Thursday , September 19 2024
Breaking News
Home / Breaking News (page 41)

Breaking News

ತಾವರಗೇರಾ: ಲಾಟರಿ ಮೂಲಕ ಬಂಪರ ಹೊಡೆದ ದಶರಥ ಸಿಂಗ್..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಅದೃಷ್ಟದಾಟ ಬಲ್ಲವರಾರು, ಎಂಬ ನಾನ್ನುಡಿ ಅಂತೆ ನಡೆದ ಪಪಂ ಫಲಿತಾಂಶದಲ್ಲಿ ಸಮ ಮತಗಳನ್ನು ಪಡೆದುಕೊಂಡು ನಂತರ ಚೀಟಿ ಎತ್ತಿದಾಗ ಬಿಜೆಪಿಯ ಅಭ್ಯರ್ಥಿ ದಶರಥ ಸಿಂಗ್ ಜಯದ ಮಾಲೆಯನ್ನು ತಮ್ಮದಾಗಿಸಿಕೊಂಡರು. ಪಟ್ಟಣದ 1 ನೇ ವಾರ್ಡಿನಿಂದ ಕಾಂಗ್ರೆಸ್ ನ ಹನುಮಂತ ಸಿಂಗ್ ಹಾಗೂ ಬಿಜೆಪಿಯಿಂದ ಸ್ಫರ್ಧಿಸಿದ್ದ ದಶರಥ ಸಿಂಗ್ ಇವರು ತಲಾ 242 ಮತಗಳನ್ನು ಪಡೆಯುವ ಮೂಲಕ ಸಮಬಲ ಸಾದಿಸಿದ್ದರು, ನಂತರ ಚುನಾವಣಾ ನಿಯಮದ …

Read More »

ತಾವರಗೇರಾ: ಪಪಂ ಚುನಾವಣೆಯಲ್ಲಿ ಜಯದ ನಗೆ ಬೀರಿದ, ವಿಜಯಶಾಲಿಗಳು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ತಾವರಗೇರಾ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಇಂದು ಫಲಿತಾಂಶ ಪ್ರಕಟವಾಗಿದ್ದು ಒಟ್ಟು 18 ವಾರ್ಡುಗಳಲ್ಲಿ ಈಗಾಗಲೇ 3 ಸ್ಥಾನಗಳು ಅವಿರೋಧ ವಾಗಿ ಆಯ್ಕೆ ಯಾಗಿದ್ದರೆ, ಇನ್ನುಳಿದ 15 ಸ್ಥಾನಗಳ ಫಲಿತಾಂಶ ಪ್ರಕಟವಾಗಿದೆ. 1 ನೇ ವಾರ್ಡಿನ ಫಲಿತಾಂಶ ರೋಚಕ ವಾಗಿದ್ದು ಎರಡು ಅಭ್ಯರ್ಥಿಗಳು ಸರಿಸಮ ಮತಗಳನ್ನು ಪಡೆದಿದ್ದರಿಂದಾಗಿ ಚೀಟಿ ಎತ್ತುವ ಮೂಲಕ ಬಿಜೆಪಿಯ ದಶರಥ ಸಿಂಗ್ ಅದೃಷ್ಟ ತಮ್ಮದಾಗಿಸಿಕೊಂಡರು. 3 ನೇ ವಾರ್ಡಿನ್ …

Read More »

ಉಪನ್ಯಾಸಕರಿಗಾಗಿ  ವಿದ್ಯಾರ್ಥಿಗಳ ಪರದಾಟ  : ಶಾಸಕರಿಗೆ ಮನವಿ

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದ ಶ್ರೀ ಮತಿ ಪದ್ಮಾವತಿ ರಾಘವೇಂದ್ರರಾವ್ ದೇಶಪಾಂಡೆ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಉಪನ್ಯಾಸಕರ ಕೊರತೆ ನಿಗಿಸುವಂತೆ  ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ರವರಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿ ಚನ್ನಬಸವ ಮಡಿವಾಳರ್ ಕಾಲೇಜಿನಲ್ಲಿ  ಸಮಾರು 400ವಿದ್ಯಾರ್ಥಿಗಳಿದ್ದು ಬಿ ಎ, ಬಿ ಕಾಂ, ಬಿ ಎಸ್ ಸಿ, ಕೋರ್ಸ್ ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು  ಸರಿಯಾಗಿ ತರಗತಿಗಳು ನಡೆಯುತ್ತಿಲ್ಲ …

Read More »

ಮುದಗಲ್ : ನಾಳೆ ಬೆಳಿಗ್ಗೆ 10.30ರಿಂದ 5 ರ ವರೆಗೆ ಕರೆಂಟ್ ಇರಲ್ಲ…!

