Friday , September 20 2024
Breaking News
Home / Breaking News (page 54)

Breaking News

ತಾವರಗೇರಾ: 5 ತಿಂಗಳ ಹಿಂದೆ ನಾಪತ್ತೆಯಾಗಿದ್ದ “ಮಂಜ”, ಮರಳಿ ಮನೆಗೆ ಬಂದ..!

ಪ್ರೀತಿಯ ಓದುಗ ದೊರೆಗಳೇ, ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ. ……………………………………………….. ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಅಂಗವಿಕಲ ನಾಗಿದ್ದ ಮಂಜುನಾಥ ಸಿದ್ದಾಪುರ 23 ವರ್ಷದ ಬುದ್ಧಿಮಾಂದ್ಯ ಯುವಕನು ಕಳೆದ ಫೆಬ್ರವರಿ 12 ರಂದು ಪಟ್ಟಣದಿಂದ ಕಾಣೆಯಾಗಿದ್ದು ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು …

Read More »

ಮುದಗಲ್ : ಕಾರು ಪಲ್ಟಿ ಓರ್ವನ ಸಾವು

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಕಾರು ಪಲ್ಟಿಯಾದ ಪರಿಣಾಮ ಮೂವರು ಗಾಯಗೊಂಡಿದ್ದು ಓರ್ವ  ಮೃತಪಟ್ಟಿರುವ ಘಟನೆ ಸಮೀಪದ ಮೂಡಲದಿನ್ನಿ ಕ್ರಾಸ್ ಹತ್ತಿರ ಸಂಭವಿಸಿದೆ. ಆಮದಿಹಾಳ ಗ್ರಾಮದ ಯುವಕ ಶ್ರೀಕಾಂತ್ ( 25 )  ಮೃತ ದುರ್ದೈವಿಯಾಗಿದ್ದು. ಅಮದಿಹಾಳ ಗ್ರಾಮದಿಂದ ಮಸ್ಕಿ ಕಡೆಗೆ  ಕಾರಿನಲ್ಲಿ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ  ಅವಘಡ ಸಂಭವಿಸಿದೆ ಎನ್ನಲಾಗಿದೆ.ಈ ಪ್ರಕರಣ ಮಸ್ಕಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Read More »

ಧಾರ್ಮಿಕ ಧತ್ತಿ ನಿರ್ದೇಶಕ ಮುತಾಲಿಕ್ ರವರಿಗೆ ಸನ್ಮಾನ: ಮೋದಿ ಟೀಮ್

ವರದಿ : ನಾಗರಾಜ್ ಎಸ್ ಮಡಿವಾಳರ್  ಮಳವಳ್ಳಿ: ಹಲಗೂರು ಪಟ್ಟಣದ ಮೋದಿ ಕಛೇರಿಯಲ್ಲಿ ಶನಿವಾರ ಹಿಂದೂ ಧರ್ಮದಾಯ ಹಾಗೂ ಧಾರ್ಮಿಕ ಧತ್ತಿ ಇಲಾಖೆ ಕರ್ನಾಟಕ ಸರ್ಕಾರ ಬೆಂಗಳೂರು ನಗರ ಜಿಲ್ಲೆಯ ನಿರ್ದೇಶಕರಾದ ಶ್ರೀ ಹರ್ಷ ಮುತಾಲಿಕ್ ರವರಿಗೆ ಮೋದಿ ತಂಡದ ಸದಸ್ಯರು ಸನ್ಮಾನಿಸಿ ಹಲಗೂರು ಪಟ್ಟಣದ ಸುತ್ತ ಮುತ್ತ ಇರುವ ದೇವಾಲಯಗಳ ಅಭಿವೃದ್ಧಿ ಪಡಿಸಲು ಮನವಿ ಮಾಡಿದರು ನಂತರ ಹಲಗೂರು ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಾಲಯ, ಗೊಲ್ಲರಹಳ್ಳಿ ಶ್ರೀ ರಾಮ …

Read More »

ಮಗುವನ್ನು ತಿಪ್ಪೆಗೆ ಎಸೆದ  ತಾಯಿ : ಮಗು ನಾಯಿ, ಹಂದಿಗಳ ಪಾಲು..

