Thursday , September 19 2024
Breaking News
Home / Breaking News (page 34)

Breaking News

ತಾವರಗೇರಾ: ಗುಡುಗು, ಸಿಡಿಲಿನೊಂದಿಗೆ ಆಣೆ ಕಲ್ಲು ಮಳೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ಪಟ್ಟಣ ಸೇರಿದಂತೆ ಹೋಬಳಿ ಯಾದ್ಯಂತ ಗುಡುಗು ಸಿಡಿಲಿನ ಸಹಿತ ಮಳೆಯಾಗಿದ್ದು ಕೆಲವೊಂದು ಕಡೇ ಆಣೆಕಲ್ಲು ಮಳೆ ಸುರಿದಿರುವುದು ವಿಶೇಷವಾಗಿದೆ. ಹಾಗೂ ಸಮೀಪದ ಮೆತ್ತಿನಾಳ ಗ್ರಾಮದಲ್ಲಿ ಮಾತ್ರ ಆಣೆಕಲ್ಲು ಮಳೆ ಆಗಿದ್ದು ಯಾವುದೇ ಹಾನಿ ಸಂಭವಿಸಿಲ್ಲ, ಅದೇ ರೀತಿ ಸಂಗನಾಳ, ಕನ್ನಾಳ, ತೆಮ್ಮಿನಾಳ, ಗಂಗನಾಳ ಸೇರಿದಂತೆ ಈ ಭಾಗದಲ್ಲಿ ಮಳೆ ಸುರಿದಿದೆ. ರೈತರಿಗೆ ವರ್ಷದ ಮೊದಲ ಮಳೆಯ ಆನಂದವೇ ಆನಂದ.. ಅದರಲ್ಲಿ ಆಣೆಕಲ್ಲು …

Read More »

ತಾವರಗೇರಾ: ಡಾ.ಪುನೀತ್ ರಾಜಕುಮಾರ ಹುಟ್ಟುಹಬ್ಬ ಆಚರಣೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ನಾನಾ ಕಡೇ ಡಾ.ಪುನೀತ್ ರಾಜಕುಮಾರ ಅವರ ಅಭಿಮಾನಿಗಳ ವತಿಯಿಂದ ಡಾ.ಪುನೀತ್ ರಾಜಕುಮಾರ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದರು. ನಂತರ ಹಲವೆಡೆ ಅನ್ನ ಸಂತರ್ಪಣೆ ಹಾಗೂ ಉಚಿತ ಶುದ್ದ ಕುಡಿಯುವ ನೀರು (ಫಿಲ್ಟರ್ ವಾಟರ್) ವ್ಯವಸ್ಥೆ ಯನ್ನು , ಸ್ಥಳೀಯ ಫಿಲ್ಟರ್ ವಾಟರ್ ಮಾಲೀಕರು ಕಲ್ಪಿಸಿದ್ದರು.

Read More »

ಮುದಗಲ್ : ಪಿಎಸ್ಐ ಡಾಕೇಶ್ ಯು  ವರ್ಗಾವಣೆ 

  ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಮುದಗಲ್  ಪೊಲೀಸ್ ಠಾಣೆಯ ಡಾಕೇಶ್ ಯು ರನ್ನ ವರ್ಗಾವಣೆ ಮಾಡಿ ಪೊಲೀಸ್ ಮಹಾ ನಿರೀಕ್ಷಕರು  ಆದೇಶ ಹೊರಡಿಸಿದೆ. ಡಾಕೇಶ್ ಯು  ರವರ ಜಾಗಕ್ಕೆ  ಲಿಂಗಸಗೂರು ಪೊಲೀಸ್ ಠಾಣೆಯ ಪಿಎಸ್ಐ ಡಂಬಳ ಪ್ರಕಾಶ್ ರೆಡ್ಡಿ ರವರನ್ನ  ನೇಮಿಸಿ ತಕ್ಷಣದಿಂದ ಜಾರಿಗೆ ಬರುವಂತೆ  ಈಶಾನ್ಯ ವಲಯ  ಕಲಬುರಗಿ ಹೆಚ್ಚುವರಿ ಪ್ರಭಾರ ಬಳ್ಳಾರಿ ವಲಯದ ಪೊಲೀಸ್  ಮಹಾ ನಿರೀಕ್ಷಕರಾದ   ಮನೀಷ್ ಖರ್ಬಿಕರ್, ಐಪಿಎಸ್ ರವರು ಆದೇಶ …

Read More »

SSLC ಪರೀಕ್ಷೆಗೆ ಸಿಸಿ ಟಿವಿ ಕಡ್ಡಾಯ..

