Wednesday , October 23 2024
Breaking News
Home / N Shameed (page 14)

N Shameed

ತಾವರಗೇರಾ:- ವಿದ್ಯುತ್ ಅವಘಡ ವ್ಯಕ್ತಿ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಬ್ಬ ವ್ಯಕ್ತಿ ಮೃತ ಪಟ್ಟಿದ್ದು ಹಾಗೂ ಸಿಡಿಲಿ ನಿಂದಾಗಿ ಆಕಳು ಸ್ಥಳದಲ್ಲಿ ಮೃತ ಪಟ್ಟ ಘಟನೆ ಜರುಗಿದೆ. ಉಮಳಿ ರಾಂಪುರ ಗ್ರಾಮದಲ್ಲಿ ವಿದ್ಯುತ್ ಅವಘಡ ಸಂಭವಿಸಿ ವ್ಯಕ್ತಿಯೊಬ್ಬ ಮೃತ ಪಟ್ಟಿದ್ದು, ಮೃತ ವ್ಯಕ್ತಿಯನ್ನು ಹಂಚಿನಾಳ ಗ್ರಾಮದ ದೇವಪ್ಪ ವಡ್ಡರ (25) ಎಂದು ತಿಳಿದುಬಂದಿದೆ. ಉಮಳಿ ರಾಂಪೂರ ಗ್ರಾಮದ ಹನುಮಂತ ಪೂಜಾರ ಎಂಬುವರಿಗೆ ಸೇರಿದ ತೋಟದ …

Read More »

ತಾವರಗೇರಾ:- ಬಿಜೆಪಿಯಿಂದ ರೋಡ್ ಶೋ ಮೂಲಕ ಭರ್ಜರಿ ಪ್ರಚಾರ ‌..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ :– ಪಟ್ಟಣದಲ್ಲಿ ಕಾಂಗ್ರೆಸ್ ಭರ್ಜರಿ ಪ್ರಚಾರಕ್ಕೆ, ಬಿಜೆಪಿ ಕೂಡ ಅಪಾರ ಪ್ರಮಾಣದ ಜನಸಂಖ್ಯೆಯೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ಮೂಲಕ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರ ಕೈಗೊಂಡಿದ್ದು ಭರ್ಜರಿ ಪ್ರಚಾರಕ್ಕೆ ನಾಂದಿಯಾಯಿತು, ಒಟ್ಟಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮದ್ಯೆ ತೀವ್ರ ಪೈಪೋಟಿ ನಡೆಯುವುದು ಸತ್ಯ, ಪ್ರಚಾರದಲ್ಲಿ ಕೂಡ ಎರಡು ಪಕ್ಷಗಳು ಜನ ಸೇರಿಸಿ ಚುನಾವಣಾ ಕಣ ರಂಗೆರುವಂತೆ ಮಾಡಿವೆ. ಮೊದಲಿಗೆ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಚುನಾವಣಾ …

Read More »

ಮತ್ತೊಮ್ಮೆ ಬಯ್ಯಾಪೂರ ಗೆಲವು ಖಚಿತ,: ಉಮಾಶ್ರೀ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಮತ್ತೊಮ್ಮೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ ಅಭಿವೃದ್ಧಿಯ ಹರಿಕಾರನೆಂದೇ ಗುರುತಿಸಿಕೊಂಡಿರುವ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರಿಗೆ ಮತ ನೀಡುವ ಮೂಲಕ ಕಾಂಗ್ರೆಸ್ಸಿಗೆ ಅಧಿಕಾರ ನೀಡಿ ಎಂದು ಮಾಜಿ ಸಚಿವೆ ಹಾಗೂ ಚಿತ್ರ ನಟಿ ಉಮಾಶ್ರೀ ಹೇಳಿದರು. ಶನಿವಾರದಂದು ಅವರು ಕಾಂಗ್ರೆಸ್ ಅಭ್ಯರ್ಥಿ ಅಮರೇಗೌಡ ಪಾಟೀಲ್ ಬಯ್ಯಾಪುರ ಪರವಾಗಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, …

Read More »

