Wednesday , October 23 2024
Breaking News
Home / N Shameed (page 21)

N Shameed

ದೀಪಾವಳಿ ದಿನದಂದೆ, ಇಬ್ಬರು ಬಾಲಕರು ನೀರು ಪಾಲು..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ದೀಪಾವಳಿ ಹಬ್ಬದ ದಿನದಂದೇ ತಾಲೂಕಿನ ನಿಲೋಗಲ್ ಸಮೀಪದ ರಾಂಪುರ ಗ್ರಾಮದ ಇಬ್ಬರು ಬಾಲಕರು ನೀರು ಪಾಲಾಗಿ ಮೃತಪಟ್ಟ ದುರ್ದೈವ ಘಟನೆ ನಡೆದಿದೆ. ಮೃತ ಬಾಲಕರನ್ನು ರಾಂಪುರ ಗ್ರಾಮದ ಮಹಾಂತೇಶ ಮಲ್ಲಪ್ಪ ಮಾದರ (9) ಹಾಗೂ ವಿಜಯ ಮಾದರ (9) ನೀರು ಪಾಲಾಗಿರುವ ನತದೃಷ್ಟ ಬಾಲಕರು ಎಂದು ಗುರುತಿಸಲಾಗಿದ್ದು , ಗ್ರಾಮದ ವಕ್ಕನದುರ್ಗಾ ರಸ್ತೆಗೆ ಹೊಂದಿರುವ ಕಲ್ಲು ಗಣಿಗಾರಿಕೆಯಿಂದ ನಿರ್ಮಾಣವಾಗಿದ್ದ ಬೃಹತ್ ಆಕಾರದ ಗುಂಡಿಯಲ್ಲಿನ …

Read More »

ತಾವರಗೇರಾ: ಕೆರೆ ಒಡೆದು ಸಂಪೂರ್ಣ ನೀರು ಪೋಲು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕೆರೆ ಒಡ್ಡು ಹೊಡೆದು ಕೆರೆಯಲ್ಲಿನ ಸಂಪೂರ್ಣ ನೀರು ಕೊಚ್ಚಿಕೊಂಡು ಹೋದ ಘಟನೆ ಸಮೀಪದ ಅಮರಾಪುರ ಕೆರೆಯಲ್ಲಿ ನಡೆದಿದೆ. 2009- 10 ನೇ ಸಾಲಿ‌ನ 13 ಏಕರೆ ವಿಸ್ತೀರ್ಣದ ಲ್ಲಿ ನಿರ್ಮಾಣಗೊಂಡಿದ್ದ ಕೆರೆಯು ನಿನ್ನೆ ತಡರಾತ್ರಿ ಸುರಿದ ಬಾರಿ ಮಳೆಯಿಂದಾಗಿ ಒಡ್ಡಿನಲ್ಲಿ ಬಿರುಕು ಬಿಟ್ಟು ನಂತರ ನೀರಿನ ರಬಸಕ್ಕೆ ಕೆರೆ ಒಡ್ಡು ಹೊಡೆದಿದ್ದು ಘಟನಾ ಸ್ಥಳಕ್ಕೆ ಶಾಸಕ ಅಮರೇಗೌಡ …

Read More »

ತಾವರಗೇರಾ: ಪಟ್ಟಣ ಪಂಚಾಯತ್, ಆನ್ ಲೈನ್ ಮೂಲಕ ತೆರಿಗೆ ಪಾವತಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ವಿವಿಧ ತೆರಿಗೆಗಳಾದ ಆಸ್ತಿ ತೆರಿಗೆ, ನೀರಿನ ತೆರಿಗೆ, ವಾಣಿಜ್ಯ ಮಳಿಗೆಗಳ ಬಾಡಿಗೆ ಅಭಿವೃದ್ಧಿ ಶುಲ್ಕಗಳು ಮತ್ತು ಇತರೆ ತೆರಿಗೆ ಗಳನ್ನು ಹೊಸದಾಗಿ ಸೃಷ್ಟಿಸಲಾದ ಭಾರತ್ ಬಿಲ್ ಪಾವತಿ ವ್ಯವಸ್ಥೆಯನ್ನು ಸಾರ್ವಜನಿಕರು ಆನ್ ಲೈನ್ ಮುಖಾಂತರ ಪೌರಡಳಿತ ಸೇವೆಗಳ ಹಣ ಪಾವತಿಸಿ ಸಕಾಲದಲ್ಲಿ ಸೇವೆಗಳನ್ನು ಪಡೆಯುವಂತೆ ಪಪಂ ಮುಖ್ಯಾಧಿಕಾರಿ ಪಟ್ಟಣದ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Read More »

