Wednesday , October 23 2024
Breaking News
Home / N Shameed (page 27)

N Shameed

ಹಲ್ಲೆಕೋರರ ಬಂಧಿಸಿದ, ಪೊಲೀಸರ ಕ್ರಮಕ್ಕೆ ಎಸ್ ಪಿ ಶ್ಲಾಘನೆ..!

ವರದಿ ಎನ್ ಶಾಮೀದ್ ತಾವರಗೇರಾ ಗಂಗಾವತಿ: ನಗರದ ದುರ್ಗಾ ಹೋಟೆಲ್ ನಲ್ಲಿ 17-02-2022 ರಂದು ರಾತ್ರಿ ನಡೆದ ಮಾರಣಾಂತಿಕ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿರುವ ಕ್ರಮಕ್ಕೆ ಪೊಲೀಸ್ ರ ಕಾರ್ಯವೈಖರಿ ಯನ್ನು ಮೆಚ್ಚಿ‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗುಶ ಗಿರಿ ಸೂಕ್ತ ಬಹುಮಾನ ಘೋಷಿಸಿದ್ದಾರೆ.. ಘಟನೆ ವಿವರ: ನಗರದ ಇಮ್ತಿಯಾಜ ಶೇಖ ಹಾಗೂ ಸ್ನೇಹಿತರು ಊಟಕ್ಕೆ ಕುಳಿತಾಗ ಇನ್ನೊಂದು ಗುಂಪಿನವರು ಮಾರಣಾಂತಿಕ ಹಲ್ಲೆ ನಡೆಸಿದ್ದು ಚಾಕು …

Read More »

ತಾವರಗೇರಾ: ದಯಾ ಮರಣ ಕೋರಿ, ರಾಜ್ಯಪಾಲರಿಗೆ ಮನವಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಸಂವಿಧಾನ ರಕ್ಷಣಾ ಸಮಿತಿ ಯವರು ಕಳೆದ 13 ದಿನಗಳಿಂದ ಸರಣಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಸಮಿತಿಯ ಸಾಗರ ಬೇರಿ, ಹೇಮರಾಜ ವೀರಾಪುರ, ನಾಗರಾಜ ಹೊಸಮನಿ, ಸಂಜೀವ ಚಲುವಾದಿ, ಗೌತಮ್ ಭಂಡಾರಿ, ಸುರೇಶ ಭಜಂತ್ರಿ, ಅಶೋಕ್ ಭಜಂತ್ರಿ, ಶಂಕ್ರಪ್ಪ ಚಲುವಾದಿ, ಹನುಮೇಶ ಭಜಂತ್ರಿ ಇವರು ಕುಷ್ಟಗಿ ತಹಶಿಲ್ದಾರರ ಮೂಲಕ ದಯಾ ಮರಣ ಕೋರಿ ರಾಜ್ಯಪಾಲರಿಗೆ ಮನವಿ …

Read More »

ತಾವರಗೇರಾ: ಗುಂಪು ಘರ್ಷಣೆ 26 ಜನರ ಮೇಲೆ ಪ್ರಕರಣ ದಾಖಲು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕೆ 2 ಗುಂಪುಗಳ ನಡುವೆ ನಡೆದ ಗುಂಪು ಘರ್ಷಣೆಗೆ ಸಂಬಂಧಿಸಿದಂತೆ ಒಟ್ಟು 26 ಜನರ ವಿರುದ್ದ ದೂರು ದಾಖಲಾದ ಘಟನೆ ಮಂಗಳವಾರ ಸಂಜೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಸಂಘರ್ಷ ಏರ್ಪಟ್ಟಿದ್ದುನ್ನು ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹೆಚ್ಚಿನ ಘರ್ಷಣೆಯಾಗದಂತೆ ತಡೆಹಿಡಿದಿದ್ದಾರೇ ಆದರೂ ಕೂಡ ಒಂದು ಗುಂಪಿನ ಯುವಕರು 13 ಜನರ ವಿರುದ್ದ ದೂರು ದಾಖಲಿಸಿದ್ದರ ಪರಿಣಾಮದಿಂದಾಗಿ …

Read More »

ತಾವರಗೇರಾ: ನ್ಯಾಯಾಧೀಶರ ಮೇಲೆ ಕ್ರಮಕ್ಕೆ ಒತ್ತಾಯಿಸಿ, ಕೇಶ ಮುಂಡನೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ; ಪಟ್ಟಣದಲ್ಲಿ ಸಂವಿಧಾನ ರಕ್ಷಣಾ ಸಮಿತಿಯವರಿಂದ ನಡೆಯುತ್ತಿರುವ 5 ನೇ ದಿನದ ಉಪವಾಸ ಸತ್ಯಾಗ್ರಹದಲ್ಲಿ 3 ಜನ ಕೇಶ ಮುಂಡನೆ ಮಾಡುವ ಮೂಲಕ ನ್ಯಾಯಾಧೀಶರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ ಪ್ರಸಂಗ ಜರುಗಿತು. ಧರಣಿ ನಿರತರಾದ ಹೇಮರಾಜ ವೀರಾಪುರ, ರಾಜಾ ನಾಯಕ, ಸುರೇಶ ಕಂಬನಿ ಕೇಶ ಮುಂಡನೆ ಮಾಡುವ ಮೂಲಕ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರವನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪಟ್ಟಣದ ಹಲವಾರು ಸಮಾಜದವರು …