ಪತಿ ದೊಡ್ಡನಗೌಡ್ ಪಾಟೀಲ್ ಪರ ಮತ ಕೇಳಿದ ಪತ್ನಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಅವರ ಪತ್ನಿ ಲಕ್ಷ್ಮಿ ದೇವಿ ಪಾಟೀಲ್ ಅವರು ಪಟ್ಟಣದಲ್ಲಿ ಪತಿ ಪರವಾಗಿ ಮತ ಕೇಳಲು ತೆರಳಿದ ಸಂದರ್ಭದಲ್ಲಿ ಮಹ್ಮದ್ ಅಲಿ ನಾಯಕ ಅವರ ಕುಟುಂಬಕ್ಕೆ ತೆರಳಿ ಮತ ಕೇಳುವ ಸಂದರ್ಭದಲ್ಲಿ ಅವರ ಕುಟುಂಬದ ಸದಸ್ಯರೊಂದಿಗೆ ಬೆರತು ಮನೆಯಲ್ಲಿ ಸ್ವ ಕುಟುಂಬದ ಸದಸ್ಯರಂತೆ ಊಟ ಮಾಡುತ್ತಿರುವುದು ಜನರ ಮೆಚ್ಚುಗೆ ಗೆ ಪಾತ್ರ ವಾಯಿತು. ಪಟ್ಟಣದ ವಿವಿಧ …

Read More »

ಕುಷ್ಟಗಿ:- ರಾಹುಲ್ ಗಾಂಧಿ ಪ್ರವಾಸ ರದ್ದು..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಪಟ್ಟಣದಲ್ಲಿ ಕಾಂಗ್ರೆಸ್ ಸಮಾವೇಶ ಹಾಗೂ ಮಹಿಳಾ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿದ್ದ ರಾಹುಲ್ ಗಾಂಧಿ ಪ್ರವಾಸವು ಅನಿವಾರ್ಯ ಕಾರಣಗಳಿಂದ ರದ್ದಾಗಿದೆ. ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು ರಾಹುಲ್ ಗಾಂಧಿ ಆಗಮನಕ್ಕಾಗಿ ಕಾಯುತ್ತಿದ್ದವರಿಗೆ ಬಾರಿ ನಿರಾಶೆ ಯಾಗಿದೆ ,ಇದರಿಂದಾಗಿ ಉತ್ಸಾಹದಲ್ಲಿದ್ದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸ್ವಲ್ಪ ಮಟ್ಟಿಗೆ ನಿರುತ್ಸಾಹ ರಾಗಿರುವುದು ಕಂಡು ಬಂತು.

Read More »

ಕುಷ್ಟಗಿಗೆ ಚಿತ್ರನಟಿ ಉಮಾಶ್ರೀ..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ಚಲನಚಿತ್ರ ನಟಿ ಹಾಗೂ ಮಾಜಿ ಸಚಿವೆ ಉಮಾಶ್ರೀ ಅವರು ಶನಿವಾರದಂದು ಕುಷ್ಟಗಿ ಗೆ ಆಗಮಿಸಲಿದ್ದಾರೆಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ. ಚಲನಚಿತ್ರ ರಂಗದಲ್ಲಿ ತಮ್ಮದೇ ನಟನೆ ಮೂಲಕ ಹೆಸರು ಗಳಿಸಿ ನಂತರ ರಾಜಕೀಯ ಕ್ಕೆ ಪ್ರವೇಶ ಮಾಡಿ ತೇರದಾಳ ಕ್ಷೇತ್ರದಿಂದ ವಿಧಾನಸಭೆ ಗೆ ಆಯ್ಕೆ ಆಗುವ ಮೂಲಕ ಸಚಿವೆ ಯಾಗಿಯೂ ಕೆಲಸ ನಿರ್ವಹಿಸಿದ್ದರು, ಕುಷ್ಟಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರ …

Read More »

ಬಿಜೆಪಿ, ಕಾಂಗ್ರೆಸ್ ಪ್ರಚಾರ ಜೋರು, ಪಕ್ಷಾಂತರಿಗಳ ಪರ್ವ ಶುರು..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕ್ಷೇತ್ರದಾದ್ಯಂತ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿದ್ದು, ಜೊತೆ ಜೊತೆಗೆ ಎರಡು ಪಕ್ಷಗಳಿಂದಲೂ ಕೂಡ ಪಕ್ಷಾಂತರ ಪವ೯ ಪ್ರಾರಂಭವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಅಮರೇಗೌಡ ಪಾಟೀಲ್ ಬಯ್ಯಾಪುರ ಹಾಗೂ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಎಚ್ ಪಾಟೀಲ್ ಕ್ಷೇತ್ರದಲ್ಲಿ , ಮತ ಕೇಳುವುದರ ಜೊತೆಗೆ ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಸೆಳೆಯುವಲ್ಲಿ ತಮ್ಮದೇ ಆದ ತಂತ್ರಗಾರಿಕೆಯನ್ನು ರೂಪಿಸುತ್ತಿದ್ದಾರೆ, ಅದರಂತೆ …

