Friday , September 20 2024
Breaking News
Home / Breaking News (page 11)

Breaking News

ನಾಳೆಯಿಂದ ಮುದಗಲ್ ಮೊಹರಂ ಪ್ರಾರಂಭ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಐತಿಹಾಸಿಕ ಮುದಗಲ್ ಮೊಹರಂ ಬುಧವಾರ  ಪ್ರಾರಂಭವಾಗಿದ್ದು, ಪಟ್ಟಣದ ಎಲ್ಲ ದರ್ಗಾಗಳಲ್ಲಿ ಆಲಂಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ ಎಂದು  ಹುಸೇನಿ ಆಲಂ ದರ್ಗಾ ಸಮಿತಿಯ ಕಾರ್ಯದರ್ಶಿ ಮೊಹ್ಮದ್ ಸಾಧಿಕ್ ಅಲಿ  ಪತ್ರಿಕೆಗೆ ತಿಳಿಸಿದ್ದಾರೆ. ಪಟ್ಟಣದ  ಹುಸೇನಿ ಆಲಂ ದರ್ಗಾದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು ಬುಧವಾರದಿಂದ  ನಾಡಿನೆಲ್ಲೆಡೆ ಪ್ರಸಿದ್ದಿ ಪಡೆದ ಮುದಗಲ್  ಮೊಹರಂ ಹಬ್ಬಕ್ಕೆ ಚಾಲನೆ ದೊರಕಲಿದೆ. 10 ದಿನಗಳವರೆಗೆ ಕಾರ್ಯಕ್ರಮ ಜರುಗಲಿವೆ ಮೊಹರಂ 3 …

Read More »

ತಾವರಗೇರಾ:- ಅಮರೇಶ “ಕುಂಬಾರ” ರಾಜ್ಯ ಕಾರ್ಯಾಧ್ಯಕ್ಷರಾಗಿ ಆಯ್ಕೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಕರ್ನಾಟಕ ಪ್ರದೇಶ ಕುಂಬಾರ ಸಂಘ ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷರಾಗಿ ಸ್ಥಳೀಯ ಅಮರೇಶ ಕುಂಬಾರ ಆಯ್ಕೆಯಾಗಿದ್ದಾರೆ. ಈ ಕುರಿತು ರಾಜ್ಯ ಕುಂಬಾರ ಸಂಘ ಯುವಘಟಕದ ರಾಜ್ಯಾಧ್ಯಕ್ಷರಾದ ರಾಜಶೇಖರ ಕುಂಬಾರ ಆದೇಶ ಪತ್ರ ನೀಡಿ, ಹಿಂದುಳಿದ ಕುಂಬಾರ ಸಮಾಜದ ಶ್ರೇಯೋ ಅಭಿವೃದ್ಧಿ ಗಾಗಿ ಉತ್ತಮ ಕಾರ್ಯನಿರ್ವಹಿಸಿ ಸಮಾಜದ ಏಳಿಗೆಗಾಗಿ ಶ್ರಮಿಸಬೇಕೆಂದು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

Read More »

ಬಂಗಾರ, ಬೈಕ್ ಕದ್ದ ಕಳ್ಳರು..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ :- ಪಟ್ಟಣದ ಗಾಂಧಿ ನಗರದಲ್ಲಿ ಎರಡು ಮನೆಗಳಲ್ಲಿ ರಾತ್ರಿ ಕಳ್ಳತನವಾಗಿದ್ದು, ಬಂಗಾರ, ಬೆಳ್ಳಿ ಸೇರಿ ಒಂದು ಬೈಕ್ ಅನ್ನು ಕಳ್ಳರು ಕದ್ದೊಯ್ದಿರುವುದು ಶುಕ್ರವಾರ ಬೆಳಿಗ್ಗೆ ತಿಳಿದುಬಂದಿದೆ. ಬಸವರಾಜ ಸಾಸ್ವಿಹಾಳ ಎಂಬುವರ ಮನೆ ಬೀಗ ಮುರಿದ ಕಳ್ಳರು 1 ತೊಲೆ ಬಂಗಾರ, 20 ತೊಲೆ ಬೆಳ್ಳಿ ಹಾಗೂ 90 ಸಾವಿರ ರೂಪಾಯಿ ನಗದು ಹಣ ದೋಚಿದ್ದಾರೆ. ಬಸವರಾಜ ಸಾಸ್ವಿಹಾಳ ಅವರು ಗುರುವಾರ ರಾತ್ರಿ ತಮ್ಮ …