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದಲ್ಲಿ ಬುಧುವಾರ ಬೆಳಗ್ಗೆ 10.30 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲ ವ್ಯತ್ಯಯವಾಗಲಿದೆ ಎಂದು ಜೇಸ್ಕಾಂ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುದುಗಲ್ ಪಟ್ಟಣದ 110/11ಕೆಐ ಮುದಗಲ್ ವಿದ್ಯುತ್ ಉಪ ಕೇಂದ್ರದ ತ್ರೈಮಾಸಿಕ ನಿರ್ವಹಣಾ ಕಾರ್ಯ ನಡೆಯಲಿದ್ದು ಐಪಿ ಫೀಡರ್‌ಗಳಾದ ಆಮದಿಹಾಳ ಮತ್ತು ಬಂಗಡಿತಾಂಡ, ಹಾಗೂ ಎನ್ ಜೆ ವೈ ಫೀಡರಗಳಾದ ಸುರಭಿ ಇಂಡಸ್ಟ್ರೀಯಲ್, ಮುದಗಲ್ ಮತ್ತು ಬನ್ನಿಗೋಳ ಫೀಡರ್‌ನಲ್ಲಿ ಬುಧವಾರ …

Read More »

ತಾವರಗೇರಾ: ಮುಗಿದ ಚುನಾವಣಾ ಕಾವು, ಅಭ್ಯರ್ಥಿಗಳ ಚಿತ್ತ, “ಫಲಿತಾಂಶ”ದತ್ತ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ 15 ವಾಡ್೯ ಗಳಲ್ಲಿ ನಡೆದ ಚುನಾವಣೆ ಯಲ್ಲಿ ಶೇಕಡಾ 80.69% ರಷ್ಟು ಮತದಾನವಾಗಿದ್ದು, ಬಹುತೇಕ ಶಾಂತಿಯುತ ವಾಗಿ ನಡೆಯಿತು. ಒಟ್ಟು 8783 ಮತ ಚಲಾವಣೆಯಾಗಿದ್ದು 4426 ಪುರುಷ ಮತದಾರರು ಹಾಗೂ 4357 ಮಹಿಳೆಯರು ಮತಚಲಾಯಿಸಿದ್ದಾರೆ. ಸಣ್ಣ ಪುಟ್ಟ ಘಟನೆಗಳನ್ನು ಹೊರತು ಪಡಿಸಿ ಶಾಂತಿಯುತ ವಾಗಿ ಮತದಾನ ನಡೆಯಿತು. ಅಭ್ಯರ್ಥಿಗಳ ಭವಿಷ್ಯ ವನ್ನು ಮತದಾರರು ಬರೆದಿದ್ದು ಅಭ್ಯರ್ಥಿಗಳು ತಮ್ಮ ಸೋಲು ಹಾಗೂ ಗೆಲುವಿನ …

Read More »

ತಾವರಗೇರಾ: ಮತದನಾದಿಂದ ವಂಚಿತನಾದ ನೌಕರ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ವಾರ್ಡ್ ನಂ 9 ರ ಪಿಆರ್ ಓ ನಿರ್ಲಕ್ಷ ದಿಂದಾಗಿ ಮತದಾನರೊಬ್ಬರ ಮತ ಚಲಾಯಿಸುವ ಹಕ್ಕಿನಿಂದ ವಂಚಿತರಾದ ಘಟನೆ ಜರುಗಿತು. ಮತದಾನ ಮಾಡಲು ಬಂದ ಖಾಜಾಹುಸೇನ ಎಂಬುವವರು ಮತದಾನ ಮಾಡಲು ಬಂದಾಗ ಅವರ ಹೆಸರಿನಲ್ಲಿ ಬೇರೊಬ್ಬರು ಮತದಾನ ಮಾಡಿರುವುದು ತಿಳಿಯುತ್ತಿದ್ದಂತೆಯೇ ಗೊಂದಲಕ್ಕಿಡಾಗಿ, ನಾನು ಮತ ಚಲಾಯಿಸದೇ ಬೆರೊಬ್ಬರು ಮತಚಲಾಯಿಸಿರುದು ಇದು ಯಾವ ನ್ಯಾಯ ವೆಂದು ಮಾದ್ಯಮದವರ ಮುಂದೆ ತಮ್ಮ …

Read More »

ತಾವರಗೇರಾ: ಪಪಂ ಚುನಾವಣೆಗೆ ಪಟ್ಟಣದಲ್ಲಿ ಪೊಲೀಸ್ ಸರ್ಪಗಾವಲು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಪಂ ಚುನಾವಣೆಯ ಮತದಾನ ಸೋಮವಾರ ನಡೆಯಲಿದ್ದು ಈಗಾಗಲೇ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯು ಪಟ್ಟಣದಲ್ಲಿ ಸರ್ಪಗಾವಲು ಹಾಕಿದೆ. ಈ ಕುರಿತಂತೆ ಸಿಪಿಐ ಎನ್ ಆರ್ ನಿಂಗಪ್ಪ ಮಾಹಿತಿ ನೀಡಿ ಒಟ್ಟು 18 ಮತಗಟ್ಟೆಗಳಲ್ಲಿ 5 ಮತಗಟ್ಟೆಗಳನ್ನು ಅತೀ ಸೂಕ್ಷ್ಮ ಹಾಗೂ 5 ಸೂಕ್ಷ್ಮ ಮತಗಟ್ಟೆಗಳು, ಹಾಗೂ 8 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದ್ದು ಒಬ್ಬರು ಸಿಪಿಐ, 3 …

