Thursday , September 19 2024
Breaking News
Home / Breaking News (page 14)

Breaking News

ತಾವರಗೇರಾ:- ಶಾಂತಿಯುತವಾಗಿ ಉರುಸ್ ಆಚರಿಸಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶಾಂತಿ ಹಾಗೂ ಸೌಹಾರ್ದತೆಯಿಂದ ಉರುಸ್‌ ಅನ್ನು ಆಚರಿಸಬೇಕೆಂದು ತಹಶೀಲ್ದಾರರಾದ ಕೆ ರಾಘವೇಂದ್ರ ರಾವ್ ಅವರು ಹೇಳಿದರು. ಅವರು ಸ್ಥಳೀಯ ಶಾಮೀದ್ ಅಲಿ ದರ್ಗಾದಲ್ಲಿ ಇದೇ ಜೂನ 5, 6 ಮತ್ತು 7 ರಂದು ನಡೆಯುವ ಉರುಸ್ ನ ಪ್ರಯುಕ್ತ ಗುರುವಾರದಂದು ನಡೆದ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದರು. ಸ್ಥಳೀಯ ಉರುಸಿಗೆ ಜಿಲ್ಲೆ ಸೇರಿದಂತೆ ಬೇರೆ ರಾಜ್ಯಗಳಿಂದ ಭಕ್ತರು …

Read More »

ಗಂಗಾವತಿ:- ಪೊಲೀಸರ ಮೇಲೆ ಹಲ್ಲೆ..!

ವರದಿ ಎನ್ ಶಾಮೀದ್ ತಾವರಗೇರಾ ಗಂಗಾವತಿ:- ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರಿಬ್ಬರ ಮೇಲೆ ಕಿಡಿಗೇಡಿಗಳ ಯುವಕರ ಗುಂಪೊಂದು ಹಲ್ಲೆ ನಡೆಸಿದ ಘಟನೆ ರವಿವಾರ ತಡರಾತ್ರಿ ನಡೆದಿದೆ. ನಡುರಾತ್ರಿ ರಸ್ತೆ ಮಧ್ಯೆ ಬೈಕ್ ನಿಲ್ಲಿಸಿದ್ದನ್ನು ಪ್ರಶ್ನೆ ಮಾಡಿದ , ಗಸ್ತು ಪೊಲೀಸ್ ಪೇದೆಗಳಾದ ಗಂಗಾವತಿ ಸಂಚಾರಿ ಠಾಣೆಯ ಪಿಸಿಗಳಾದ ಶರಣಪ್ಪ, ಹಾಗೂ ಶಿವಕುಮಾರ್ ನಗರದ ಕಿಲ್ಲಾ ಏರಿಯಾದವರು ಎನ್ನಲಾದ ಸುಮಾರು 4-5 ಯುವಕರು ವೀರಭದ್ರೇಶ್ವರ ಗುಡಿಯ ಹತ್ತಿರ ಅನಗತ್ಯವಾಗಿ ಮೋಟಾರ್ …

Read More »

2 ಸಾವಿರ ರೂಪಾಯಿ ನೋಟ್ ಬಂದ್…!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- 2 ಸಾವಿರ ರೂ ಮುಖಬೆಲೆಯ ನೋಟುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವು ತಕ್ಷಣದಿಂದಲೇ ಸ್ಥಗಿತ ಗೊಳಿಸಿ ಗ್ರಾಹಕರಿಗೆ 2 ಸಾವಿರ ನೋಟುಗಳನ್ಜು ನೀಡದಂತೆ ಬ್ಯಾಂಕುಗಳಿಗೆ ಸೂಚಿಸಿದೆ. ಅದರಂತೆ ಹಾಲಿ ಇರುವ ನೋಟುಗಳನ್ನು ಸಪ್ಟೆಂಬರ್ 30 ರ ವರೆಗೆ ನೋಟು ಬದಲಾವಣೆಗೆ ಅವಕಾಶ ನೀಡಲಾಗಿದೆ. ಒಟ್ಟು ಒಂದು ಬಾರಿಗೆ 20 ಸಾವಿರ ರೀ ವರೆಗೆ ಬದಲಿ ಗೆ ಅವಕಾಶವಿದೆ. ಈ ಹಿಂದೆ 2016 …

Read More »

