Wednesday , October 23 2024
Breaking News
Home / N Shameed (page 35)

N Shameed

ಬೈಕ್ ಗೆ ಬಸ್ ಡಿಕ್ಕಿ, ಸ್ಥಳದಲ್ಲೇ ಬೇಕರಿ ಮಾಲಿಕ ಸಾವು…!

ವರದಿ ಎನ್ ಶಾಮೀದ್ ತಾವರಗೇರಾ ಗಂಗಾವತಿ: ಸ್ಥಳೀಯ ಲಕ್ಷ್ಮಿ ಕ್ಯಾಂಪ್ ನ ತಾಯಮ್ಮ ಗುಡಿ ಹತ್ತಿರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಮೃತ ಪಟ್ಟ ಯುವಕನನ್ನು ಬೃಂದಾವನ ಹೋಟೆಲ್ ಪಕ್ಕದ ಎಸ್ ಎಲ್ ವಿ ಅಯ್ಯಂಗಾರ್ ಬೇಕರಿಯ ಶಿವಶಂಕರ (30) ಎಂದು ಗುರುತಿಸಲಾಗಿದೆ. ಪೆಟ್ರೋಲ್ ಹಾಕಿಸಿಕೊಂಡು ಬರಲು ಜುಲೈನಗರಕ್ಕೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಗಂಗಾವತಿ ಯಿಂದ ವಿಜಯಪುರ ಕ್ಕೆ ತೆರಳುತ್ತಿದ್ದ …

Read More »

ತಾವರಗೇರಾ: ಇಸ್ಪಿಟ್ ಜೂಜಾಟ 5 ಜನರ ಬಂಧನ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ಪಟ್ಟಣದ ಹೊರವಲಯದ ಶ್ರೀ ಸುಂಕಲೇಮ್ಮ ದೇವಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದ 05 ಜನ ಆರೋಪಿಗಳನ್ನು ಬಂಧಿಸಿರುವ ಘಟನೆ ಸೋಮವಾರ ಜರುಗಿದೆ. ಕುಷ್ಟಗಿ ಸಿಪಿಐ ನಿಂಗಪ್ಪ ಸಿಬ್ಬಂದಿ ಸಮೇತ ದಾಳಿ ಮಾಡಿ ಆರೋಪಿಗಳಿಂದ 21500ರೂ ನಗದು, ಇಸ್ಪೀಟು ಎಲೆಗಳನ್ನು ವಶಪಡಿಸಿಕೊಂಡು, ಆರೋಪಗಳನ್ನು ಬಂಧಿಸಿ ನ್ಯಾಯಂಗ ಆದೇಶದ ಮೇರೆಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪ್ರಭಾರಿ ಪಿಎಸ್ …

Read More »

ತಾವರಗೇರಾ: ಮುಖ್ಯ ಶಿಕ್ಷಕ ಹೃದಯಾಘಾತದಿಂದ ನಿಧನ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ನಂದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಗೋವಿಂದಪ್ಪ ದಾಸರ (54) ಭಾನುವಾರದಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.ಮೃತರಿಗೆ ಪತ್ನಿ ಸೇರಿದಂತೆ ಇಬ್ಬರು ಪುತ್ರಿಯರು ಇದ್ದಾರೆ. ಹಲವಾರು ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದು ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದರು ಇವರ ನಿಧನಕ್ಕೆ ನಂದಾಪುರ ಗ್ರಾಮದ ಗ್ರಾಮಸ್ಥರು ಹಾಗೂ ಶಾಲಾ ಸಹಶಿಕ್ಷರು ಹಾಗೂ ಕುಷ್ಟಗಿ ತಾಲೂಕಿನ ಸಮಸ್ತ ಶಿಕ್ಷಕ ಬಳಗವು ಅವರ ನಿಧನಕ್ಕರ ಸಂತಾಪ …

Read More »

ತಾವರಗೇರಾ: ರಾಯನಕೆರೆ ದುರಸ್ತಿಗಾಗಿ 1 ಕೋಟಿ ರೂ ಮಂಜೂರಾತಿಗೆ ಮನವಿ, ಶಾಸಕ ಬಯ್ಯಾಪೂರ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸ್ಥಳೀಯ ರಾಯನಕೆರೆಯ ಶಾಶ್ವತ ದುರಸ್ತಿಗಾಗಿ ಬೇಸಿಗೆ ಆರಂಭ ಕ್ಕೂ ಮುಂಚೆ 1 ಕೋಟಿ ರೂಪಾಯಿ ಮಂಜೂರು ಮಾಡಿಸುವದಾಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು. ಅವರು ಶನಿವಾರದಂದು ಇಲ್ಲಿಯ ರಾಯನಕೆರೆಯ ಹೊಡ್ಡಿನ, ಬೊಂಗಾ ಬಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಮಾತನಾಡಿ, ಪಟ್ಟಣಕ್ಕೆ ವರದಾನ ವಾಗಿರುವ ರಾಯನಕೆರೆಗೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಕೈಗೊಂಡಿದ್ದರಿಂದ ಹೆಚ್ಚಿನ ನೀರು ಸಂಗ್ರಹವಾಗಿರುವುದು ಸಾರ್ವಜನಿಕರ …

