Wednesday , October 23 2024
Breaking News
Home / N Shameed (page 11)

N Shameed

ಜೆಸಿಬಿ ಹರಿದು ಸ್ಥಳದಲ್ಲೇ ಮೂವರ ದುರ್ಮರಣ..!

  ವರದಿ ಎನ್ ಶಾಮೀದ್ ತಾವರಗೇರಾ ದೇವದುರ್ಗ:- ದುಡಿಮೆ ಅರಸಿ ದೂರದೂರಿನಿಂದ ಬಂದ ಕಾರ್ಮಿಕರ ಮೇಲೆ ಜೆಸಿಬಿ ಹರಿದಪರಿಣಾಮ ಸ್ಥಳದಲ್ಲಿ ಮೂರು ಜನ ದುರ್ಮರಣಗೊಂಡ ಘಟನೆ ತಾಲೂಕಿನ ನೀಲವಂಜಿ ಗ್ರಾಮದಲ್ಲಿ ನಡೆದಿದೆ. ಅದೇ ಗ್ರಾಮದ ಹೊಲವೊಂದರಲ್ಲಿ ಬೋರ್ ವೆಲ್ ಕೊರಿಯಲು ಬಂದಿದ್ದ ಕಾರ್ಮಿಕರು ರಾತ್ರಿ ಪಕ್ಕದ ಕಾಲುದಾರಿಯಲ್ಲಿ ಮಲಗಿದ್ದಾಗ, ರಾತ್ರಿ ವೇಳೆ ಜೆಸಿಬಿಯು ಅವರ ಮೇಲೆ ಹರಿದಿದ್ದರಿಂದಾಗಿ ಸ್ಥಳದಲ್ಲಿಯೇ ಛತ್ತೀಸಗಡ ಮೂಲದ ಬೋರ್ವೆಲ್ ಕಾರ್ಮಿಕರಾದ ವಿಷ್ಣು (26), ಶಿವರಾಮ (28) …

Read More »

ತಾವರಗೇರಾ:- ಸಿಬ್ಬಂದಿ ಕೊರತೆ ಗಳಗಳನೆ ಅತ್ತ ಕೆಇಬಿ ಎಸ್ಓ ರಶ್ಮೀ ಚೌಹಾಣ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಸಿಬ್ಬಂದಿಗಳ ಕೊರತೆಯಿಂದಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಈ ಬಗ್ಗೆ ಹಲವಾರು ಬಾರಿ ಮೇಲಾಧಿಕಾರಿಗಳ ಗಮನಕ್ಕೆ ತಂದರು ಕೂಡ ಯಾವುದೇ ಪ್ರಯೋಜನವಾಗಿಲ್ಲವೆಂದು ಸ್ಥಳೀಯ ಕೆಇಬಿ ಎಸ್ ಓ ರಶ್ಮಿ ಗಳಗಳನೆ ಅತ್ತ‌ಪ್ರಸಂಗ ಬುಧವಾರ ಸ್ಥಳೀಯ ಕೆಇಬಿ ಕಚೇರಿಯ ಮುಂದೆ ಸಿಬ್ಬಂದಿಗಳೊಂದಿಗೆ ಪ್ರತಿಭಟನೆ ನಡೆಸಿ ತಮ್ಮ ದುಃಖವನ್ನು ವ್ಯಕ್ತಪಡಿಸಿದರು. ಕಳೆದ ಮೂರು ತಿಂಗಳಿಂದ ಪಟ್ಟಣ ಸೇರಿದಂತೆ ಹೋಬಳಿಯ 48 ಹಳ್ಳಿಗಳಲ್ಲಿ ಕೇವಲ ಏಳು ಲೈನ್ ಮನ್ …

Read More »

ಕಾರು ಡಿಕ್ಕಿ ಮೂವರ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಲಾರಿಯ (ಕಂಟೈನರ್) ಹಿಂಭಾಗಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ 3 ಜನ ಮೃತ ಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ ವಣಗೇರಿ ಬಳಿ ನಡೆದಿದೆ. ವಿಜಯಪುರದ ಸ್ವಿಫ್ಟ್ ಕಾರ್ ಚಾಲಕನು ಅತೀ ವೇಗವಾಗಿ ಕಾರು ಚಲಾಯಿಸುತ್ತಿದ್ದು, ಚಾಲಕನ ನಿಯಂತ್ರಣ ತಪ್ಪಿ ಕಂಟೇನರ್ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದು ಕಾರಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತ ಪಟ್ಟಿದ್ದರೇ , ಕಾರು ಚಾಲಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಮೃತರನ್ನು …