Read More »

ತಾವರಗೇರಾ: ಧರಣಿ ಸ್ಥಳಕ್ಕೆ ಆಗಮಿಸದ ಅಧಿಕಾರಿಗಳ ವಿರುದ್ದ ಆಕ್ರೋಶ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ರಕ್ಷಣಾ ಸಮಿತಿಯವರು ನಡೆಸುತ್ತಿರುವ ಸರಣಿ ಉಪವಾಸ ಸತ್ಯಾಗ್ರಹದ ಸ್ಥಳಕ್ಕೆ ಪೊಲೀಸರು ಹಾಗೂ ಆರೊಗ್ಯ ಇಲಾಖೆಯವರು ನೆಪ ಮಾತ್ರಕ್ಕೆ ಎಂಬಂತೆ ಬಂದು ಹೋಗುತ್ತಿದ್ದಾರೇ ಎಂದು ಧರಣಿ ನಿರತರು ಆರೋಪಿಸಿದ್ದಾರೆ. ಈ ಕುರಿತಂತೆ ಹೇಳಿಕೆ ನೀಡಿರುವ ಅವರು ಸೂಕ್ತ ಬಂದೋಬಸ್ತ್ ಮನವಿ ಸಲ್ಲಿಸಿದರೂ, ಕೂಡ ಪೊಲೀಸರು ಸ್ಪಂದನೆ ನೀಡುತ್ತಿಲ್ಲ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು. ಸಾರ್ವಜನಿಕರಿಗೆ ತೊಂದರೆ ಯಾಗದಂತೆ …

Read More »

ತಾವರಗೇರಾ: ಅಸ್ವಸ್ಥಗೊಂಡ ಧರಣಿ ನಿರತ, ನೆರವಿಗೆ ಬಂದ ಪಿಎಸ್ಐ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕಳೆದ ಮೂರು ದಿನಗಳಿಂದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ದ ಸರಣಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿರುವ ಮುಖಂಡರೊಬ್ಬರ ಆರೋಗ್ಯದಲ್ಲಿ ಏರುಪೇರಾಗಿ ಅಸ್ವಸ್ಥಗೊಂಡ ಸುದ್ದಿ ತಿಳಿಯುತ್ತಿದ್ದಂತೇ ಸ್ಥಳೀಯ ಪಿಎಸ್ಐ ವೈಶಾಲಿ ಝಳಕಿ ಹಾಗೂ ಸಿಬ್ಬಂದಿ ವರ್ಗ ಸ್ಥಳಕ್ಕೆ ಧಾವಿಸಿ ಅಸ್ವಸ್ಥ ಗೊಂಡ ಹೇಮರಾಜ ವೀರಾಪುರ ಅವರ ಆರೋಗ್ಯ ದ ಬಗ್ಗೆ ತಕ್ಷಣವೇ ವೈದ್ಯಾಧಿಕಾರಿಗಳ ಗಮನಕ್ಕೆ ತಂದು ಸ್ಥಳದಲ್ಲೇ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದು ಪಟ್ಟಣದ ಜನರ …

Read More »

ತಾವರಗೇರಾ: ಸರಳವಾಗಿ ನಡೆದ ಶ್ರೀ ತ್ರೀ ವೀರಭದ್ರೇಶ್ವರ ರಥೋತ್ಸವ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಆರಾಧ್ಯದೈವ ಶ್ರೀ ತ್ರೀ ವೀರಭದ್ರೇಶ್ವರ ಜಾತ್ರೆ ಅಂಗವಾಗಿ ಕೊವೀಡ್ ನಿಯಮನುಸಾರ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಸರಳವಾಗಿ ರಥೋತ್ಸವ ಜರುಗಿತು. ಬೆಳಗಿನ ಜಾವ ಗುಗ್ಗಳ ದೊಂದಿಗೆ ಕಳಸಾರೋಹಣವು ಮೇಗಲಪೇಟೆಯ ವೀರಭದ್ರೇಶ್ವರ ದೇವಸ್ಥಾನದಿಂದ ಆಗಮಿಸಿ ಅಗ್ನಿ ಕುಂಡ ಪ್ರವೇಶಿಸುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು. ನಂತರ ಸೂಕ್ತ ಪೊಲೀಸ್ ಬಂದೋಬಸ್ತಿನಲ್ಲಿ ಸರಳವಾಗಿ ರಥೋತ್ಸವ ಜರುಗಿತು. ಈ ಸಂದರ್ಭದಲ್ಲಿ ಸ್ಥಳೀಯ ಪಿಎಸ್ಐ ವೈಶಾಲಿ ಝಳಕಿ, …

