Wednesday , October 23 2024
Breaking News
Home / N Shameed (page 23)

N Shameed

ರಸ್ತೆ ಅಪಘಾತ ತಂದೆ- ಮಗಳು ಸ್ಥಳದಲ್ಲೇ ಸಾವು, ಇಬ್ಬರಿಗೆ ಗಂಭೀರ ಗಾಯ..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ರಾಷ್ಟ್ರೀಯ ಹೆದ್ದಾರಿ ಯ ವಣಗೇರಾ ಸೇತುವೆಯ ಹತ್ತಿರ ಬೈಕ್ ವೊಂದು ರಸ್ತೆ ಬದೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ತಂದೆ ಮಗಳು ಸ್ಥಳದಲ್ಲೇ ಮೃತ ಪಟ್ಟಿದ್ದು, ಉಳಿದ ಇಬ್ಬರು ಗಂಭೀರ ಗಾಯಗೊಂಡ ಘಟನೆ ಇಂದು ಸಂಜೆ ನಡೆದಿದೆ. ಮೃತರನ್ನು ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ತೊಂಡಿಹಾಳ ಗ್ರಾಮದ ಬಸಯ್ಯ ಹಿರೇಮಠ (29) ಹಾಗೂ 5 ವರ್ಷದ ಮಗಳು ಅಕ್ಷರಾ ಎಂದು ಗುರುತಿಸಲಾಗಿದೆ. ಬೈಕ್ …

Read More »

ತಾವರಗೇರಾ: ಎಪಿಎಮ್ ಸಿ ವರ್ತಕರಿಂದ ಗವಿಮಠಕ್ಕೆ ದೇಣಿಗೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಎಪಿಎಮ್ ಸಿ ವರ್ತಕರೆಲ್ಲರೂ ಸೇರಿ ಕೊಪ್ಪಳ ಗವಿಮಠಕ್ಕೆ 2 ಲಕ್ಷ 5 ಸಾವಿರ ರೂಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಸ್ಥಳೀಯ ಎಪಿಎಮ್ ಸಿ ವರ್ತಕರೆಲ್ಲರೂ ಸೇರಿ 2 ಲಕ್ಷ 5 ಸಾವಿರ ರೂಗಳನ್ನು ಸಂಗ್ರಹಿಸಿ ಕೊಪ್ಪಳದ ಗವಿಮಠದ ಅಭಿನವ ಶ್ರೀ ಗವಿಶಿದ್ದೇಶ್ವರ ಮಹಾ ಸ್ವಾಮಿಗಳ ಹತ್ತಿರ ತೆರಳಿ ಗವಿಮಠಕ್ಕೆ ದೇಣಿಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಮಸ್ತ ಎಪಿಎಮ್ ಸಿ ವರ್ತಕರು ಹಾಗೂ ಮುಖಂಡರು …

Read More »

ತಾವರಗೇರಾ: ಕರಡಿ ದಾಳಿ ಯುವಕನಿಗೆ ಗಾಯ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕುರಿ ಮೇಯಿಸಲು ತೆರಳಿದ್ದ ಯುವಕನ ಮೇಲೆ ಕರಡಿಯೊಂದು ದಾಳಿ ಮಾಡಿ, ಗಾಯಗೊಳಿಸಿದ ಘಟನೆ ಹೋಬಳಿಯ ನಾರಿನಾಳ ಸೀಮಾದಲ್ಲಿ ನಡೆದಿದೆ. ಗಾಯಗೊಂಡ ವ್ಯಕ್ತಿಯು ನಾರಿನಾಳ ಗ್ರಾಮದವನೆಂದು ತಿಳಿದು ಬಂದಿದ್ದು ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ. ಘಟನೆ ತಿಳಿಯುತ್ತಿದ್ದಂತೆ ನಾರಿನಾಳ ಗ್ರಾಮದ ಸುತ್ತ ಮುತ್ತಲಿನ ಗ್ರಾಮಸ್ಥರು ಭಯ ಭೀತಿ ಗೊಂಡಿದ್ದು, ಕರಡಿಯ ದಾಳಿ ತಪ್ಪಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Read More »

