Tuesday , September 17 2024
Breaking News
Home / Nagaraj M (page 36)

Nagaraj M

ಲಿಂಗಸಗೂರು : ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆ ಆರಂಭ 

ವರದಿ : ನಾಗರಾಜ್ ಎಸ್ ಮಡಿವಾಳರ್  ಲಿಂಗಸೂಗೂರು : ತಾಲ್ಲೂಕಿನ 29 ಗ್ರಾಮ ಪಂಚಾಯಿತಿಗಳ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇಂದು ನಡೆಯಲಿದ್ದು, ಅಭ್ಯರ್ಥಿಗಳ ಹೃದಯ ಬಡಿತ ಹೆಚ್ಚಿದೆ ನಗರದಲ್ಲಿ ಬೆಳಗಿನ ಜಾವ ಸಮಯದಲ್ಲಿ ಮತ ಏಣಿಕಿಯ ಕೆಂದ್ರದ ಕಡೆ ಅಭ್ಯರ್ಥಿಗಳ ಜತೆಗೆ ಅವರ ಬೆಂಬಲಿಗರು ಹಾಗೂ ಪಕ್ಷದ ಮುಖಂಡರಲ್ಲೂ ಫಲಿತಾಂಶದ ತಿಳಿಯಲು ಕೊರೆಯುವ ಚಳಿ ಯಲ್ಲಿ ಮತ ಏಣಿಯ ಕೆಂದ್ರ ಕಡೆ ಮುಖ ಮಾಡಿದ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ನಗರದ …

Read More »

ಹೂಗಾರ ಸಮಾಜದಿಂದ ಕ್ಯಾಲೆಂಡರ್ ಬಿಡುಗಡೆ ಸಮಾರಂಭ

ವರದಿ : ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು : ಪಟ್ಟಣದಲ್ಲಿ ಲಿಂಗಸ್ಗೂರು ತಾಲ್ಲೂಕು ಹೂಗಾರ ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ದಿವ್ಯ  ಸಾನಿದ್ಯ ವಹಿಸಿ ಮಾತನಾಡಿದ  ಶ್ರೀ  ಮರೇಶ್ವರ ಗುರು ಅಭಿನವ ಗಜದಂಡ ಶಿವಾಚಾರ್ಯರು ಮನ ಗೆದ್ದು ಮಾರು ಗೆದಿಯುವವರು ಹೂಗಾರರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ದಿನದಿಂದ ದಿನಕ್ಕೆ ಹೂಗಾರ ಸಮಾಜ ಸಂಘಟಿತರಾಗುತ್ತಿರುವುದು ಖುಷಿಯ ವಿಚಾರ ಕೇವಲ  ಸಭೆ ಸಮಾರಂಭಗಳನ್ನ ಮಾಡುವುದರಿಂದ‌ ಮಾತ್ರ ಸಮಾಜಗಳು ಮುಂದೆ ಬರುವುದಿಲ್ಲ, ಬದಲಾಗಿ …

Read More »

ಅಭಿನವ ಶ್ರೀಗಳಿಂದ ಉದಯವಾಹಿನಿ ಪತ್ರಿಕೆ (ಅಂತರ್ಜಾಲ ಆವೃತ್ತಿ) ಬಿಡುಗಡೆ

ಕೊಪ್ಪಳ : ಜಿಲ್ಲೆಯ ತಾವರಗೇರಾ ಪಟ್ಟಣದಲ್ಲಿ ಎನ್ ಶಾಮೀದ್ ರವರ ಸಾರಥ್ಯದಲ್ಲಿ ಬರುತ್ತಿರುವ ನೂತನ ಪತ್ರಿಕೆಯಾದ ಉದಯ ವಾಹಿನಿ ಪತ್ರಿಕೆಯ ಅಂರ‍್ಜಾಲ ಆವೃತ್ತಿಯನ್ನು ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಲೋಕರ‍್ಪಣೆ ಮಾಡಿದರು. ಮುಖ್ಯ ಅತಿಥಿಗಳಾಗಿ ರಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ವಿ ಆರ್ ತಾಳಿಕೋಟಿ, ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಾದಿಕ್ ಅಲಿ, ರಾಜ್ಯ ಕಾರ್ಯಕಾರಣಿ ಮಂಡಲಿ ಸದಸ್ಯ ಜಿ.ಎಸ್ ಗೋನಾಳ, ತಾವರಗೇರಾ ಗ್ರಾ.ಪಂ ಮಾಜಿ ಅಧ್ಯಕ್ಷ ವೀರಭದರಪ್ಪ …

Read More »

ತಾವರಗೇರಾ ಪೊಲೀಸರ ಭರ್ಜರಿ ಬೇಟೆ : ಆರೋಪಿಗಳ  ವಶ 

ಎನ್ ಶಾಮೀದ್  ತಾವರಗೇರಾ ತಾವರಗೇರಾ : ಪಟ್ಟಣದಲ್ಲಿ   ಕಳೆದ ಒಂದು ತಿಂಗಳ ಅವಧಿಯಲ್ಲಿ ತಾವರಗೇರಾ ಹೋಬಳಿ ವ್ಯಾಪ್ತಿಯಲ್ಲಿ ಏಳು ಮೋಟರ್ ಬೈಕ್ ಗಳು, ಹನ್ನೇರಡು ಮೊಬೈಲ್ ಗಳು ಕಳ್ಳತನ ವಾಗಿದ್ದವು. ೪೮ ತಾಸುಗಳ ಒಳಗಾಗಿ ಆರೋಪಿಗಳನ್ನು, ಕಳ್ಳತನವಾದ ಮಾಲನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು ಎರಡು ಪ್ರಕರಣಗಳು ದಾಖಲಾಗಿದ್ದು. ಕಳ್ಳರ ಸುಳಿವು ಪತ್ತೆ ಮಾಡಿದ ತಾವರಗೇರಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ ಎಸ್ ಟಿ, ಗಂಗಾವತಿ ಡಿ ವಾಯ್ ಎಸ್ ಪಿ  ಆರ್ …

Read More »
error: Content is protected !!