Thursday , September 19 2024
Breaking News
Home / Breaking News (page 9)

Breaking News

ತಾವರಗೇರಾ:- ಡಿಸೇಲ್ ಕಳ್ಳನ ಬಂಧನ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಠಾಣಾ ವ್ಯಾಪ್ತಿಯಲ್ಲಿ 11-08-23 ರಂದು 175 ಲೀಟರ್ ಡಿಸೇಲ್  ಕಳ್ಳತನಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ  ಸ್ಥಳೀಯ ಪೊಲೀಸರು  ಯಶಸ್ವಿಯಾಗಿದ್ದಾರೆ . ಬಂಧಿತ ಆರೋಪಿಯನ್ನು ಮಸ್ಕಿಯ ಗಾಂಧಿನಗರ ನಿವಾಸಿ ಶಶಿ ಕುಮಾರ ಕುರಿ ಎಂದು ಗುರುತಿಸಲಾಗಿದೆ. ಆರೋಪಿಯು ಮೆಕಾನಿಕ್ ಆಗಿದ್ದು ಬಂಧಿತ ಆರೋಪಿಯಿಂದ ಡಿಸೇಲ್ ಕಳ್ಳತನ ಮಾಡಿ ಮಾರಾಟ ಮಾಡಿದ 12 ಸಾವಿರ ರೂ ಹಾಗೂ ಕಳ್ಳತನ ಕ್ಕೆ ಬಳಸಿದ 2 ಲಕ್ಷ ಮೌಲ್ಯದ …

Read More »

ತಾವರಗೇರಾ:- ಬಸ್-ಬೈಕ್ ನಡುವೆ ಅಪಘಾತ ಸ್ಥಳದಲ್ಲೇ ವ್ಯಕ್ತಿ ಸಾವು..!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಠಾಣಾ ವ್ಯಾಪ್ತಿಯ ಹಿರೇಮುಕರ್ತನಾಳ ಗ್ರಾಮದ ಬಳಿ ಸಾರಿಗೆ ಬಸ್ ಹಾಗೂ ಬೈಕ್ ನಡುವೆ ರಸ್ತೆ ಅಪಘಾತವಾಗಿದ್ದು, ಸ್ಥಳದಲ್ಲೇ ಬೈಕ್ ಸವಾರ ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.! ಮೃತ ದುರ್ದೈವಿ ಹಿರೆಮುಕರ್ತನಾಳ ಗ್ರಾಮದ ನಾಗರಾಜ ತಂದೆ ಕಂಬಣ್ಣ ಹಿರೆಮನ್ನಾಪುರ (25) ಎಂದು ಗುರುತಿಸಲಾಗಿದೆ. ಠಾಣಾ ವ್ಯಾಪ್ತಿಯ ಹಿರೇಮುಖರ್ತನಾಳ ಗ್ರಾಮದ ಹೊರವಲಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ತಾವರಗೇರಾದಿಂದ ರಾಂಪುರ ಕ್ಕೆ ಹೊರಟಿದ್ದ ಸರ್ಕಾರಿ …

Read More »

ರಸ್ತೆ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ತಾಲೂಕಿನ ಕ್ಯಾದಿಗುಪ್ಪಾ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹಾಗೂ ಬೈಕ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಮತ್ತೊಬ್ಬ ವ್ಯಕ್ತಿಗೆ ತೀವ್ರ ವಾಗಿ ಗಾಯಗೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ. ಮೃತ ದುರ್ದೈವಿಯನ್ನು ದೋಟಿಹಾಳ ಗ್ರಾಮದ ನಿವಾಸಿ ವೀರಭದ್ರಪ್ಪ ಶಿವಪುತ್ರಪ್ಪ ಬಳೆಗಾರ (32) ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಕೇಸೂರು ಗ್ರಾಮದ ಮುಡಬಸಪ್ಪ ಎಂದು ಗುರುತಿಸಲಾಗಿದೆ. ಇಬ್ಬರು ಬೈಕ್ ಸವಾರರು ಹೋಗುತ್ತಿದ್ದಾಗ …

Read More »

ತಾವರಗೇರಾ: ಸಂಭ್ರಮದ ಸ್ವಾತಂತ್ರ್ಯೋತ್ಸವ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಸ್ಥಳೀಯ ಎಸ್ಎಸ್ ವಿ ಶಿಕ್ಷಣ ಸಂಸ್ಥೆಯಲ್ಲಿ, ಸಂಸ್ಥೆಯ ಅಧ್ಯಕ್ಷ ಶೇಖರಗೌಡ ಪೊಲೀಸ್ ಪಾಟೀಲ್ ಧ್ವಜಾರೋಹಣ ನೆರವೇರಿಸಿದರು. ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಕಾವೇರಿ ಶಾವಿ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪಿಎಸ್ ಐ ನಾಗರಾಜ ಕೊಟಗಿ, ಗಾಂಧಿ ವೃತ್ಯದಲ್ಲಿ ನಬೀಸಾಬ ಖುದನ್ನವರ ಧ್ವಜಾರೋಹಣ ನೆರವೇರಿಸಿದರು. ನಂತರ ಪಟ್ಟಣದ ಸಾರ್ವಜನಿಕ ಕ್ರೀಡಾಂಗಣದಲ್ಲಿ ಪಪಂ‌ …