ವರದಿ : ನಾಗರಾಜ್ ಎಸ್ ಮಡಿವಾಳರ್   ಲಿಂಗಸುಗೂರು : ಕಣ್ಣು ತೆರೆಯುವ ಮೊದಲೇ  ಹೆತ್ತ ಕರುಳ ಬಳ್ಳಿಯನ್ನೇ ತಿಪ್ಪೆಗೆ ಎಸೆದು ಹೋಗುವ ಕಟುಕ ಹೃದಯದ ತಾಯಂದಿರು ಇದ್ದಾರೆ! ಒಂಬತ್ತು ತಿಂಗಳು ಹೊತ್ತು, ಬಳಿಕ ಹೆತ್ತು ಅದೇ  ಮಗುವನ್ನು ಪಾಪಿ ತಾಯಿಯೊಬ್ಬಳು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಪಕ್ಕದ ತಿಪ್ಪೆಗೆ ಎಸೆದು ಹೋದ ಮನಕಲಕುವ ಹೃದಯ ವಿದ್ರಾವಕ ಘಟನೆ ನಡೆದಿದೆ. ತಿಪ್ಪೆಯಲ್ಲಿ ಹಸುಗೂಸನ್ನು ನಾಯಿಗಳು ಹರಿದು ತಿಂದಿರುವ ರೀತಿ ಕಾಣುತ್ತಿದೆ. ಘಟನಾ ಸ್ಥಳಕ್ಕೆ  …

Read More »

ಕಟಾವಿಗೆ ಬಂದ ಬೆಳೆ, ಕಳ್ಳರಿಗೆ ಸಿಹಿ, ರೈತನ ಬಾಳಿಗೆ ಕಹಿ..!

ಪ್ರೀತಿಯ ಓದುಗ ದೊರೆಗಳೇ, ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ. ……………………………………………….. ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕಷ್ಟಕಾಲದಲ್ಲಿ ಕೈ ಹಿಡಿಯುತ್ತದೆ ಎಂಬ ರೈತನ ಮಹಾದಾಸೆಗೆ ಯಾರೋ ಕಿಡಿಗೇಡಿಗಳು ಮಾಡಿದ ಕಳ್ಳತನದಿಂದಾಗಿ ಕಟಾವು ಗೆ ಬಂದಿದ್ದ ಹಾಗಲಕಾಯಿ ಕಳ್ಳರ ಪಾಲಾದಂತಾಗಿದೆ. ಸಮೀಪದ ಬಚನಾಳ ಗ್ರಾಮದ ಪಂಪಯ್ಯ ಎಂಬ …

Read More »

ಮೇವಿನ ಬಣವೆಯಲ್ಲಿ ಹಸುಗೂಸು ಪತ್ತೆ

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್: ಸಮೀಪದ ಹಲ್ಕಾವಟಗಿ ಗ್ರಾಮದ ಮೇವಿನ ಬಣವೆಯಲ್ಲಿ ಹಸುಗೂಸು ಪತ್ತೆಯಾದ ಘಟನೆ ಬುಧವಾರ ಜರುಗಿದೆ. ಕನಿಕರವಿಲ್ಲದೇ ಗಂಡು ಮಗುವನ್ನ ಬಣವೆಯಲ್ಲಿ ಬಿಸಾಕಿ ಹೋಗಿದ್ದಾರೆ. ಗ್ರಾಮಸ್ಥರು ಬಹಿರ್ದೆಸೆಗೆ ಹೋಗಿದ್ದಾಗ ಮಗುವಿನ ಅಳುವು ಕೇಳಿತು. ಹುಲ್ಲಿನಲ್ಲಿ ಬಿದ್ದ ನವಜಾತ ಶಿಶುವನ್ನ ಗ್ರಾಮದ ಕಡೆ ತಂದು ಆರೈಕೆ ಮಾಡಿದರು. ಗ್ರಾಮಸ್ಥರು ನವಜಾತ ಶಿಶು ಸಿಕ್ಕ ಬಗ್ಗೆ ಲಿಂಗಸುಗೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಹಾಗೂ …

Read More »

ತಾವರಗೇರಾ ಪೊಲೀಸರಿಂದ ಭರ್ಜರಿ ಬೇಟೆ 1 ಲಕ್ಷ 16 ಸಾವಿರ ರೂ ವಶ..!