Read More »

ಪಾಲಿಶ್ ನೆಪದಲ್ಲಿ ಬಂಗಾರ ಆಭರಣ ಕಳ್ಳತನ..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಬೆಳ್ಳಿ ಹಾಗೂ ಬಂಗಾರದ ಆಭರಣಗಳನ್ನು ಪಾಲಿಶ್ ಮಾಡಲಾಗುವುದೆಂದು ನಂಬಿಸಿ ಮಹಿಳೆಯರ ಬಂಗಾರದ ಆಭರಣ ( ನೆಕ್ ಲೇಸ್) ಕದ್ದು ಪರಾರಿಯಾದ ಘಟನೆ ಪಟ್ಟಣದ ತೆಗ್ಗಿನ ಓಣಿಯಲ್ಲಿ ನಡೆದಿದೆ. ತೆಗ್ಗಿನ ಓಣಿಯ ನಿವಾಸಿ ಬಾಬಾಸಾಬ ಮುಲ್ಲಾ ಅವರ ಮನೆಗೆ ಅಪರಿಚಿತರು ಆಗಮಿಸಿ ಮನೆಯಲ್ಲಿದ್ದ ಹೆಣ್ಣು ಮಕ್ಕಳಿಂದ ಬೆಳ್ಳಿ ಆಭರಣ ಪಡೆದು ಪಾಲಿಶ್ ಮಾಡಿ ನಂತರ ಅದು ಹೊಳಪು ಬರುವಂತೆ ಮಾಡಿ, ಅವರ ವಿಶ್ವಾಸ ಗಳಿಸಿಕೊಂಡಾಗ, …

Read More »

ಕುಷ್ಟಗಿ:- ವಾಂತಿ ಭೇದಿ ಬಾಲಕಿ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಕಳೆದ ಒಂದು ವಾರದಿಂದ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 50 ಜನರು ಅಸ್ವಸ್ಥರಾದ ಘಟನೆ ಘಟನೆ ಬೆನ್ನಲ್ಲೇ, 9 ವರ್ಷದ ಬಾಲಕಿ ಒಬ್ಬಳು ಸಾವನ್ನಪ್ಪಿದ ಘಟನೆ ಜರುಗಿದೆ. ಮೃತ ಬಾಲಕಿಯನ್ನು ನಿರ್ಮಲ ಬಾಲಪ್ಪ ನೀರಲೂಟಿ ಎಂದು ಗುರುತಿಸಲಾಗಿದ್ದು, ಮೃತ ಬಾಲಕಿಯ ಪಾಲಕರು ಕೇರಳದಲ್ಲಿ ದುಡಿಯಲು ಹೋಗಿದ್ದರೆಂದು ತಿಳಿದು ಬಂದಿದೆ. ಈ ಪ್ರಕರಣದಿಂದಾಗಿ ಕುಷ್ಟಗಿ ತಾಲೂಕಿನ ಜನರಲ್ಲಿ ಆತಂಕ ಮೂಡಲು ಕಾರಣವಾಗಿದೆ …

Read More »

ರಸ್ತೆ ಅಪಘಾತ ಬಿಲ್ ಕಲೆಕ್ಟರ್ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ :– ತಾಲೂಕಿನ ಬೆನಕನಾಳ ಕುಂಬಳಾವತಿ ಮಾರ್ಗದ ರಸ್ತೆಯಲ್ಲಿ ಎರಡು ಬೈಕ್’ಗಳ ನಡುವೆ ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡ ಗ್ರಾಮ ಪಂಚಾಯಿತಿ ನೌಕರ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. ಬೆನಕನಾಳ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಆಗಿ ಸೇವೆಯಲ್ಲಿದ್ದ ಸುಮಾರು 45 ವಯಸ್ಸಿನ ಆನಂದಪ್ಪ ತಂದಿ ಭೀಮನಗೌಡ ಮಾಲಿಪಾಟೀಲ ಎಂಬುವರು ಮೃತ ದುರ್ದೈವಿ. …

Read More »