ತಾವರಗೇರಾ: ಬಲೆಗೆ ಬಿದ್ದ ಕರಡಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ಕಳೆದ ಕೆಲ ದಿನಗಳಿಂದ ಸಂಗನಾಳ ವ್ಯಾಪ್ತಿಯಲ್ಲಿ ಕರಡಿಯೊಂದು ಪ್ರತ್ಯಕ್ಷ ಗೊಂಡು ರೈತರು ಹಾಗೂ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿತ್ತು . ಸೋಮವಾರ ತಡರಾತ್ರಿ ಕರಡಿಯನ್ನು ಸೆರೆ ಹಿಡಿಯುವ ಲ್ಲಿ ಅರಣ್ಯ ಇಲಾಖೆಯವರು ಯಶಸ್ವಿಯಾಗಿದ್ದಾರೆ.     ಕರಡಿ ಪ್ರತ್ಯಕ್ಷದಿಂದಾಗಿ ಸಾರ್ವಜನಿಕರು ಅರಣ್ಯಿಲಾಖೆಯ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯವರು ಕರಡಿ ಸೆರೆ ಹಿಡಿಯಲು ಬೋನ್ ಅನ್ನು ಅಳವಡಿಸಿ ಕರಡಿ ಸೆರೆ ಹಿಡಿಯುವಲ್ಲಿ …

Read More »

ತಾವರಗೇರಾ: ಭಾವೈಕ್ಯತೆ ಮೆರೆದ ಈದ್ ಮಿಲಾದ್ ಆಚರಣೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪವಿತ್ರ ಈದ ಮಿಲಾದ್ ಹಬ್ಬವನ್ನು ಸಮಸ್ತ ಮುಸ್ಲಿಂ ಬಾಂಧವರು ಭಾವೈಕ್ಯೆತೆಯಿಂದ ಆಚರಿಸಿರುವುದು ವಿಶೇಷವಾಗಿದೆ. ಈದ್ ಮಿಲಾದ್ ಅಂಗವಾಗಿ ಸ್ಥಳೀಯ ಜುಮಾ ಮಸೀದಿ ಯಿಂದ ಪ್ರಾರಂಭವಾಗಿ ಊರಿನ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಕನಕದಾಸರ ಪ್ರತಿಮೆಗೆ ನಂತರ ವಾಲ್ಮೀಕಿ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ನಂತರ ಡಾ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಹಿಂದೂ ಮುಸ್ಲಿಂ ಭಾವೈಕ್ಯತೆ ಆಗಿರುವುದು ಈದ್ ಮಿಲಾದ್ …

Read More »

ತಾವರಗೇರಾ: ನಿಧಿ ಕಳ್ಳರು ಪೊಲೀಸರ ಬಲೆಗೆ..!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಜಮೀನಿನಲ್ಲಿಯ ನಿಧಿಯನ್ನು ತೆಗೆಯಲು ಪ್ರಯತ್ನಿಸಿದ ಕಳ್ಳರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ ಘಟನೆ ಶನಿವಾರದಂದು ನಡೆದಿದೆ. ಠಾಣಾ ವ್ಯಾಪ್ತಿಯ ಅಮರಾಪುರ ತಾಂಡಾ ಸಮೀಪದ ಹಳ್ಳದ ನಾಲದ ಹತ್ತಿರ ಇರುವ ಜಮೀನೊಂದರಲ್ಲಿ ಗುಂಡಿಯನ್ನು ತೆಗೆದು ನಿಧಿಯನ್ನು ಕಳ್ಳತನ ಮಾಡಲು ಪ್ರಯತ್ನಿಸಿದಾಗ ಮಾಹಿತಿ ಪಡೆದುಕೊಂಡ ಪೊಲೀಸರು ದಾಳಿ ನಡೆಸಿ ಒಟ್ಟು 7 ಜನರಲ್ಲಿ 5 ಜನರನ್ನು ತಕ್ಷಣವೇ ಬಂಧಿಸಿದ್ದು ಉಳಿದ ಇಬ್ಬರು ತಪ್ಪಿಸಿಕೊಂಡು …

Read More »

ತಾವರಗೇರಾ: ವಿಶೇಷ ದಸರಾ ಆಚರಣೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸ್ಥಳಿಯ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ದಸರಾ ಹಬ್ಬದ ಪ್ರಯುಕ್ತ ಯಾದವ ಸಮಾಜದಿಂದ ಹಾಲುಕಂಬ ಏರುವ ಸ್ಫರ್ಧೆ ನಡೆಯಿತು.   ಪ್ರತಿ ವರ್ಷದಂತೆ ಯಾದವ ಸಮಾಜದಿಂದ ಬೆಳಿಗ್ಗೆ ಕಂಬಕ್ಕೆ ತಯಾರಿ ನಡೆಸಿದರು. ಸಾಯಂಕಾಲ ಪೂಜಾ ವಿಧಾನ ಮೂಲಕ ಸ್ಪರ್ಧೆಯನ್ನು ಪ್ರಾರಂಭಿಸಲಾಯಿತು ಸ್ಫರ್ಧೇಯಲ್ಲಿ ಸ್ಥಳೀಯ ಯಾದವ ಸಮುದಾಯದ ಶಿವನಗೌಡ ಹನುಮನಗೌಡ ಕಟ್ಟಿಮನಿ ಯವರು ಹಾಲುಗಂಬ ವನ್ನು ಏರುವ ಮೂಲಕ ವಿಜಯಶಾಲಿಯಾದರು, ಪ್ರತಿ ವರ್ಷದಂತೆ ಈ …