Read More »

ತಾವರಗೇರಾ:- 5 ರೂ ಕುರಕುರೆ ಪ್ಯಾಕೆಟ್ ಜೊತೆಗೆ 500 ರೂ ನೋಟು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ :- ಐದು ರೂಪಾಯಿ ಬೆಲೆ ಬಾಳುವ ಕುರಕುರೆ ಪ್ಯಾಕೆಟ್ ನೊಂದಿಗೆ ಗರಿಗರಿಯ ಐದುನೂರ ರುಪಾಯಿ ಹಾಗೂ ಎರಡು ನೂರು ರೂಪಾಯಿಗಳು ನಿಮಗೆ ಬೇಕೆ ಹಾಗಿದ್ದಲ್ಲಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ಪಾನ್ ಶಾಪ್ ಮತ್ತು ಕಿರಾಣಿ ಅಂಗಡಿಗಳಲ್ಲಿ ಲಭ್ಯವಿದೆ, ಇಂಥದೊಂದು ಸುದ್ದಿ ವಿಚಿತ್ರವಾದರೂ ಸತ್ಯವಾಗಿದೆ. ಐದು ರೂಪಾಯಿ ಕುರುಕುರೆ ಪ್ಯಾಕೆಟ್ ನೊಂದಿಗೆ ಅಸಲಿ 500 ರೂ ಹಾಗೂ 200 ರೂ ಬೆಲೆಬಾಳುವ ನೋಟುಗಳು …

Read More »

ಶಿಕ್ಷಣ ಪ್ರೇಮಿ ಲಕ್ಷ್ಮಣಪ್ಪ ಶಿರವಾರ ಇನ್ನಿಲ್ಲ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದ ಹಿರಿಯ ನಾಗರಿಕರು ಹಾಗೂ ಶಿಕ್ಷಣ ಪ್ರೇಮಿಗಳಾಗಿದ್ದ ಮತ್ತು ಹೈದರಾಬಾದ್ ಕರ್ನಾಟಕ ವಿಮೋಚನಾ ಚಳುವಳಿಯ ಮೊದಲ ಧ್ವಜಾರೋಹಣ ದಲ್ಲಿ ಪಾಲ್ಗೊಂಡ ಹಿರಿಮೆಗೆ ಪಾತ್ರರಾಗಿದ್ದ ಲಕ್ಷ್ಮಣಪ್ಪ ತಿಪ್ಪಣ್ಣ ಶಿರವಾರ (87) ಬುಧವಾರದಂದು ನಿಧನರಾಗಿದ್ದಾರೆ. ಸ್ಥಳೀಯ ಜನತಾ ಶೈಕ್ಷಣಿಕ ಸಂಘವು 1984-85 ರಿಂದ ಪ್ರಾರಂಭವಾಗಿ ಇಂದಿನವರೆಗೂ 39 ವರ್ಷಗಳ ಕಾಲ ಆ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಹಿರಿಮೆಯು ಇವರದು. ಜೊತೆಗೆ ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿತ್ವದಿಂದಾಗಿ …

Read More »

ಇಂದು ಮುದಗಲ್ಲಿಗೆ ಅಭಿನವ ಗವಿಸಿದ್ದೇಶ್ವರ ಶ್ರೀಗಳ ಆಗಮನ….