Read More »

ಹಿರಿಯ ಪತ್ರಕರ್ತ ಎನ್.ಶಾಮಿದ್ ಗೆ ‘ವೀರ ಕನ್ನಡಿಗ’ ರಾಜ್ಯಮಟ್ಟದ ಪ್ರಶಸ್ತಿ ಗರಿ

ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು : ಸಮೀಪದ ತಾವರಗೇರಾ ಪಟ್ಟಣದ ಹಿರಿಯ ಪತ್ರಕರ್ತ ಎನ್.ಶಾಮಿದ್ ಅವರು ಪ್ರತಿಷ್ಠಿತ ‘ವೀರ ಕನ್ನಡಿಗ’ ರಾಜ್ಯಮಟ್ಟದ ಪ್ರಶಸ್ತಿಯನ್ನು ಮೂಡಿಗೇರಿಸಿಕೊಂಡಿದ್ದಾರೆ..! ಹೂ ಅಲ್ ಶಿಫಾಹ ವನೌಷಧಿಕ ಆಯುರ್ವೇದ ವೈದ್ಯ ಪರಿಷತ್ ಹಾಗೂ ಜನ ಕಲ್ಯಾಣ ಟ್ರಸ್ಟ್ ಕೊಡಮಾಡುವ ವೀರ ಕನ್ನಡಿಗ ಪ್ರಶಸ್ತಿಯನ್ನು ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದ ಎನ್.ಶಾಮಿದ್ ಅವರಿಗೆ ನೀಡಲು ನಿರ್ಧರಿಸಿದೆ. ರಾಯಚೂರು ಜಿಲ್ಲೆಯ ಲಿಂಗಸ್ಗೂರು ಪಟ್ಟಣದ ಪುರಸಭೆ ಸಾಂಸ್ಕೃತಿಕ ಭವನದಲ್ಲಿ ದಿನಾಂಕ 29-12-2021 …

Read More »

ಪಪಂ ಚುನಾವಣೆ, ಪಟ್ಟಣದಲ್ಲಿ ಬಿಗುವಿನ ವಾತಾವರಣ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಚುನಾವಣಾಧಿಕಾರಿಗಳ ಪರಿಪೂರ್ಣ ಮಾಹಿತಿಯ ಕೊರತೆಯಿಂದಾಗಿ ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಪ್ರಚಾರ ನಡೆಸಲು ಶಾಸಕರು ಮುಂದಾಗಿದ್ದಾರೆಂದು ಸ್ಥಳೀಯ ನಾಗರಿಕಾ ಸೇವಾ ಸಮಿತಿ ಆರೋಪಿಸಿದ್ದರಿಂದ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಸದ್ಯ ಪಟ್ಟಣದಲ್ಲಿ ಪೊಲೀಸರು ಬೀಡು ಬಿಟ್ಟು ಪರಿಸ್ಥಿತಿ ಹತೋಟಿಗೆ ತರಲು ಯಶಸ್ವಿಯಾಗಿದ್ದಾರೆ. ಚುನಾವಣಾ ಅಧಿಕಾರಿಗಳ ಅಪೂರ್ಣ ಮಾಹಿತಿಯೇ ಈ ಘಟನೆಗೆ ಕಾರಣವಾಗಿದ್ದು ನಂತರ ಸ್ಥಳಕ್ಕೆ ತಹಶಿಲ್ದಾರರ ರಾದ ಎಂ ಸಿದ್ದೇಶ, ಕುಷ್ಟಗಿ ಸಿಪಿಐ …

Read More »

ಹಣ ಹಂಚಿ ಚುನಾವಣೆ ಗೆಲ್ಲುವುದು ಕಾಂಗ್ರೇಸ್ ಸಂಸ್ಕೃತಿ,- ಸಂಸದ ಸಂಗಣ್ಣ ಕರಡಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಮತದಾರರಿಗೆ ಹಣದ ಆಮಿಷ ತೋರಿಸಿ ಚುನಾವಣೆ ಗೆಲ್ಲುವುದು ಕಾಂಗ್ರೆಸ್ ಸಂಸ್ಕ್ರತಿ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. ಅವರು ಪಟ್ಟಣದ 14,15,16,17 ವಾರ್ಡುಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮಾಜಿ ಸಚಿವ ಬಸವರಾಜ ರಾಯರಡ್ಡಿ ಮತದಾನ ಮಾಡಲು ರಾಜಕೀಯ ಮುಖಂಡರಿಂದ ಹಣ ಪಡೆಯುವಂತೆ ಹೇಳಿರುವುದು ನೋಡಿದರೆ ಅವರ ಪಕ್ಷದ ಉದ್ದೇಶ ಏನೆಂದು ಅರ್ಥವಾಗುತ್ತದೆ. ಆದ್ದರಿಂದ ಪ್ರಜ್ಞಾವಂತ ಮತದಾರರು …

Read More »
error: Content is protected !!