Read More »

ತಾವರಗೇರಾ: ಹಿಟ್ ಮ್ಯಾನ್ ತಂಡಕ್ಕೆ ಒಲಿದ ಕ್ರಿಕೇಟ್ ಟ್ರೋಫಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಗುಡ್ ಮಾರ್ನಿಂಗ್ ಕ್ರಿಕೇಟ್ ಕ್ಲಬ್ ಆಶ್ರಯದಲ್ಲಿ ನಡೆದ 11 ನೇ ಆವೃತ್ತಿಯ ಟಿಪಿಎಲ್ ನ ಫೈನಲ್ ಪಂದ್ಯದಲ್ಲಿ ಹಿಟ್ ಮ್ಯಾನ್‌ ತಂಡವು ಜಯಗಳಿಸಿ ಪ್ರಥಮ ಬಹುಮಾನ ತನ್ನ ಮುಡಿಗೇರಿಸಿಕೊಂಡಿತು. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರೋಗ್ಯ ಮಿಲ್ಕ್ ತಂಡವು 62 ರನ್ ಗಳಿಸಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತು, ನಂತರ ಬ್ಯಾಟ ಮಾಡಿದ ಹಿಟ್ ಮ್ಯಾನ್ …

Read More »

ಶಿಕ್ಷಕರ ದಿನಾಚರಣೆಯಂದೇ, ಮರಣ ಹೊಂದಿದ ಶಿಕ್ಷಕ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಶಿಕ್ಷಕರ ದಿನಾಚರಣೆಯ ಸಂಭ್ರಮದಲ್ಲಿರುವ ಶಿಕ್ಷಕರಿಗೆ ದಿನಾಚರಣೆ ದಿನದಂದೇ ಶಿಕ್ಷಕರೊಬ್ಬರು ನಿಧನರಾಗಿರುವದು ದುಃಖ ಕ್ಕೆ ಕಾರಣವಾಗಿದೆ. ಸಮೀಪದ ಸಾಸ್ವಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಿವು ಸೂರ್ಯವಂಶಿ (54) ನಿಧನರಾದ ದುರ್ದೈವಿ ಶಿಕ್ಷಕರಾಗಿದ್ದಾರೆ. ಮೃತರಿಗೆ ಪತ್ನಿ ಸೇರಿದಂತೆ ಪುತ್ರ ಹಾಗೂ ಪುತ್ರಿಯರು ಇದ್ದಾರೆ. ಅಗಲಿದ ಶಿಕ್ಷಕರಿಗೆ ಕುಷ್ಟಗಿ ತಾಲೂಕಿನ ಸಮಸ್ತ ಶಿಕ್ಷಕ ಬಳಗವು ಅತೀವ ಸಂತಾಪ ವ್ಯಕ್ತಪಡಿಸಿ ಕುಟುಂಬ ವರ್ಗದವರಿಗೆ ಸಾಂತ್ವನ …

Read More »

ತಂದೆಯ ಸಮಾಧಿ ಮುಂದೆ, ಹುಟ್ಟುಹಬ್ಬ ಆಚರಿಸಿಕೊಂಡ ಮಗಳು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕಳೆದ ಮೇ ತಿಂಗಳಲ್ಲಿ ಕರೊನಾಕ್ಕೆ ಬಲಿಯಾದ ಮುಖಂಡ ಮಹೇಶ ಕೊನಸಾಗರ ಅವರ ಪುತ್ರಿ ಸ್ಪಂದನಾ ತಂದೆಯ ಸಮಾದಿ ಬಳಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹೇಶ ಕೊನಸಾಗರ ಅವರ ಪುತ್ರಿ ತನ್ನ ಕುಟುಂಬದವರೊಂದಿಗೆ ತಂದೆಯ ಸಮಾಧಿ ಬಳಿ ಹೋಗಿ ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ತಂದೆಯ ಮೇಲಿನ ಪ್ರೀತಿ ವಾತ್ಸಲ್ಯಕ್ಕೆ ಸಾಕ್ಷಿಯಾಗಿದೆ. ವಿಡಿಯೋ ನೋಡಿದ ಸಾರ್ವಜನಿಕರು …