Read More »

ತಾವರಗೇರಾ:- ವಿಎಸ್ಎಸ್ಎನ್ ಗೆ ಆಯ್ಕೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಸ್ಥಳೀಯ ವಿಎಸ್ ಎಸ್ ಎನ್ ಗೆ ನಡೆದ ಚುನಾವಣೆ ಬಾರಿ ಕುತೂಹಲ ಕ್ಕೆ ಕಾರಣವಾಗಿದ್ದು , ರಾಜಕೀಯ ಚುನಾವಣೆಯನ್ನು ಮೀರಿಸುವಂತಿತ್ತು , ಬೆಳಿಗ್ಗೆಯಿಂದಲೇ ಮತದಾನ ಗಟ್ಟೆಯ ಮುಂದೆ ಸಾವಿರಾರು ಜನರು ನೆರೆದಿದ್ದು ಇದೇ ಪ್ರಥಮ ಬಾರಿಗೆ ವಿಎಸ್ ಎಸ್ ಎನ್ ಚುನಾವಣೆ ಬಾರಿ ರಂಗೇರಿದ್ದು ಕಂಡು ಬಂತು , ಮತದನಾಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದು ಕುಷ್ಟಗಿಯ ಸಿಪಿಐ ಯಶವಂತ ಬೀಸನಳ್ಳಿ , …

Read More »

ಅ.15ರಂದು ಛದ್ಮ ವೇಷ ಸ್ಪರ್ಧೆ : ಮೌನೇಶ ಚಲುವಾದಿ 

  ಮುದಗಲ್ : ಪಟ್ಟಣದ ಲಿಂಗಸಗೂರು ರಸ್ತೆಗೆ ಹೊಂದಿಕೊಂಡಿರುವ ಭಾರತ್ ಕಲ್ಯಾಣ ಮಂಟಪದಲ್ಲಿ ಅ 15ರಂದು ಛದ್ಮ ವೇಷ ಸ್ಪರ್ಧೆ ನಡೆಯಲಿದೆ ಎಂದು ಕರುನಾಡ ವಿಜಯಸೇನಾ ಘಟಕಾಧ್ಯಕ್ಷ ಮೌನೇಶ ಚಲುವಾದಿ ಹೇಳಿದರು.   ರವಿವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು  ಉತ್ತರ ಕರ್ನಾಟಕ ಶಾಮಿಯಾನ ಸಪ್ಲೆಯರ್ ಲೈಟಿಂಗ್ ಧ್ವನಿವರ್ಧಕ ಮತ್ತು ಡೆಕೋರೇಷನ್ ಮಾಲಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಭಾರತ್ ಕಲ್ಯಾಣ ಮಂಟಪ ಮತ್ತು ಮಲ್ಲಕಾರ್ಜುನ ಸೂಡಿಯೋ ಮುದಗಲ್ಲ ಇವರುಗಳ ಸಂಯುಕ್ತಾಶ್ರಯದಲ್ಲಿ 76 …

Read More »

ಮಸ್ಕಿ ಹುಡುಗನ ಜೊತೆ , ಮಂಗಳೂರಿನ ಹುಡುಗಿಯ ಹೃದಯದ ಮಾತು..!

ವರದಿ ಎನ್ ಶಾಮೀದ್ ತಾವರಗೇರಾ ಮಸ್ಕಿ: ಪಟ್ಟಣದ ಮೌನೇಶ ರಾಠೋಡ್ ನಾಯಕ ನಟನಾಗಿ ಹಾಗೂ ಮಂಗಳೂರಿನ ಲಕ್ಷೀತ ಪೂಜಾರಿ ನಾಯಕಿಯಾಗಿ ಅಭಿನಯಿಸಿದ ನಿಹಾರಿಕ ಕ್ರೀಯೇಷನ್ಸ್ ರವರ ಮತ್ತೆ ಶುರುವಾಗಿದೆ ಹೃದಯದ ಮಾತು ಎಂಬ ಅಲ್ಬಮ್ ಹಾಡು ಅಗಷ್ಟ 15 ಕ್ಕೆ ಬಿಡುಗಡೆಯಾಗಲಿದೆ ಹಾಗೂ ಚಿತ್ರದ ಚಿತ್ರೀಕರಣವು ಬೆಂಗಳೂರು, ಸಕಲೇಶಪುರ, ಹಾಸನ ಸೇರಿದಂತೆ ಸುತ್ತಮುತ್ತಲಿನ ಸುಂದರ ರಮಣಿಯ ಮನೋಹರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಕಲ್ಯಾಣ ಕರ್ನಾಟಕದ ಯುವ ನಾಯಕ ಮೌನೇಶ ರಾಠೋಡ ನಿರ್ಮಾಪಕ …

Read More »

ಡಿವಾಯ್ ಎಸ್‌ಪಿ ರುದ್ರೇಶ ಉಜ್ಜನಕೊಪ್ಪ ಇವರಿಗೆ ಬಿಳ್ಕೋಡುಗೆ ಸಮಾರಂಭ..!