ಪ್ರೀತಿಯ ಓದುಗ ದೊರೆಗಳೇ, ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ. ……………………………………………….. ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ವಿಠಲಾಪುರದ ಸಿಂಪ್ರಿ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪಿಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ನಡೆಸಿದ ಪೊಲೀಸರು 1ಲಕ್ಣ 16 ಸಾವಿದ 200 ರೂಗಳನ್ನು ಹಾಗೂ ಇಸ್ಪಿಟ್ …

Read More »

ತಾವರಗೇರಾ: ಮನೆ ಬೀಗ ಮುರಿದು ಬಂಗಾರ, ಹಣ ಕಳ್ಳತನ..!

ಪ್ರೀತಿಯ ಓದುಗ ದೊರೆಗಳೇ, ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ. ……………………………………………….. ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯ ಬೀಗ ಮುರಿದು ಬಂಗಾರ ಹಾಗೂ ಹಣ ಕಳ್ಳತನ ಮಾಡಿದ ಘಟನೆ ನಡೆದಿದೆ. ಸಮೀಪದ ನಾರಿನಾಳ ಗ್ರಾಮದ ಲಿಂಗಪ್ಪ ಮೆಂಟಗೇರಿ ಇವರ ಮನೆ …

Read More »

ತಾವರಗೇರಾ: ಸಂಸದ, ಶಾಸಕರಿಂದ ರಸ್ತೆ ಕಾಮಗಾರಿಗೆ ಚಾಲನೆ..!

ಪ್ರೀತಿಯ ಓದುಗ ದೊರೆಗಳೇ,ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ. ……………………………………………….. ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ನಂದಾಪೂರ ಗ್ರಾಮದ ರಸ್ತೆ ಕಾಮಗಾರಿಗೆ ಸಂಸದ ಸಂಗಣ್ಷ ಕರಡಿ ಹಾಗೂ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಚಾಲನೆ ನೀಡಿದರು. ನಂತರ ಸಂಸದ ಸಂಗಣ್ಣ ಕರಡಿ ಮಾತನಾಡಿ ಮಾಜಿ ಪ್ರಧಾನಿ …

Read More »

ಅಖಿಲ ಭಾರತ ಕುಂಬಾರರ ಸಂಘಕ್ಕೆ  ರಾಜ್ಯಾಧ್ಯಕ್ಷರಾಗಿ  ರಾಕೇಶ್ ಪ್ರಜಾಪತಿ

ನಾಗರಾಜ್ ಎಸ್ ಮಡಿವಾಳರ್ ಬೆಂಗಳೂರು : ಅಖಿಲ ಭಾರತ ಕುಲಾಲ್ ಕುಂಬಾರ್   ಕರ್ನಾಟಕದ  ರಾಕೇಶ್ ಕುಮಾರ್ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಯಾಗಿದ್ದಾರೆ. ನಗರದ ಕುಂಬಾರ ಸಂಘದ ಕಚೇರಿಯಲ್ಲಿ ನಡೆದ ಸಭೆ ನಡೆಸಿಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷ ಶಂಕರ್ ಶೆಟ್ಟಿ ಕುಂಬಾರ್, ಉಪಾಧ್ಯಕ್ಷ ಕೈಲಾಶ್ ಕುಮಾರ್ ಅಭಿನಂದನೆ ತಿಳಿಸಿದರು.

Read More »
error: Content is protected !!