ತಾವರಗೇರಾ: ಯುವಕ ಕಾಣೆ

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ವಿರೇಶ ಹುಟ್ಟಿನ್ ಅವರ ಅಳಿಯನಾದ ಸಮೀಪದ ಕಂದಗಲ್ ಗ್ರಾಮದ ನಾಗರಾಜ (18) ಕಡಿವಾಲ ಮಂಗಳವಾರ ಬೆಳಿಗ್ಗೆ ಕಾಣೆಯಾಗಿದ್ದಾನೆ. ಸೋಮವಾರ ರಾತ್ರಿ ಕುಷ್ಟಗಿಯಿಂದ ಮುದೇನೂರ‌ ಮೂಲಕ ತಾವರಗೇರಾ ದ ಅವರ‌ ಮಾವನಾದ ವಿರೇಶ ಹುಟ್ಟಿನ‌ ಮನೆಗೆ ದ್ವಿಚಕ್ರ ವಾಹನದಲ್ಲಿ ಬಂದು ಗಾಡಿ ಅಲ್ಲಿಯೇ ಬಿಟ್ಟು ಹೋಗಿದ್ದಾನೆ. ಆದರೆ 4 ದಿನ ಕಳೆದರು ಮನೆಗೆ ಬರದ ಕಾರಣ ಸಂಬಂಧಿಕರ ಮನೆಗಳಿಗೆ ವಿಚಾರಿಸಿದರು ಪತ್ತೆಯಾಗಿಲ್ಲ ಎಂದು …

Read More »

ತಾವರಗೇರಾ: ಸಮಾಜಮುಖಿ ಕೆಲಸಕ್ಕೆ ಚಂದ್ರಶೇಖರ ನಾಲತವಾಡ ಮಾದರಿ,_ ಸಂಸದ ಸಂಗಣ್ಣ ಕರಡಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸ್ವಾರ್ಥ ಮರೆತು ನಿಸ್ವಾರ್ಥ ಸೇವೆಯಲ್ಲಿ ತಾವರಗೇರಾ ಪಟ್ಟಣವೂ ತಾಲೂಕಿನಲ್ಲಿಯೇ ಪ್ರಥಮವಾಗಿ ಕಾಣಿಸಿಕೊಳ್ಳುವಲ್ಲಿ ಯುವ ಮುಖಂಡ ಚಂದ್ರಶೇಖರ ನಾಲತವಾಡ ಹಾಗೂ ಇನ್ನಿತರರ ಸೇವೆ ಕೂಡ , ರಾಜ್ಯಕ್ಕೆ ಮಾದರಿ ಯಾಗಲಿ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. ಅವರು ಸೋಮುವಾರದಂದು ಪಟ್ಟಣದ ಶ್ರೀ ಮತಿ ನಾಗಮ್ಮ ಆದಪ್ಪ ನಾಲತವಾಡ ಟ್ರಸ್ಟ್ ವತಿಯಿಂದ, ಶ್ರೀ ಮತಿ ಶಶಿಕಲಾ ಚಂದ್ರಶೇಖರ ನಾಲತವಾಡ ವಸತಿ ನಿಲಯದ ಉದ್ಘಾಟನಾ ಕಾರ್ಯಕ್ರಮದ …

Read More »

ತಾವರಗೇರಾ: ಸಂಭ್ರಮದ ಸಾಮೂಹಿಕ ವಿವಾಹ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಾಮೂಹಿಕ ವಿವಾಹಗಳು ಬಡವರ ಆಶಾ ಕಿರಣಗಳಾಗಿದ್ದು ಇಂತಹ ವಿವಾಹಗಳು ನಡೆಸಿಕೊಡುವುದು ಶ್ಲಾಘನೀಯ ಎಂದು ಎಂ ಗುಡದೂರಿನ ಶ್ರೀ ನೀಲಕಂಠ ತಾತನವರು ಹೇಳಿದರು. ಅವರು ಪಟ್ಟಣದ ಮೇಗಾ ಫಂಕ್ಷನ್ ಹಾಲನಲ್ಲಿ ನಡೆದ ಚೇತನಾ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ತಾವರಗೇರಾ ಹಾಗೂ ರೆಡ್ಡಿ ವೀರಣ್ಣ ಕನಸ್ಟ್ರಕ್ಷನ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಒಟ್ಟು 50 …

Read More »

ತಾವರಗೇರಾ: ವಿದ್ಯಾರ್ಥಿ ಅಪಹರಣ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ 11 ನೇ ವಾರ್ಡಿನ ಪರಶುರಾಮ ಮಲ್ಲಪ್ಪ ಓಲಿ 10 ನೇ ತರಗತಿಯ ವಿದ್ಯಾರ್ಥಿಯ ಅಪಹರಣ ವಾಗಿದ್ದು, ಈ ಕುರಿತಂತೆ ಸ್ಥಳೀಯ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ. ದಿನಾಂಕ 25-05-2022 ರಂದು ಪರಶುರಾಮ ಎಂಬ ವಿದ್ಯಾರ್ಥಿಯು ಶಾಲೆ ಮುಗಿಸಿಕೊಂಡು ಅವರ ಅಜ್ಜನಾದ ದೊಡ್ಡಪ್ಪ ಬಳೂಟಗಿ ಅವರ ಮನೆಗೆ ಹೋಗಿದ್ದನು ನಂತರ ಅಜ್ಜನಿಗೆ ನಮ್ಮ ಮನೆಗೆ ಹೋಗುತ್ತೆನೆ ಎಂದು ಹೋಗಿರುತ್ತಾನೆ ಆದರೆ ಮನಗೆ ಬಾರದ ಕಾರಣ, …