Read More »

ತಾವರಗೇರಾ: ಕಳೆದ 8 ತಿಂಗಳ ಹಿಂದೆ ತಾಯಿ ಮಗು ಕಾಣೆಯಾದ ಬಗ್ಗೆ ಪತ್ರಿಕಾ ಪ್ರಕಟಣೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕಳೆದ 05-05-2021 ರಂದು ಸಮೀಪದ ನವಲಹಳ್ಳಿ ಗ್ರಾಮದ ಮಹಿಳೆ ಹಾಗೂ ಮಗು ಕಾಣೆಯಾಗಿದ್ದು ಇದುವರೆಗೂ ಪತ್ತೆಯಾಗಿರುವುದಿಲ್ಲ ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಸ್ಥಳೀಯ ಪೊಲೀಸರು ಇಲ್ಲಿಯವರೆಗೂ ಶ್ರಮಿಸಿದ್ದು ಆದಾಗ್ಯೂ ಸಹ ಪತ್ತೆಯಾಗಿರುವುದಿಲ್ಲ ಈ ಕುರಿತಂತೆ ಪತ್ತೆಯಾದಲ್ಲಿ ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕೆಂದು ಸ್ಥಳೀಯ ಠಾಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಘಟನೆಯ ವಿವರ: ಕಳೆದ 8 ತಿಂಗಳ ಹಿಂದೆ ನವಲಹಳ್ಳಿ …

Read More »

ತಾವರಗೇರಾ: ಸೋಮವಾರ ಬೆಳಗಿನ ಜಾವ 6 ಗಂಟೆಗೆ ಶ್ರೀ ತ್ರೀ ವೀರಭದ್ರೇಶ್ವರ ರಥೋತ್ಸವ..!

ವರದಿ‌ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಆರಾಧ್ಯದೈವ ಶ್ರೀ ತ್ರೀ ವೀರಭದ್ರೇಶ್ವರ ಜಾತ್ರೆಯ ರಥೋತ್ಸವ ವು ಸೋಮವಾರ ಬೆಳಗಿನ ಜಾವ 6.ಗಂಟೆಗೆ ನಡೆಯಲಿದೆ ಎಂದು ಜಾತ್ರಾ ಸಮಿತಿಯು ತಿಳಿಸಿದೆ. ಕರೊನಾ ಹಿನ್ನಲೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಡ್ಡಾಯ ನಿಯಮ ಪಾಲಿಸುವದರ ಜೊತೆಗೆ ಸರಳ ಹಾಗೂ ಸಾಂಕೇತಿಕ ಸಂಪ್ರದಾಯದಂತೆ ಜರುಗಲಿದ್ದು ಗುಗ್ಗಳ ಹಾಗೂ ಕಳಸಾರೋಹಣ ಬೆಳಗಿನ ಜಾವ 4 ಗಂಟೆಯಿಂದಲೇ ಪ್ರಾರಂಭವಾಗುವುದು ಭಕ್ತಾದಿಗಳು ಸರ್ಕಾರದ ನಿಯಮದಂತೆ ಕಡಿಮೆ ಜನರು …

Read More »

ಶನಿವಾರ ತಾವರಗೇರಾ ಬಂದ್ ಕರೆ ಮುಂದೂಡಿಕೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದಲ್ಲಿ‌ ಶನಿವಾರದಂದು ಕರೆ ನಿಡಿದ್ದ ಬಂದ್ ಅನ್ನು ಮುಂದುಡಿ ಶಾಂತಿಯುತವಾಗಿ ಅನಿರ್ದಿಷ್ಟ ಅವಧಿಯವರೆಗೆ ಸರಣಿ ಉಪವಾಸ ಸತ್ಯಾಗ್ರಹ ನಡೆಸಲು ಸಂವಿಧಾನ ರಕ್ಷಣಾ ಸಮಿತಿಯು ತಿರ್ಮಾನಿಸಿತು. ಶುಕ್ರವಾರದಂದು ಈಲ್ಲಿಯ ಅಂಬೇಡ್ಕರ್ ವೃತ್ತದಲ್ಲಿ ಸಭೆ ಸೇರಿ ಕಾನೂನು ಸುವ್ಯವಸ್ಥೆ ಯ ಹಿತದೃಷ್ಟಿಯಿಂದ ಸಿಪಿಐ ಎನ್ ಆರ್ ನಿಂಗಪ್ಪ ಹಾಗೂ ಸ್ಥಳೀಯ ಪಿಎಸ್ಐ ವೈಶಾಲಿ ಝಳಕಿ ಮನವಿ ಮೇರೆಗೆ ಹಾಗೂ ಪಟ್ಟಣದ ವೀರಭದ್ರೇಶ್ವರ ಜಾತ್ರೆ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ …

Read More »
error: Content is protected !!