Read More »

ತಾವರಗೇರಾ:- “ಕಮಲ” ಬಿಟ್ಟು, “ಕೈ” ಹಿಡಿದ ಚಂದ್ರಶೇಖರ ನಾಲತವಾಡ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದ ಬಿಜೆಪಿ ಮುಖಂಡ ಹಾಗೂ ತಾಲೂಕ ಪಂಚಮಸಾಲಿ ಅಧ್ಯಕ್ಷರಾದ ಚಂದ್ರಶೇಖರ ನಾಲತವಾಡ ಬುಧುವಾರದಂದು ಬೆಂಗಳೂರಿನಲ್ಲಿ ಬಿಜೆಪಿ ಪಕ್ಷ ತೊರೆದು ಅಧಿಕೃತವಾಗಿ ಮಾಜಿ ಮುಖ್ಯಮಂತ್ರಿ ಗಳಾದ ಸಿದ್ದ ರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು, ಇವರ ಜೊತೆ ಕುಷ್ಟಗಿ ಎಪಿಎಮ್ ಸಿ ಮಾಜಿ ಅಧ್ಯಕ್ಷರಾದ ಶರಣಪ್ಪ ಸಾಹುಕಾರ್ ಹಂಚಿನಾಳ ಕೂಡ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶಿವರಾಜ ತಂಗಡಗಿ, ಶಾಸಕರಾದ ಅಮರೇಗೌಡ ಬಯ್ಯಾಪುರ, …

Read More »

ತಾವರಗೇರಾ: ಬಂಗಾರ ಕಳ್ಳನ ಬಂಧನ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: 82 ಸಾವಿರ ರೂ ಬೆಲೆ ಬಾಳುವ ಬಂಗಾರದ ಸಾಮಾನುಗಳನ್ನು ಕದ್ದ ಕಳ್ಳನನ್ನು ಪ್ರಕರಣ ದಾಖಲಾದ 6 ಗಂಟೆಯೊಳಗಾಗಿ ಇಲ್ಲಿಯ ಪೊಲೀಸರು ಕಳ್ಳ ನನ್ನು ಬಂಧಿಸಿ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡ ಘಟನೆ ಗುರುವಾರದಂದು ನಡೆದಿದೆ. ಇಲ್ಲಿಗೆ ಸಮೀಪದ ಹೊಮ್ಮಿನಾಳ ಗ್ರಾಮದ ಮೌಲಾಬಿ ಪಿಂಜಾರ ಎಂಬ ಮಹಿಳೆಗೆ ಸೇರಿದ 22 ಗ್ರಾಂ ತೂಕದ ಬೆಲೆ ಬಾಳುವ ಬಂಗಾಳ ಕಳ್ಳತನವಾಗಿದೆ ಎಂದು ಸ್ಥಳೀಯ ಠಾಣೆಗೆ ನೀಡಿದ ದೂರಿನ …

Read More »

ತಾವರಗೇರಾ ಪಟ್ಟಣಕ್ಕೆ ರೈಲು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಬಹುದಿನದ ಬೇಡಿಕೆಯಾಗಿದ್ದ ಗಂಗಾವತಿಯಿಂದ ಬಾಗಲಕೋಟೆಯವರೆಗೆ ರೈಲ್ವೆ ಮಾರ್ಗದ ಹಿನ್ನೆಲೆಯಲ್ಲಿ ಕನಕಗಿರಿ, ತಾವರಗೇರಾ, ಕುಷ್ಟಗಿ, ಇಲಕಲ್ಲ ಮತ್ತು ಹುನಗುಂದ ಮಾರ್ಗವಾಗಿ ಬಾಗಲಕೋಟೆ ವರೆಗೆ ರೈಲ್ವೆ ಮಾರ್ಗ ವಿಸ್ತರಿಸುವ ಕುರಿತಂತೆ ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ರೈಲು ಹೋರಾಟ ಸಮಿತಿ ಸಂಚಾಲಕರಾದ ಎಚ್ ಆರ್ ಶ್ರೀನಾಥ್ ಮನವಿ ಮೇರೆಗೆ ಕೇಂದ್ರ ಸರ್ಕಾರಕ್ಕೆ ಕೊಪ್ಪಳ ಲೋಕಸಭಾ ಸದಸದ್ಯರಾದ ಕರಡಿ ಸಂಗಣ್ಣ ಅವರು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ …

Read More »
error: Content is protected !!