ಶೆಡ್ ಗೆ ಬೆಂಕಿ, ಲಕ್ಷಾಂತರ ರುಪಾಯಿ ನಷ್ಟ..!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಗಳು ನಷ್ಟವಾದ ಘಟನೆ ಸಮೀಪದ ಮೆಣೇಧಾಳ ಗ್ರಾಮದ ಜಮೀನೊಂದರಲ್ಲಿ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.   ಘಟನೆ ವಿವರ: ಕೇಶವರಡ್ಡಿ ಅವರಿಗೆ ಸೇರಿದ ಜಮೀನಿನ ಶೆಡ್ ನಲ್ಲಿ ಸಂಗ್ರಹಿಸಲಾಗಿದ್ದ ಹುಲ್ಲು, ಹಾಗೂ ವಿದ್ಯುತ್ ಉಪಕರಣಗಳು ಸೇರಿದಂತೆ ಎಲ್ಲವು ಸುಟ್ಟು ಕರಕಲಾಗಿದ್ದು ಅಂದಾಜು …

Read More »

ತಾವರಗೇರಾ: ಪೊಲೀಸ್ ಠಾಣೆಯಲ್ಲಿ ಪರಿಸರ ದಿನಾಚರಣೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ಥಳೀಯ ಪೊಲೀಸ್ ಠಾಣೆಯ ಆವರಣದಲ್ಲಿ ಪಿಎಸ್ ಐ ತಿಮ್ಮಣ್ಣ ನಾಯಕ ಸಸಿ ನಡುವ ಮೂಲಕ ಪರಿಸರ ದಿನಾಚರಣೆ ಯನ್ನು ಆಚರಿಸಿದರು. ನಂತರ ಮಾತನಾಡಿ ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ವಾಗಿದ್ದು ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ , ಪರಿಸರ ಬೆಳಸಿ ನಾಡು ಉಳಿಸಬೇಕಾಗಿದೆ ಎಂದರು. ಈ ಸಂದರ್ಭಗಳಲ್ಲಿ ಠಾಣಾ ಸಿಬ್ಬಂದಿಗಳಾದ ಬಸವರಾಜ ಇಂಗಳದಾಳ, ಮುದಿಯಪ್ಪ, ವಿರೇಶ, ಆನಂದ, …

Read More »

ಹಿಂದು ಮುಸ್ಲಿಂ ಭಾವೈಕ್ಯತೆಯ ಸಂಕೇತ ತಾವರಗೇರಿಯ ಉರುಸ್..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಸ್ಥಳೀಯ ಹಿಂದು ಮುಸ್ಲಿಂ ಭಾವೈಕ್ಯತೆ ಸಂಕೇತವಾದ ಶಾಮೀದ್ ಅಲಿ ಹಾಗೂ ಖಾಜಾ ಬಂದೇನವಾಜ ದರ್ಗಾಗಳ ಉರುಸ್ ನಾಳೆಯಿಂದ ಪ್ರಾರಂಭವಾಗಲಿದೆ. ದಿನಾಂಕ 05 ಸೋಮವಾರದಂದು ಗಂಧ, 06 ಮಂಗಳವಾರದಂದು ಉರುಸ್, 07 ಬುಧವಾರದಂದು ಜಿಯಾರತ್ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಲಿದ್ದಾರೆ, ರಾಜ್ಯ ಸೇರಿದಂತೆ ಬೇರೆ ರಾಜ್ಯಗಳಿಂದಲೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು , ಸ್ಥಳೀಯ …

Read More »

ಅನೈತಿಕ ಸಂಬಂಧ ಇಬ್ಬರು ಆತ್ಮಹತ್ಯೆ..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಅನೈತಿಕ ಸಂಬಂಧಕ್ಕೆ ಸಂಬಂಧಿಸಿದಂತೆ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮಾಲಗಿತ್ತಿ ಗ್ರಾಮದಲ್ಲಿ ನಡೆದಿದೆ. ಮಾಲಗಿತ್ತಿ ಗ್ರಾಮದ ಚಾಲಕ ಫೀರಸಾಬ (35) ಮತ್ತು ಅದೇ ಗ್ರಾಮದ ಶಾರವ್ವ (30) ಎಂಬುವವರು ಮೃತ ದುರ್ದೈವಿ ಗಳಾಗಿದ್ದಾರೆ , ಫೀರಸಾಬ ಹಾಗೂ ಶಾರವ್ವ ರ ಮಧ್ಯೆ ಅನೈತಿಕ ಸಂಬಂಧದ ಬಗ್ಗೆ ತಿಳಿದ ಫೀರಸಾಬ ನ ಹೆಂಡತಿ ಶಾರವ್ವ ಳೊಂದಿಗೆ ಜಗಳಕ್ಕೆ ಇಳಿದ ಬಗ್ಗೆ …

Read More »
error: Content is protected !!