ಕುಷ್ಟಗಿ:- ಇತಿಹಾಸ ನಿರ್ಮಿಸಿದ ದೊಡ್ಡನಗೌಡ ಪಾಟೀಲ್..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ ಅವರು ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ, ಕಾಂಗ್ರೆಸ್ ಅಭ್ಯರ್ಥಿ ಅಮರೇಗೌಡ ಪಾಟೀಲ್ ಬಯ್ಯಾಪುರ ವಿರುದ್ಧ 9646 ಮತಗಳ ಅಂತರದಿಂದ ಜಯಸಾಧಿಸುವ ಮೂಲಕ ಕ್ಷೇತ್ರದಲ್ಲಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ದಾಖಲೆ ನಿರ್ಮಿಸಿದ್ದಾರೆ, ಈ ಹಿಂದಿನಂತೆ ಕುಷ್ಟಗಿ ಇತಿಹಾಸವು ಒಂದು ಬಾರಿ ಗೆದ್ದವರು ಸತತ ಭಾರಿ ಗೆದ್ದ ಉದಾಹರಣೆಗಳು ಇಲ್ಲ ಈ ಬಾರಿಯ ಕೊಡು ಅದು …

Read More »

ತಾವರಗೇರಾ:- ತಾವರಗೇರಾ:- ಶೇಕಡಾ 77% ರಷ್ಟು ಮತದಾನ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದ 15 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ಜರುಗಿದ್ದು ಪ್ರತಿಶತ 77 % ರಷ್ಟು ಮತದಾನವಾಗಿದೆ. ಪಟ್ಟಣ ವ್ಯಾಪ್ತಿಯ 18 ವಾರ್ಡಿನ ಒಟ್ಟು 12538 ಮತದಾರರಿದ್ದು ಅದರಲ್ಲಿ 9640 ಜನ ಮತ ಚಲಾಯಿಸಿದ್ದಾರೆ, ಬಹುತೇಕ ಎಲ್ಲಾ ಕಡೇ ಬೆಳಿಗ್ಗೆಯಿಂದ ಜನರು ಮತದಾನ ಕೇಂದ್ರ ಕ್ಕೆ ಆಗಮಿಸುತ್ತಿರುವ ಸಂಖ್ಯೆ ಕಡಿಮೆ ಇದ್ದರು ಕೂಡ, ಕೊನೆಯಲ್ಲಿ ಉತ್ತಮ ಮತದಾನವಾಗಿದೆ, ಈದೇ ಪ್ರಥಮ ಬಾರಿಗೆ ಗದ್ದೇರಹಟ್ಟಿಯಲ್ಲಿ ಪ್ರಾರಂಭವಾದ ಮತದಾನ …

Read More »

ತಾವರಗೇರಾ:- ಮತ ಚಲಾಯಿಸಿದ ಮದು ಮಗಳು..!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಗುರುವಾರದಂದು ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಮದು ಮಗಳು ಮತದಾನ ಮಾಡುವ ಮೂಲಕ ಮತದಾನದ ಮಹತ್ವವನ್ನು ತಿಳಿಸಿಕೊಟ್ಟಿದ್ದು, ಇತರೆ ಮತದಾರರಿಗೆ ಮಾದರಿಯಾಗಿತ್ತು. ಪಟ್ಟಣದ ಉಷಾರಾಣಿ ಸುರೇಶ ಐಲಿ ನಾಳೆ ತಮ್ಮ ವಿವಾಹ ವಿದ್ದರು ಕೂಡ, ನನ್ನ ಮತ ಹಾಕುವ ಹಕ್ಕನ್ನು ಬಿಟ್ಟುಕೊಡದೇ ಬಂದು ಮತ ಚಲಾಯಿಸಿದ್ದು ವಿಶೇಷವಾಗಿತ್ತು, ಅದರಂತೆ ಪಟ್ಟಣದ 15 ಮತಗಟ್ಟೆ ಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದಲೇ ಶಾಂತಿಯುತ ಮತದಾನ ನಡೆದಿದ್ದು …

Read More »

ತಾವರಗೇರಾ: ಸಿಡಿಲಿಗೆ ಕುರಿಗಳು ಬಲಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಮಂಗಳವಾರ ಸಂಜೆ ಮಳೆಯೊಂದಿಗೆ ಸಿಡಿಲು ಬಡಿದ ಪರಿಣಾಮ ಎರಡು ಕುರಿಗಳು ಸ್ಥಳದಲ್ಲೇ ಮೃತ ಪಟ್ಟ ಘಟನೆ ನಡೆದಿದೆ. ಸಮೀಪದ ರಾಮಜಿನಾಯ್ಕ್ ತಾಂಡಾದ ಹೊರ ಹೊಲಯದ ಜಮೀನಿನಲ್ಲಿ ಮೇಯಲು ಹೋಗಿದ್ದ ಎರಡು ಕುರಿಗಳು ಮೃತ ಪಟ್ಟಿದ್ದು ಇವು ರಾಮಜಿ ನಾಯ್ಕ್ ತಾಂಡಾದ ಸೀನಪ್ಪ ಹನುಮಪ್ಪ ಚೌಹಾಣ ಎಂಬುವವರಿಗೆ ಸೇರಿವೆ. ಘಟನಾ ಸ್ಥಳಕ್ಕೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. …