ನಾಗರಾಜ ಎಸ್ ಮಡಿವಾಳರ  ಮುದಗಲ್ : ಇಂದು ಪಟ್ಟಣಕ್ಕೆ ಕೊಪ್ಪಳದ ಶ್ರೀ ಅಭಿನವ  ಗವಿಸಿದ್ದೇಶ್ವರ ಮಹಾ ಸ್ವಾಮಿಗಳು ಆಗಮಿಸಲಿದ್ದಾರೆ. ಪಟ್ಟಣದ ಲಿಂಗಸಗೂರು ರಸ್ತೆಗೆ ಹೊಂದಿಕೊಂಡಿರುವ ಪರಿಮಳ ಗುರುಕುಲ ಶಾಲೆಗೆ  ಮದ್ಯಾಹ್ನ 2.45ಗಂಟೆಗೆ ಶ್ರೀಗಳು ಆಗಮಿಸಲಿದ್ದು  ಪಟ್ಟಣದ ಸರ್ವ  ಭಕ್ತರು ಸರಿಯಾದ ಸಮಯಕ್ಕೆ ಶಾಲಾ ಆವರಣದಲ್ಲಿ ಸೇರಿ  ಶ್ರೀಗಳನ್ನ ಸ್ವಾಗತಿಸಿ ಆಶೀರ್ವಾದ ಪಡೆಯಿರಿ ಎಂದು  ಶಾಲಾ ಮುಖ್ಯಸ್ಥ ನಾರಾಯಣರಾವ್ ದೇಶಪಾಂಡೆ ಹೇಳಿದರು.

Read More »

ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಪಂಪಾಪತಿ ಕೊರ್ಲಿ ಆಯ್ಕೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಕುಷ್ಟಗಿ ತಾಲೂಕಿನ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸ್ಥಳೀಯ ಎಸ್ ಎಸ್ ವಿ ಪ್ರಾಥಮಿಕ ಶಾಲೆಯ ಮುಖ್ಯಗುರು ಪಂಪಾಪತಿ ಕೊರ್ಲಿ ಆಯ್ಕೆಯಾಗಿದ್ದಾರೆ. ಶನಿವಾರದಂದು ಕುಷ್ಟಗಿಯಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು, ಉಪಾಧ್ಯಕ್ಷರಾಗಿ ಗುರುರಾಜ ನಾಡಗೌಡ, ಕಾರ್ಯದರ್ಶಿಯಾಗಿ ಬಸವರಾಜ ತುಂಬದ, ಸಹ ಕಾರ್ಯದರ್ಶಿಯಾಗಿ ಕೆ ಸುರೇಶ, ಖಜಾಂಚಿ ಆಗಿ ಶರಣಪ್ಪ ಚಿನಿವಾಲರ, ನಿರ್ದೇಶಕರಾಗಿ ಜಗದೀಶ್ ಮಲ್ಲನಗೌಡರ, ಮಹಿಳಾ ಪ್ರತಿನಿಧಿ ಯಾಗಿ …

Read More »

ಶಾಲಾ ಬಸ್ಸಿಗೆ ಸಿಲುಕಿ, ಮಗು ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ, ಶಾಲಾ ಬಸ್ಸಿನ ಗಾಲಿಗೆ ಸಿಲುಕಿ 3 ವರ್ಷದ ಮಗುವೊಂದು ಸಾವನ್ನಪ್ಪಿದ ಘಟನೆ ತಾಲೂಕಿನ ಗೋತಗಿ ಗ್ರಾಮದಲ್ಲಿ ನಡೆದಿದೆ. ಮೃತ ಮಗುವನ್ನು ಅದೇ ಗ್ರಾಮದ ಬಸವರಾಜ ಬಾವಿಕಟ್ಟಿ ಅವರ ಮಗಳಾದ ಚೈತ್ರಾ (03) ಎಂದು ಗುರುತಿಸಲಾಗಿದ್ದು . ಓತಗೇರಿ ಗ್ರಾಮದ ಖಾಸಗಿ ಪ್ರಾಥಮಿಕ ಶಾಲೆಯ ಬಸ್ಸು ಗೋತಗಿ ಗ್ರಾಮದ ಮಕ್ಕಳಿಗೆ ಶಾಲೆಗೆ ಕರೆದೊಯ್ಯುಲು ಆಗಮಿಸಿದ ಸಂದರ್ಭದಲ್ಲಿ ತನ್ನ ಅಕ್ಕನನ್ನು ಬಸ್ಸಿಗೆ …