Read More »

ತಾವರಗೇರಾ: ರಸ್ತೆ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಕುಷ್ಟಗಿಯ ರಸ್ತೆಯ ಪುಂಡಗೌಡರ ಹೊಲದ ಹತ್ತಿರ ಮಾರ್ಗ ಮಧ್ಯದಲ್ಲ್ಲಿ ಬೈಕ್ ರಸ್ತೆಯ ಪಕ್ಕದಲ್ಲಿದ್ದ ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ  ಜರುಗಿದೆ. ಮೃತ ಬೈಕ್ ಸವಾರನ್ನು ಕುಷ್ಟಗಿ ತೆಗ್ಗಿನ ಓಣಿಯ ನಿವಾಸಿ ಲಾಡಸಾಬ ನಧಾಫ್ (೨೫) ಎಂದು ಗುರುತಿಸಲಾಗಿದೆ. ಬೈಕ್ ಸವಾರನು ಕುಷ್ಟಗಿ ಯಿಂದ ತನ್ನ ಹೆಂಡತಿ ಹಾಗೂ ಇಬ್ಬರ ಮಕ್ಕಳೊಂದಿಗೆ ಹೆಂಡತಿಯ ತವರು ಮನೆ …

Read More »

ಮೊಬೈಲ್ ಟವರ್ ಗೆ ಬೆಂಕಿ ಸ್ಥಳಾಂತರಕ್ಕೆ ಒತ್ತಾಯ..!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಜುಮಲಾಪೂರ ಗ್ರಾಮದ ದೊಡ್ಡಬಸವೇಶ್ವರ ನಗರದ ಹೃದಯ ಭಾಗದಲ್ಲಿರುವ ಖಾಸಗಿ ಮೊಬೈಲ್ ಟವರ್ ನಿಂದ ಅಗ್ನಿ ಅವಗಡ ಸಂಭವಿಸಿದ್ದು, ದಟ್ಟವಾಗಿ ಕಾಣಿಸಿಕೊಂಡ ಹೊಗೆ ಸಹಿತ ಬೆಂಕಿಯಿಂದ ಕೆಲ ಕಾಲ ಸುತ್ತಲಿನ ಸಾರ್ವಜನಿಕರು ಆತಂಕಕ್ಕೆ ಈಡಾದ ಘಟನೆ ನಡೆದಿದೆ. ಸ್ಥಳದಲ್ಲಿನ ಮಾಹಿತಿ ಅರಿತ ಎಸ್ ಡಿ ಎಮ್ ಸಿ ಮಾಜಿ ಅಧ್ಯಕ್ಷ ದೊಡ್ಡಬಸವ ರಾಟಿ. ಅಗ್ನಿ ಶಾಮಕ ಠಾಣಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ …

Read More »

ಅಜ್ಜನ ಮೇಲೆ 19 ರ ಹುಡುಗಿಯ “ಪ್ರೇಮ”, ಇದೊಂದು ಮುದುಕನ ಮದುವೆ “ಕಹಾನಿ”..!

ವರದಿ ಎನ್ ಶಾಮೀದ್ ತಾವರಗೇರಾ ಪಂಚ್ ಪುರಿ: ಪ್ರೀತಿ ಕುರುಡು ಎನ್ನುವದಕ್ಕೆ ಘಟನೆಯೊಂದು ಸಾಕ್ಷಿಯಾಗಿರುವುದು ಪಂಜಾಬ್ ಹರಿಯಾಣ ಗಡಿ ಭಾಗದ ಪಂಚ್ ಪುರಿ ಗ್ರಾಮದಲ್ಲಿ ನಡೆದಿದ್ದು, 67 ವರ್ಷದ ಮುದುಕನೊಬ್ಬ 19 ವರ್ಷದ ವಧುವಿನ ಜೊತೆಗೆ ಮದುವೆಯಾಗಿದ್ದಾನೆ. 19 ವರ್ಷದ ವಧುವಿಗೆ 7 ಮಕ್ಕಳ ತಂದೆಯಾಗಿರುವ 67 ವರ್ಷದ ಮುದುಕನ ನಡುವೆ ಪ್ರೇಮಾಂಕುರವಾಗಿದೆ, ಅದೂ ಕೂಡ ಭೂ ಜಮೀನಿಗೆ ಸಂಬಂಧಿಸಿದ ವಿಷಯದಲ್ಲಿ ನ್ಯಾಯ ಪಂಚಾಯಿತಿ ನಡೆದಿದ್ದು ಯುವತಿಯ ಕುಟುಂಬಕ್ಕೆ ಮುದುಕನು …

Read More »
error: Content is protected !!