………………….. ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ: ಜಿಲ್ಲೆಯ ಯಲಬುರ್ಗಾದ ಸಿಪಿಐ ನಾಗರೆಡ್ಡಿ ಯವರು ಈ ಹಿಂದೆ ಕುಕನೂರ ಪಟ್ಟಣದಿಂದ ಯಲಬುರ್ಗಾ ಪಟ್ಟಣದವರೆಗೆ ಕೇವಲ 2 ಗಂಟೆಯಲ್ಲಿ 15 ಕಿಲೋಮೀಟರ್ ಪಾದಯಾತ್ರೆ ಮಾಡುವ ಮೂಲಕ ಕರೊನಾ ನಿಯಂತ್ರಣ …

Read More »

ಕಾರಹುಣ್ಣಿಮೆ ಆಚರಣೆ ನಿಷೇದ  : ಚಾಮರಾಜ ಪಾಟೀಲ್

ಪ್ರೀತಿಯ ಓದುಗ  ದೊರೆಗಳೇ, ಕರೋನ ನಿಯಂತ್ರಣ  ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ. ……………………………………………….. ವರದಿ : ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು  : ತಾಲೂಕಿನಲ್ಲಿ ಕಾರಹುಣ್ಣಿಮೆ ಆಚರಣೆ ನಿಷೇದಪಡಿಸಿ ಲಿಂಗಸಗೂರು ತಹಸೀಲ್ದಾರ ಚಾಮರಾಜ ಪಾಟೀಲ್ ತಿಳಿಸಿದ್ದಾರೆ. ತಾಲೂಕಿನ ವಿವಿಡಿದೆ  ಇಂದು ಮತ್ತು ನಾಳೆ  ಕಾರಹುಣ್ಣಿಮೆ ಆಚರಣೆ ಇರುವುದರಿಂದ ಯಾವುದೇ ರೀತಿಯಲ್ಲಿ  ಜನರು ಗುಂಪು  …

Read More »

ತಾವರಗೇರಾ: ಉರುಸ್ ರದ್ದು, ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ..!

ಪ್ರೀತಿಯ ಓದುಗ ದೊರೆಗಳೇ, ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ. ……………………………………………….. ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸ್ಥಳೀಯ ಠಾಣೆಯಲ್ಲಿ ಶ್ರೀ ಶಾಮೀದ್ ಅಲಿ ಉರುಸ್ ಅಂಗವಾಗಿ ಶಾಂತಿ ಸಭೆ ಕರೆಯಲಾಗಿತ್ತು, ಈ ಸಂಧರ್ಬದಲ್ಲಿ ಉದ್ಯಮಿ ಬಸನಗೌಡ ಮಾಲಿ ಪಾಟೀಲ್ ಮಾತನಾಡಿ ಪ್ರತಿವರ್ಷದಂತೆ ನಡೆಯಬೇಕಾಗಿದ್ದ ಉರುಸ್ ಕೋವಿಡ್ …

Read More »

ಮುದಗಲ್ : ರಸ್ತೆ ಅಪಘಾತ  ಒಬ್ಬರ ಸ್ಥಿತಿ ಗಂಭೀರ 3 ಜನರಿಗೆ ಗಾಯ 

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಬಾಗಲಕೋಟೆ ರಸ್ತೆಯಿಂದ ಮುದಗಲ್ ಕಡೆಗೆ ಬರುವ ಬೈಕ್ ಸವಾರರು  ಆಮದಿಹಾಳ ಗ್ರಾಮದ ಬಳಿ ಆಯಾತಪ್ಪಿ ಬಿದ್ದಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದ್ದು ಮೂವರಿಗೆ  ಸಣ್ಣಪುಟ್ಟ ಗಾಯಗಳಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಬೈಕ್ ಸವಾರ ವೇಗದಲ್ಲಿ ಬರುತ್ತಿದ್ದಾಗ  ರಸ್ತೆಯಲ್ಲಿರುವ ತಗ್ಗು ಗುಂಡಿಗಳಿಂದ ಆಯಾ ತಪ್ಪಿ ಕೆಳಗೆ ಬಿದ್ದಿದ್ದಾರೆ. ನಾಲ್ವರು ಮುದಗಲ್ ಪಟ್ಟಣದ ಕೂಲಿ ಕಾರ್ಮಿಕರಾಗಿದ್ದು  ಕೂಲಿ ಕೆಲಸ ಸಲುವಾಗಿ ಸಮೀಪದ ಗ್ರಾಮಗಳಲ್ಲಿ …

Read More »

ತಾವರಗೇರಾ: ಸ್ಥಳಿಯ ಪೊಲೀಸ್ ಠಾಣೆಯ ರಾಜಾಭಕ್ಷಿ ವರ್ಗಾವಣೆ..!

ಪ್ರೀತಿಯ ಓದುಗ ದೊರೆಗಳೇ, ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ. ……………………………………………….. ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸ್ಥಳೀಯ ಠಾಣೆಯಲ್ಲಿ ಪೋಲಿಸ್ ಇಲಾಖೆಯ ವಾಹನ ಚಾಲಕರಾಗಿ ಕಳೆದ 5 ವರ್ಷಗಳಿಂದ ಸೇವೆ ಸಲ್ಲಿಸಿದ ರಾಜಾಭಕ್ಷಿ ನಧಾಪ್ ಇವರು ಯಲಬುರ್ಗಾ ಪೊಲೀಸ್ ಠಾಣೆಗೆ ವರ್ಗಾವಣೆ ಗೊಂಡ ಹಿನ್ನಲೆಯಲ್ಲಿ ಸ್ಥಳೀಯ …

Read More »
error: Content is protected !!