Read More »

ತಾವರಗೇರಾ: ಗಾಬರಿ ಬುಡ್ಡಪ್ಪ ಇನ್ನಿಲ್ಲ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಹಿರಿಯ ನಾಗರಿಕರಾದ ಹುಸೇನ್‌ ಸಾಬ ಮುಜಾವರ ಇಲಕಲ್ (ಬುಡ್ಡಪ್ಪ ) ಇವರು ಗುರುವಾರದಂದು ಅನಾರೋಗ್ಯದಿಂದ ಮೃತ ಪಟ್ಟಿದ್ದು, ಇವರ ಅಂತ್ಯಕ್ರಿಯೆಯು ಶುಕ್ರವಾರದಂದು ಬೆಳಿಗ್ಗೆ 10 ಗಂಟೆಗೆ ಖಬರಸ್ತಾನ್ ನಲ್ಲಿ ನಡೆಯಲಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಸ್ಥಳೀಯ ಮುಖಂಡರಾದ ಅಯ್ಯನಗೌಡ ಮಾಲಿ ಪಾಟೀಲ್, ಶೇಖರಗೌಡ ಪೊಲೀಸ್ ಪಾಟೀಲ್, ನಾದೀರ ಪಾಷಾ ಮುಲ್ಲಾ, ವೀರಭದ್ರಪ್ಪ ನಾಲತವಾಡ, ಸೇರಿದಂತೆ ಪಟ್ಟಣದ ಮುಸ್ಲಿಂ ಸಮಾಜದ ಬಾಂಧವರು …

Read More »

ಕಣ್ಮರೆಯಾದ ಕೃಷಿ ಪ್ರೀಯ….

ತಾವರಗೇರಾ : ಕೃಷಿ ಪ್ರೀಯ  ಸಂಪಾದಕ ಶರಣಪ್ಪ ಕುಂಬಾರ ಬುಧವಾರ ರಾತ್ರಿ ನಿಧನರಾಗಿದ್ದಾರೆ. ಕಳೆದ 25 ವರ್ಷಗಳಿಂದ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸಿರುವ ಶರಣಪ್ಪ ಕುಂಬಾರ ತಮ್ಮ ಕ್ರಿಯಾಶೀಲ,ಸರಳತೆ ಹಾಗೂ ವಿಶೇಷ ಬರಹಗಳಿಂದ ಅಪಾರ ಓದುಗರು ಮತ್ತು ಸ್ನೇಹಿತರ ಬಳಗವನ್ನ ಹೊಂದಿ ಪತ್ರಿಕೆಯ ಬರಹಗಳಲ್ಲಿ ತಮ್ಮದೇ  ಛಾಪು ಮೂಡಿಸಿದ್ದ ಅವರು  ಬುಧವಾರ ರಾತ್ರಿ ಆರೋಗ್ಯ ಸಮಸ್ಯೆಯಿಂದ ನಿಧನರಾಗಿದ್ದು ಪತ್ರಿಕಾರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಗುರುವಾರ ಮದ್ಯಾಹ್ನ 1ಗಂಟೆಗೆ ಅವರ ಸ್ವಗ್ರಾಮವಾದ ಕುಷ್ಟಗಿ ತಾಲೂಕಿನ …

Read More »
error: Content is protected !!