ನಾಗರಾಜ್ ಎಸ್ ಮಡಿವಾಳರ್ ರಾಯಚೂರು  : ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಲು ಸೂಚಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.. ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಪ್ರೌಢ ಶಾಲೆಗಳಲ್ಲಿ ಜಾರಿಗೆ ಬರುವ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಹಾಗೂ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧ್ಯಕ್ಷ ಡಾ ವಿಶಾಲ್ ಆರ್, ರವರು ಹೊರಡಿಸಿರುವ …

Read More »

ರಾಯಚೂರು : ಜಿಲ್ಲೆಯಾದ್ಯಂತ 144ಸೆಕ್ಷನ್ ಜಾರಿ   ಶಾಲೆ, ಕಾಲೇಜುಗಳಿಗೆ ರಜೆ..

ನಾಗರಾಜ್ ಎಸ್ ಮಡಿವಾಳರ  ರಾಯಚೂರು :  ಹಿಜಾಬ್ ವಿಚಾರಣೆಯಲ್ಲಿ ಉಚ್ಚ ನ್ಯಾಯಾಲಯ ಇಂದು ಅಂತಿಮ ತೀರ್ಪು ನೀಡಲಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲೆ ಅಲರ್ಟ್ ಆಗಿದ್ದು, ರಾಯಚೂರು  ಜಿಲ್ಲೆಯ ಎಲ್ಲ   ಸ್ಕೂಲ್​​,ಕಾಲೇಜುಗಳಿಗೆ ಒಂದು ದಿನದ  ರಜೆ ಘೋಷಿಸಲಾಗಿದ್ದು, ಯಾವುದೇ  ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳುವಂತೆ 15-03-2022 ಬೆಳಿಗ್ಗೆ 8ಗಂಟೆಯಿಂದ  17-03-2022ರ ಬೆಳಿಗ್ಗೆ 8ಗಂಟೆಯ  ವರೆಗೆ  144 ಸೆಕ್ಷನ್ ಜಾರಿ ಗೊಳಿಸಿ ರಾಯಚೂರು ಜಿಲ್ಲಾಧಿಕಾರಿ ಡಾ ಅವಿನಾಶ್ ಮನನ್ ರಾಜೇಂದ್ರನ್ ರವರು …

Read More »

ಲಿಂಗಸಗೂರು : ವರದಕ್ಷಿಣೆ ಆಸೆಗೆ ಯುವತಿಯ ಕೊಲೆ…

ನಾಗರಾಜ್ ಎಸ್ ಮಡಿವಾಳರ ಲಿಂಗಸಗೂರು : ವರದಕ್ಷಿಣೆ ತರುವಂತೆ ಕಿರುಕುಳ ನೀಡಿ, ಬಳಿಕ ಗಂಡನ ಮನೆಯವರು ಚೈತ್ರಾ (19) ಎಂಬ ಯುವತಿಯನ್ನು ನೇಣುಹಾಕಿ ಕೊಂದಿರುವ ಆರೋಪ ಕೇಳಿಬಂದಿದೆ. ಈ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಸಬಾಲಿಂಗಸುಗೂರು ಗ್ರಾಮದಲ್ಲಿ ನಡೆದಿದೆ. ಕಳೆದ 7ತಿಂಗಳ ಹಿಂದೆ ತಾಲೂಕಿನ ಜುಲಗುಡ್ಡ ಗ್ರಾಮದ ನಿವಾಸಿಯಾದ ಬಸವರಾಜ್ ಎಂಬುವವರ ಮಗಳು ಮೃತ ದುರ್ದೈವಿ ಚೈತ್ರರನ್ನ ಕಸಬಾ ಲಿಂಗಸಗೂರಿನ ಕುಪ್ಪಣ್ಣ ಎಂಬುವವರಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆ ಸಮಯದಲ್ಲಿ ಕುಪಣ್ಣ …

Read More »

ಮುದಗಲ್  ಪುರಸಭೆ ಗದ್ದುಗೆ ಏರಿದ ಅಮೀನ ಬೇಗಂ 

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಕಳೆದ 3ತಿಂಗಳ ಹಿಂದೆ ಮಾಜಿ ಅಧ್ಯಕ್ಷೆ ಅಮೀನಾ ಬೇಗಂ ಮೈಬೂಬ ಸಾಬ್ ಬಾರೀಗಿಡ ರಾಜೀನಾಮೆ  ನೀಡಿದ್ದ ಹಿನ್ನೆಲೆಯಲ್ಲಿ ಇಂದು  ಪುರಸಭೆ ಅಧ್ಯಕ್ಷ  ಸ್ಥಾನಕ್ಕೆ ನಡೆದ  ಚುನಾವಣೆ ನಡೆಯಿತು. ಸಾಮಾನ್ಯ ಮಹಿಳೆ  ವರ್ಗಕ್ಕೆ ಮೀಸಲಿರುವ ಅಧ್ಯಕ್ಷ ಸ್ಥಾನಕ್ಕೆ  ಕಾಂಗ್ರೆಸ್ ಸದಸ್ಯರಲ್ಲಿ   ತೀವ್ರ ಪೈಪೋಟಿ ಸೃಷ್ಟಿ ಮಾಡಿತ್ತು ಕಾಂಗ್ರೆಸ್ ಮಹಿಳಾ ಸದಸ್ಯರಾದ 8 ನೇ  ವಾರ್ಡ್ ಸದಸ್ಯೆ ರಬಿಯ ಬೇಗಂ ಹುಸೇನ್ ಅಲಿ, 03ನೇ  ವಾರ್ಡ್ …

Read More »

ಇಂದು ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ : ಯಾರಿಗೆ ಒಲಿಯಲಿದೆ ಅಧಿಕಾರ..?

ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಪುರಸಭೆ ಅಧ್ಯಕ್ಷಗಿರಿ ಆಡಳಿತ ಕಾಂಗ್ರೆಸ್ ಪಕ್ಷದ 15- 15 ಸೂತ್ರದ ಅಧ್ಯಕ್ಷ ಸ್ಥಾನ ಹಂಚುವ ನಿರ್ಣಯದಂತೆ ಕಳೆದ 5ತಿಂಗಳ ಹಿಂದೆ ಪುರಸಭೆ ಅಧ್ಯಕ್ಷೆಯಾಗಿದ್ದ ಅಮೀನ ಬೇಗಂ ಮಹೇಬೂಬ್ ಸಾಬ್ ಬಾರಿಗಿಡ 15 ತಿಂಗಳ ಕಾಲ ಪುರಸಭೆ ಅಧ್ಯಕ್ಷರಾಗಿ ಉತ್ತಮ ಆಡಳಿತ ನಡೆಸಿ ಬಳಿಕ ಸ್ವಯಂ ಪ್ರೇರಿತರಾಗಿ ಲಿಂಗಸಗೂರು ಸಹಾಯಕ ಆಯುಕ್ತರಿಗೆ ಪತ್ರ ಸಲ್ಲಿಸುವ ಮೂಲಕ ರಾಜೀನಾಮೆ ನೀಡಿದ್ದರು ಬಳಿಕ ಪುರಸಭೆ ಸಹಾಯಕ …

Read More »

ಕುಷ್ಟಗಿ: ಅಟಲ್ ಜೀ ಸಭಾ ಭವನ ಉದ್ಘಾಟನೆ, ರೆಹಮಾನಸಾಬ ದೊಡ್ಡಮನಿ..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ತಾಲೂಕಿನ ಹಿರೇಬನ್ನಿಗೋಳ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಿದ ಡಾ. ಎಪಿಜಿ ಅಬ್ದುಲ್ ಕಲಾಂ ಶಾಲಾ ಕಟ್ಟಡ ಹಾಗೂ ಅಟಲ್ ಜಿ ಸಭಾ ಭವನವು ಮಾರ್ಚ 13 ಭಾನುವಾರ ದಂದು ಕೊಪ್ಪಳ ಗವಿ ಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಲೋಕಾರ್ಪಣೆ ಗೊಳ್ಳಲಿದ್ದು ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು, ಮಾಜಿ‌ ಶಾಸಕರು, ವಿವಿಧ ಮಠದ ಮಠಾಧೀಶರು ಹಾಗೂ ಇಲಕಲ್ ಹಜರತ ಸಯ್ಯದ್ ಶಾ ಅಬ್ದುಲ್ ಖಾದ್ರಿ …

Read More »

ತಾವರಗೇರಾ: ಅಭಿವೃದ್ದಿ ಕಾರ್ಯಗಳಿಗೆ ಪಕ್ಷ ಮುಖ್ಯವಲ್ಲ, ಸಚಿವ ಬಸವರಾಜ ಬೈರತಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡದೇ ಕ್ಷೇತ್ರದ ಜನರ ಪರವಾಗಿ ಪ್ರಾಮಾಣಿಕ ಕಲಸ ಮಾಡುವವರೇ ನಿಜವಾದ ರಾಜಕಾರಣಿಗಳು ಎಂದು ನಗರಾಭಿವೃದ್ಧಿ ಸಚಿವರಾದ ಬಸವರಾಜ ಬೈರತಿ ಹೇಳಿದರು. ಅವರು ಪಟ್ಟಣಕ್ಕೆ 88.16 ಕೋಟಿ ವೆಚ್ಚದಲ್ಲಿ ತುರುವಿಹಾಳ ಬಳಿ ತುಂಗಭದ್ರಾ ಎಡದಂಡೆ ಕಾಲುವೆಯಿಂದ ನೀರು ಕಲ್ಪಿಸುವ ಕಾಮಗಾರಿ ಶಂಕುಸ್ಥಾಪನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ನಂತರ ಸಂಸದರಾದ ಸಂಗಣ್ಣ ಕರಡಿ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿವಿಧ …

Read More »
error: Content is protected !!