Read More »

ತಾವರಗೇರಾ:- ಪೆಂಟರ್ ನ ಕಷ್ಟಕ್ಕೆ, ಕೈಲಾದಷ್ಟು ಸಹಾಯ ಮಾಡಿ..!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದ ಪೆಂಟರ್ ಒಬ್ಬರ ಎರಡು ಮೂತ್ರಪಿಂಡ ಗಳು ನಿಷ್ಕ್ರಿಯ ಗೊಂಡಿದ್ದು, ಆರ್ಥಿಕವಾಗಿ ಬಡವನಾಗಿದ್ದು ವೈದ್ಯಕೀಯ ಚಿಕಿತ್ಸೆ ಗಾಗಿ ನೆರವು ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾನೆ. ಉದ್ಯೋಗ ದಿಂದ ಪೆಂಟರ್ ಆದ ಖಾಜಾವಲಿ ಶಾಮೀದ್ ಸಾಬ ಎಲಿಗಾರ ಎನ್ನುವ ವ್ಯಕ್ತಿಯು ಕಳೆದ ಒಂದು ವರ್ಷದಿಂದ ವೈದ್ಯರ ಸಲಹೆ ಮೆರೆಗೆ ವಾರದಲ್ಲಿ 3 ಬಾರಿ ಡಯಾಲಿಸಸ್ ಮಾಡಬೇಕಾಗಿದ್ದು, ಕುಟುಂಬ ನಿರ್ವಹಣೆ ತುಂಬಾ ತೊಂದರೆಯಾಗಿದ್ದು , …

Read More »

ತಾವರಗೇರಿಗೆ ಕೀರ್ತಿ ತಂದ ಕಿತ್ತೂರ ರಾಣಿ ಚೆನ್ನಮ್ಮನವರು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಸ್ಥಳೀಯ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರಾದ ಕೀರ್ತಿ ಪೂಜಾರ ಜೊತೆಗೆ  ಕಾವ್ಯ ಹಾಗೂ ಕವಿತಾ ಕೀರ್ತಿ ತರುವ ಮೂಲಕ ಒಂದೇ ಅಕ್ಷರದಿಂದ ಪ್ರಾರಂಭವಾಗುವ ಮೂವರು ಪ್ರಥಮ ಹಾಗು ದ್ವೀತಿಯ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.   ಕೀರ್ತಿ ಪೂಜಾರ  625 ಅಂಕಗಳಿಗೆ 619 ಅಂಕಗಳನ್ನು ಪಡೆಯುವ ಮೂಲಕ (ಶೇ, 99.04%) ತಾವರಗೇರಾ ಹೋಬಳಿಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಕೀರ್ತಿ …

Read More »

ತಾವರಗೇರಾ: ಈ ಬಾರಿ ಗೆಲುವು ನನ್ನದೇ,, ದೊಡ್ಡನಗೌಡ ಪಾಟೀಲ್..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:– ಪಟ್ಟಣ ಸೇರಿದಂತೆ ಕ್ಷೇತ್ರದಾದ್ಯಂತ ಬಿಜೆಪಿ ಅಲೆ ಇದ್ದು ಈ ಬಾರಿ ಚುನಾವಣೆಯಲ್ಲಿ ನಾನು ಗೆಲ್ಲುತ್ತೆನೆ ಎಂದು ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ ಹೇಳಿದರು. ಅವರು ಸೋಮವಾರದಂದು ಪಟ್ಟಣದ ವಾರ್ಡಗಳಲ್ಲಿ ಮತಯಾಚನೆ ಮಾಡುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಗುರುತಿಸಿ ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿಸುವದರಿಂದಾಗಿ ಕ್ಷೇತ್ರದಲ್ಲಿ ನಾನು ಗೆಲ್ಲುತ್ತೆನೆ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ …

Read More »
error: Content is protected !!