Thursday , September 19 2024
Breaking News
Home / Breaking News (page 12)

Breaking News

ಅಂಜನಾದ್ರಿಯಿಂದ, ಅಯೋಧ್ಯೆ ಗೆ ಸೈಕಲ್ ಯಾತ್ರೆ ಕೈಗೊಂಡ ಯುವಕ..!

ವರದಿ ಎನ್ ಶಾಮೀದ್ ತಾವರಗೇರಾ ಗಂಗಾವತಿ:- ತಾಲೂಕಿನ ಕಿಷ್ಕಿಂದೆಯ ಅಂಜನಾದ್ರಿ ಪರ್ವತದಿಂದ ಗಂಗಾವತಿ ಮೂಲದ ಯುವಕ ರಾಮ ಜನ್ಮ ಭೂಮಿ ಅಯೋಧ್ಯೆ ವರೆಗೆ ಸೈಕಲ್ ಯಾತ್ರೆ ಕೈಗೊಂಡಿದ್ದು , ಸಾವಿರಾರು ಕಿಲೋಮೀಟರ್ ದೂರದ ವರೆಗೆ ಸೈಕಲ್ ಯಾತ್ರೆ ಕೈಗೊಂಡ ಯುವಕನ ಸಾಹಸದ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸುವುದರ ಜೊತೆಗೆ ಶುಭ ಹಾರೈಸಿದ್ದಾರೆ, ಯುವಕನು ಪಟ್ಟಣದ ತುಳಸಪ್ಪ ಚತ್ರದ ನಿವಾಸಿಯಾದ ರಾಜು ಎಂಬ ಯುವಕನೆ ಒಬ್ಬಂಟಿ ಯಾಗಿ ಸೈಕಲ್ ಯಾತ್ರೆ …

Read More »

ತಾವರಗೇರಾ:- ಸಂಭ್ರಮದ ಬಕ್ರೀದ್ ಆಚರಣೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ತ್ಯಾಗ ಮತ್ತು ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಸಮಸ್ತ ಮುಸ್ಲಿಂ ಬಾಂಧವರು ಪಟ್ಟಣದ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಸಡಗರ ಸಂಭ್ರಮದಿಂದ ಆಚರಿಸಿದರು. ಮೊದಲಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಎಲ್ಲರ ಜೀವನದಲ್ಲಿ ಸುಖ, ಶಾಂತಿ ನೆಮ್ಮದಿ ಸಿಗುವಂತಾಗಲಿ ಹಾಗೂ ಈ ಬಾರಿ ಮುಂಗಾರು ಮಳೆ ಬಾರದ ಹಿನ್ನಲೆಯಲ್ಲಿ ಸಂಕಷ್ಟ ಕ್ಕಿಡಾಗಿರುವ ರೈತ ಬಾಂದವರಿಗೆ ಆದಷ್ಟು ಬೇಗನೆ ಮಳೆ ಬಂದು ಉತ್ತಮ ಬೆಳೆ …

Read More »

ಶೇಕ್ ಖಾಜಾ ಬೆಳ್ಳಿಕಟ್ ನಿಧನ

  ಮುದಗಲ್: ಪಟ್ಟಣದ ಕರ್ನಾಟಕ  ಸಪ್ಲೇಯರ್ಸ್ ಮಾಲೀಕರಾದ ಶೇಕ್ ಖಾಜಾ ಬೆಳ್ಳಿಕಟ್ ಬುಧವಾರ ಮದ್ಯಾಹ್ನ ಮೃತಪಟ್ಟಿದ್ದಾರೆ. ಇಂದು ರಾತ್ರಿ  8 ಗಂಟೆಗೆ ಪಟ್ಟಣದ ಲಿಂಗಸಗೂರು ರಸ್ತೆಗೆ ಹೊಂದಿಕೊಂಡ  ಮುಸ್ಲಿಂ ಸಮಾಜದ ಬೇಗಂಪುರ ಮಜೀದ್ ಹತ್ತಿರದ ಖಬರಿಸ್ತಾನ್ ದಲ್ಲಿ  ಅಂತಿಮ ಸಂಸ್ಕಾರ ನಡೆಯಲಿದೆ  ಎಂದು ಮೃತರ ಹಿರಿಯ ಸಹೋದರ ಶೇಕ್  ಮಹೇಬೂಬ್ ಸಾಬ್ ಬೆಳ್ಳಿಕಟ್  ತಿಳಿಸಿದ್ದಾರೆ.  ಮೃತರು 3 ಜನ ಗಂಡು ಮಕ್ಕಳು, 1 ಹೆಣ್ಣು ಮಗಳನ್ನ  ಹಾಗೂ ಅಪಾರ ಬಂಧು …

Read More »

ಕುರಿ ಹಾಗು ಮನೆ ಕಳ್ಳರ ಬಂಧನ, 9 ಲಕ್ಷ 92 ಸಾವಿರ ರೂ ವಶ..!