Read More »

ಸಿಡಿಲಿಗೆ ಮಹಿಳೆ ಸೇರಿ, ಕುರಿಗಳು ಬಲಿ..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಸಿಡಿಲಿಗೆ ಮಹಿಳೆ ಸೇರಿದಂತೆ 6 ಕುರಿಗಳು ಬಲಿಯಾದ ಘಟನೆ ತಾಲೂಕಿನ ಶಾಡಲಗೇರಿ ಗ್ರಾಮದಲ್ಲಿ ಸಂಭವಿಸಿದೆ. ಪ್ರತ್ಯೇಕ ಜಮೀನಿನಲ್ಲಿ ಬಾರಿ ಗಾಳಿ ಯೊಂದಿಗೆ ಮಳೆ ಆರಂಭ ವಾಗುತ್ತಿದ್ದಂತೆ ಸಿಡಿಲು ಬಿದ್ದ ಪರಿಣಾಮ ಪ್ರತ್ಯೇಕ ಜಮೀನುಗಳಲ್ಲಿ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು ಶಾಂತಮ್ಮ ದುರುಗಪ್ಪ ಕಮತರ ಎಂದು ಗುರುತಿಸಲಾಗಿದ್ದು, ಫಕೀರಸಾಬ ನೈನಾಪೂರ(36), ರಮಜಾನಬೀ ನೈನಾಪೂರ (10) ಹಾಗೂ ಶಿವು ಬಸವಂತೆಪ್ಪ ಆರಿ (28) ಸಿಡಿಲಿನ ರಭಸ …

Read More »

ತಾವರಗೇರಾ,: ಪಟ್ಟಣಕ್ಕಿಂದು ಗಾಲಿ ಜನಾರ್ಧನ ರೆಡ್ಡಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕೆಆರ್ ಪಿಪಿ ಸ್ಥಾಪಕ ಗಾಲಿ ಜನಾರ್ಧನ ರೆಡ್ಡಿ ಪಟ್ಟಣಕ್ಕಿಂದು ಆಗಮಿಸಿ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಸಿ ಎಂ ಹಿರೇಮಠ ಅವರ ಪರವಾಗಿ ಸಾಯಂಕಾಲ 4.30 ಗಂಟೆಗೆ ಪ್ರಚಾರ ನಡೆಸಲಿದ್ದಾರೆ. ಪಟ್ಟಣದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಿಂದ ಮೆರವಣಿಗೆಯ ಮುಕಾಂತರ ಹಳೇ ಬಸ ನಿಲ್ದಾಣ ವೃತ್ತದಲ್ಲಿ ನಡೆಯುವ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ನಂತರ ಇಲ್ಲಿಂದ ಗಂಗನಾಳ …

Read More »

ತಾವರಗೇರಾ:- ಬಸವ ಜಯಂತಿ ಅಂಗವಾಗಿ, ಎತ್ತುಗಳ ಮೆರವಣಿಗೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಬಸವ ಜಯಂತಿ ಅಂಗವಾಗಿ ಪಟ್ಟಣದ ಬಸವ ಸಮಿತಿ ವತಿಯಿಂದ ಇಲ್ಲಿಯ ಕರಿ ವೀರಣ್ಣ ದೇವಸ್ಥಾನದಲ್ಲಿ ಬಸವೇಶ್ವರ ರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಬಸವ ಜಯಂತಿಯನ್ನು ಆಚರಿಸಿದರು. ನಂತರ ಭಾವಚಿತ್ರದ ಮೆರವಣಿಗೆ ಜೊತೆಗೆ ಎತ್ತುಗಳ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಅದ್ದೂರಿಯಾಗಿ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಶೇಖರಗೌಡ ಪೊಲೀಸ್ ಪಾಟೀಲ್ ಮೆರವಣಿಗೆಗೆ ಚಾಲನೆ ನೀಡಿದರು. ಸಮಿತಿ ಸದಸ್ಯರಾದ …

Read More »
error: Content is protected !!