ವರದಿ ಎನ್ ಶಾಮೀದ್ ತಾವರಗೇರಾ ಗಂಗಾವತಿ:- ಕಳೆದ ಮೂರು ವರ್ಷಗಳಿಂದ ಡಿವಾಯ್ ಎಸ್ ಪಿ ಆಗಿ ಸೇವೆ ಸಲ್ಲಿಸಿದ್ದ ರುದ್ರೇಶ ಉಜ್ಜನಕೊಪ್ಪ ಇವರಿಗೆ ಗಂಗಾವತಿ ತಾಲೂಕಿನ ನಾಗರಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ದಿನಾಂಕ 16-08-2023 ಬುಧವಾರ ಸಾಯಂಕಾಲದಂದು ಪಟ್ಟಣದ ಅಮರ ಜ್ಯೋತಿ ಕಲ್ಯಾಣ ಮಂಟಪದಲ್ಲಿ ಬಿಳ್ಕೋಡುಗೆ ಸಮಾರಂಭ ಏರ್ಪಡಿಸಲಾಗಿದ್ದು ತಾಲೂಕಿನ ನಾಗರಿಕರು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಕಾರ್ಯಕ್ರಮ ಯಶಸ್ವಿ ಗೊಳಿಸಲು ಕೋರಿದ್ದಾರೆ.

Read More »

ಮುದಗಲ್ : ತಾಯಿ,ಮಕ್ಕಳ ಆತ್ಮಹತ್ಯೆ

ನಾಗರಾಜ ಎಸ್ ಮಡಿವಾಳರ  ಮುದಗಲ್ :  ಎರೆಡು ಮಕ್ಕಳ ಜೊತೆ ತಾಯಿ  ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.  ಪಟ್ಟಣದ ಮೇಗಳ‌ಪೇಟೆಯ ನಿವಾಸಿಯಾದ ಚೌಡಮ್ಮ ಗಂಡ ಹುಲ್ಲಪ್ಪ(34) ಎಂಬುವ ಮಹಿಳೆ ಮತ್ತು  ಮಕ್ಕಳಾದ ರಾಮಣ್ಣ (4) ಮುತ್ತಣ್ಣ(3) ಎಂಬುವ ಮಕ್ಕಳೊಂದಿದೆ ಮೇಗಳಪೇಟೆ ಹೊರ ವಲಯದ ಕೃಷಿ ಜಮೀನಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಸ್ಥಳಕ್ಕೆ ಮುದಗಲ್ ‌ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

ನಾಗರ ಹಾವನ್ನು ಬೆದರಿಸಿದ ಬೆಕ್ಕು..!

  ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ : ಒಂದು ಗಂಟೆಗೂ ಹೆಚ್ಚುಕಾಲ ಹೆಡೆ ಎತ್ತಿದ ನಾಗರ ಹಾವನ್ನು ಬೆಕ್ಕೊಂದು ಅಡ್ಡಗಟ್ಟಿ ಓಡಿಸಿದ ಪ್ರಸಂಗ ತಾಲೂಕಿನ ಬಸಾಪೂರು ಗ್ರಾಮದಲ್ಲಿ ಶನಿವಾರ ಜರುಗಿದೆ.! ಗ್ರಾಮದ ಹೋಟೆಲ್ ವೊಂದರ ಒಳಗೆ ನುಗ್ಗಲು ಯತ್ನಿಸಿದ ಭಾರಿ ಗಾತ್ರದ ನಾಗರ ಹಾವನ್ನು ಕಂಡ ಅಲ್ಲಿದ್ದ ಸಾಕು ಬೆಕ್ಕು ಹಿಂದಕ್ಕೆ ಹಾಗೂ ಮುಂದಕ್ಕೆ ಚಲಿಸದಂತೆ ಅಡ್ಡಗಟ್ಟಿತು. ಹಾವಿನ ಮೇಲೆ ತನ್ನ ಪಂಜಿನಿಂದ ದಾಳಿಗೆ ಮುಂದಾಗಿತು. ತನ್ನ ರಕ್ಷಣೆಗಾಗಿ …

Read More »
error: Content is protected !!