Read More »

ತಾವರಗೇರಾ: ಪ್ರೇಮಿಗಳ ಆತ್ಮಹತ್ಯೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪ್ರೇಮಿಗಳಿಬ್ಬರು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಅಡವಿಬಾವಿ ಗ್ರಾಮದಲ್ಲಿ ನಡೆದಿದೆ. ಅದೇ ಗ್ರಾಮದ ಅಮರೇಶ ಮಾಲಿಪಾಟೀಲ (21) ಹಾಗೂ ಯಲ್ಲಮ್ಮ ಗೋನಾಳ (18) ಎಂದು ತಿಳಿದು ಬಂದಿದ್ದು ಈಗಾಗಲೇ ಈ ಇಬ್ಬರಿಗೆ ನಿಶ್ಚಿತಾರ್ಥ ಆಗಿದ್ದರು ಕೂಡ ಇಂದು ಯುವತಿಯ ಮನೆಯಲ್ಲಿ ನೇಣು ಹಾಕಿಕೊಂಡು ಇಬ್ಬರು ನೇಣಿಗೆ ಶರಣಾಗಿದ್ದು, ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಎರಡೂ ಕುಟುಂಬಸ್ಥರಲ್ಲಿ ದುಖಃ ಮಡುಗಟ್ಟಿದ ಘಟನೆ …

Read More »

ತಾವರಗೇರಾ: ಪಟ್ಟಣದ ವಿದ್ಯಾರ್ಥಿನಿ ಐಶ್ವರ್ಯ ನಾಗಲೀಕರ ರಾಜ್ಯಕ್ಕೆ ದ್ವಿತೀಯ ಸ್ಥಾನ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ದಲ್ಲಿ ಪಟ್ಟಣದ ವಿಶ್ವಚೇತನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕುಮಾರಿ ಐಶ್ವರ್ಯ ವಿರೇಶ ನಾಗಲೀಕರ ಒಟ್ಟು 625 ಅಂಕಕ್ಕೆ 624 ಅಂಕ ಪಡೆದು ರಾಜ್ಯಕ್ಕೆ ಎರಡನೇ Rank ಪಡೆದು ಶಾಲೆಗೆ ಹಾಗೂ ಪಟ್ಟಣಕ್ಕೆ ಕೀರ್ತಿ ತಂದಿದ್ದು ಶಾಲೆಯ ಮುಖ್ಯಗುರು ಮಹಾಂತೇಶ ಬಂಡರಗಲ್ ಹಾಗೂ ಶಾಲಾಡಳಿತ ಮಂಡಳಿ ಹಾಗೂ ಪಟ್ಟಣದ ಶಿಕ್ಷಣ ಪ್ರೇಮಿಗಳು ವಿದ್ಯಾರ್ಥಿಯ ಸಾಧನೆಗೆ …

Read More »

ತಾವರಗೇರಾ: ರಸ್ತೆ ಅಪಘಾತ ಇಬ್ಬರ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕಾರೊಂದು ಮುಂದೆ ಚಲಿಸುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿ ಗೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತ ಪಟ್ಟ ಘಟನೆ ಹಂಚಿನಾಳ ದ ಹತ್ತಿರ ನಡೆದಿದೆ. ಮೃತರನ್ನು ಕಾರಟಗಿಯ ಪ್ರವೀಣ್ ಕುಮಾರ್ ಹಿರೇಮಠ (45), ಹಿರೇಮನ್ನಾಪುರ ಗ್ರಾಮದ ಉಮೇಶ ಮಾದರ (27) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ನಾಲ್ಕು ಜನರಿಗೆ ಗಾಯಗೊಂಡಿದ್ದಾರೆ. ಕಾರಟಗಿ ಯಿಂದ ಸಿಂಧಗಿ ಗೆ ಮದುವೆ ಮುಗಿಸಿಕೊಂಡು ಮರಳಿ ಸ್ವ ಗ್ರಾಮವಾದ ಕಾರಟಗಿಗೆ …

Read More »
error: Content is protected !!