ವರದಿ ಎನ್ ಶಾಮೀದ್ ತಾವರಗೇರಾ ಕನಕಗಿರಿ:- ಠಾಣಾ ವ್ಯಾಪ್ತಿಯಲ್ಲಿ ಇತ್ತಿಚೆಗೆ ಕುರಿ ಕಳ್ಳತನ, ಹಾಗೂ ಮನೆ ಕಳ್ಳತನದಂತಹ ಹಲವಾರು ಪ್ರಕರಣಗಳಲ್ಲಿ ಭಾಗಿಯಾದ ಮನೆ ಗಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ ಯಾಗಿದ್ದು , ಬಂಧಿತ ಆರೋಪಿಗಳಿಂದ  9 ಲಕ್ಷ ಮೌಲ್ಯದ ಒಂದು ಬುಲೆರೋ ವಾಹನ,  46 ಸಾವಿರ ರೂ ನಗದು ಹಣ ಹಾಗೂ 8 ಗ್ರಾಂ ಬಂಗಾರದ ಆಭರಣದ ಮೌಲ್ಯ 46 ಸಾವಿರ ರೂ ಸೇರಿದಂತೆ ಒಟ್ಟು 9 ಲಕ್ಷ 92 …

Read More »

ವಿಷ ಸೇವಿಸಿ ಜೀವನದ ಆಟ ಮುಗಿಸಿದ ದೈಹಿಕ ಶಿಕ್ಷಕ..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಖಾಸಗಿ ಕಂಪನಿಯಲ್ಲಿ ಹಣ ಹೂಡಿಕೆಗೆ ಸಂಬಂಧಿಸಿದಂತೆ ಪಟ್ಟಣದ ದೈಹಿಕ ಶಿಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕನನ್ನು ಪಟ್ಟಣದ ಬುತ್ತಿ ಬಸವೇಶ್ವರ ಶಿಕ್ಷಣ ಸಂಸ್ಥೆಯ ಮೂಲಕ ರಾಜು ಬ್ಯಾಡಗಿ ಎಂದು ತಿಳಿದುಬಂದಿದ್ದು , ಕೊಲ್ಲಾಪುರ ಮೂಲದ ಎಂಬಿಬಿ ಕಂಪನಿಯೊಂದರ ಏಜೆಂಟ್ ರಾಗಿ ಕೂಡ ಕೆಲಸ ಮಾಡುತ್ತಿದ್ದುರು. ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದಲ್ಲಿ 6 ತಿಂಗಳಲ್ಲಿ ಹಣ ದ್ವಿಗುಣ ಗೊಳ್ಳುವದಾಗಿ …

Read More »

ತಾವರಗೇರಾ: ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಮಾನಸಿಕ ಖಿನ್ನತೆ ಯಿಂದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದಲ್ಲಿ ಜರುಗಿದೆ. ಮೃತ ವ್ಯಕ್ತಿಯನ್ನು ಪಟ್ಟಣದ ರಾಘವೇಂದ್ರ ಸಿದ್ದಪ್ಲ ಐಲಿ (43) ಎಂದು ಗುರುತಿಸಲಾಗಿದ್ದು ಮೃತ ವ್ಯಕ್ತಿಯು ಕಳೆದ ಒಂದು ವರ್ಷದಿಂದ ತನ್ನ ಸಹೋದರ ಹಾಗು ತಾಯಿ ತೀರಿಕೊಂಡ ಹಿನ್ನಲೆಯಲ್ಲಿ ಜೀವನದಲ್ಲಿ ಜಿಗುಪ್ಸೆ ಹೊಂದಿ ತಮ್ಮ ಮನೆಯಲ್ಲಿಯೇ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಮುದಗಲ್  : ಎಸ್ ಡಿ ಪಿ ಐ 15ನೇ ವರ್ಷದ ಸಂಸ್ಥಾಪನಾ ದಿನಾಚರಣೆ

ನಾಗರಾಜ ಎಸ್  ಮಡಿವಾಳರ ಮುದಗಲ್ : ಪಟ್ಟಣದ ಕಿಲ್ಲಾದಲ್ಲಿ ಎಸ್ ಡಿ ಪಿ ಐ  15ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಆಚರಣೆ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯಥಿತಿಯಾಗಿ ಆಗಮಿಸಿದ್ದ ಜಮೀರ್ ಅಹಮದ್ ಖಾಜಿ ಮಾತನಾಡಿ   ವಿಶ್ವಕ್ಕೆ ನರಕ ದರ್ಶನ ಮಾಡಿಸಿದ ಕರೋನ ರೋಗ ಹರಡುವಿಕೆ ಹೆಚ್ಚಾಗಿ ದೇಶವೇ ಲಾಕ್ ಡೌನ್ ಆದ ಸಮಯದಲ್ಲಿ ಎಸ್ ಡಿ ಪಿ ಐ  ಮಾಡಿದ್ದ ಸೇವೆಯನ್ನು ಜನರು ಎಂದು ಮರೆಯಲು ಸಾಧ್ಯವಿಲ್ಲ ಅವರ  ಕಾರ್ಯ ಶ್ಲಾಘನೀಯ …

Read More »

ಕೊಪ್ಪಳ:- ಶ್ರೀಗಂಧ ಕಳ್ಳರ ಬಂಧನ, ಎಸ್ ಪಿ ಶ್ಲಾಘನೆ..!

ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ: ಜಿಲ್ಲಾದ್ಯಂತ ಶ್ರೀಗಂಧ ಮರ ಕಳ್ಳತನವಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧ ಒಂಟಗೋಡಿ ಇವರ ನೇತೃತ್ವದಲ್ಲಿ ಹಾಗೂ ಗಂಗಾವತಿ ಡಿವೈಎಸ್ಪಿ ಆರ್ ಎಸ್ ಉಜ್ಜನಕೊಪ್ಪ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ, ತಾವರಗೇರಾ, ಹಾಗೂ ಕನಕಗಿರಿ ತಾಲೂಕಿನಲ್ಲಿ ಶ್ರೀಗಂಧ ಮರ ಕಳ್ಳತನದ ಬಗ್ಗೆ ದೂರು ಹಿನ್ನೆಲೆಯಲ್ಲಿ ನಾಲ್ಕು ಜನ ಕಳ್ಳರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ ಘಟನೆ ಮಂಗಳವಾರದಂದು …

Read More »

ಜೆಸಿಬಿ ಹರಿದು ಸ್ಥಳದಲ್ಲೇ ಮೂವರ ದುರ್ಮರಣ..!

  ವರದಿ ಎನ್ ಶಾಮೀದ್ ತಾವರಗೇರಾ ದೇವದುರ್ಗ:- ದುಡಿಮೆ ಅರಸಿ ದೂರದೂರಿನಿಂದ ಬಂದ ಕಾರ್ಮಿಕರ ಮೇಲೆ ಜೆಸಿಬಿ ಹರಿದಪರಿಣಾಮ ಸ್ಥಳದಲ್ಲಿ ಮೂರು ಜನ ದುರ್ಮರಣಗೊಂಡ ಘಟನೆ ತಾಲೂಕಿನ ನೀಲವಂಜಿ ಗ್ರಾಮದಲ್ಲಿ ನಡೆದಿದೆ. ಅದೇ ಗ್ರಾಮದ ಹೊಲವೊಂದರಲ್ಲಿ ಬೋರ್ ವೆಲ್ ಕೊರಿಯಲು ಬಂದಿದ್ದ ಕಾರ್ಮಿಕರು ರಾತ್ರಿ ಪಕ್ಕದ ಕಾಲುದಾರಿಯಲ್ಲಿ ಮಲಗಿದ್ದಾಗ, ರಾತ್ರಿ ವೇಳೆ ಜೆಸಿಬಿಯು ಅವರ ಮೇಲೆ ಹರಿದಿದ್ದರಿಂದಾಗಿ ಸ್ಥಳದಲ್ಲಿಯೇ ಛತ್ತೀಸಗಡ ಮೂಲದ ಬೋರ್ವೆಲ್ ಕಾರ್ಮಿಕರಾದ ವಿಷ್ಣು (26), ಶಿವರಾಮ (28) …

Read More »

ತಾವರಗೇರಾ:- ಸಿಬ್ಬಂದಿ ಕೊರತೆ ಗಳಗಳನೆ ಅತ್ತ ಕೆಇಬಿ ಎಸ್ಓ ರಶ್ಮೀ ಚೌಹಾಣ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಸಿಬ್ಬಂದಿಗಳ ಕೊರತೆಯಿಂದಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಈ ಬಗ್ಗೆ ಹಲವಾರು ಬಾರಿ ಮೇಲಾಧಿಕಾರಿಗಳ ಗಮನಕ್ಕೆ ತಂದರು ಕೂಡ ಯಾವುದೇ ಪ್ರಯೋಜನವಾಗಿಲ್ಲವೆಂದು ಸ್ಥಳೀಯ ಕೆಇಬಿ ಎಸ್ ಓ ರಶ್ಮಿ ಗಳಗಳನೆ ಅತ್ತ‌ಪ್ರಸಂಗ ಬುಧವಾರ ಸ್ಥಳೀಯ ಕೆಇಬಿ ಕಚೇರಿಯ ಮುಂದೆ ಸಿಬ್ಬಂದಿಗಳೊಂದಿಗೆ ಪ್ರತಿಭಟನೆ ನಡೆಸಿ ತಮ್ಮ ದುಃಖವನ್ನು ವ್ಯಕ್ತಪಡಿಸಿದರು. ಕಳೆದ ಮೂರು ತಿಂಗಳಿಂದ ಪಟ್ಟಣ ಸೇರಿದಂತೆ ಹೋಬಳಿಯ 48 ಹಳ್ಳಿಗಳಲ್ಲಿ ಕೇವಲ ಏಳು ಲೈನ್ ಮನ್ …

Read More »
error: Content is protected !!