Tuesday , September 17 2024
Breaking News
Home / Nagaraj M (page 3)

Nagaraj M

ಏಪ್ರಿಲ್ 1 ರಿಂದ 5ರ ವರೆಗೆ ಜನಮನ ಕಲ್ಯಾಣ ಜಾತ್ರೆ

ನಾಗರಾಜ್ ಎಸ್ ಮಡಿವಾಳರ ಮುದಗಲ್ : ಸಮೀಪದ ತಿಮ್ಮಾಪುರ ಕಲ್ಯಾಣಶ್ರಮದಲ್ಲಿ ಏಪ್ರಿಲ್ 1ರಿಂದ 5ರ ವರೆಗೆ ಜನಮನ ಕಲ್ಯಾಣ ಜಾತ್ರೆ  ನಡೆಯಲಿದೆ ಎಂದು ಶ್ರೀ ಮಹಾಂತ ಸ್ವಾಮೀಜಿ ಹೇಳಿದರು. ಪಟ್ಟಣದ ಸಾಲಿ ಮಠದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಪ್ರತಿವರ್ಷದಂತೆ ಈ ಬಾರಿಯೂ ಕೂಡ 5 ದಿನಗಳ ಮಾನವ ಅರಿವಿನ ಜಾತ್ರೆ ನಡೆಯಲಿದೆ ಐದು ದಿನಗಳಕಾಲ ಭಕ್ತ ಚಿಂತನ, ಮಹಿಳಾಗೋಷ್ಠಿ, ರೈತ ಚಿಂತನ, ಸಾಂಸ್ಕೃತಿಕ ರಸ ಮಂಜರಿ ಜನಪದ ಜಾತ್ರೆ …

Read More »

ಮಾ.8ರಂದು ಹೋಕಳಿ ಮಡಿಕೆ ಒಡೆಯುವ ಕಾರ್ಯಕ್ರಮ  : ಹೇಮಂತ್ ನಾಗಲಾಪುರ 

ಮುದಗಲ್ : ಮಾ.8 ಬುಧವಾರ ಪ್ರತಿವರ್ಷದಂತೆ ಈ ವರ್ಷವೂ ಕೂಡ   ಪಟ್ಟಣದಲ್ಲಿ ಹೋಳಿ ಹಬ್ಬದ ಆಚರಣೆಗಾಗಿ ಪುರಸಭೆ ರಂಗಮಂದಿರದ ಆವರಣದಲ್ಲಿ  ರಾಷ್ಟ್ರೀಯ ಸ್ವಯಂ ಸೇವಕರ ಸಂಘದಿಂದ ಸಾರ್ವಜನಿಕವಾಗಿ ಹೋಕಳಿ  ಮಡಿಕೆ ಒಡೆದು ಪರಸ್ಪರ ಬಣ್ಣ ಹಚ್ಚಿ ಹೋಳಿ ಆಚರಣೆ ಮಾಡಲಾಗುವುದು ಪಟ್ಟಣದ ಸಮಸ್ತ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮದಿಂದ ಹೋಳಿ ಆಚರಿಸಿ ಎಂದು  ಸ್ವಯಂ ಸೇವಕ ಹೇಮಂತ್ ನಾಗಲಾಪುರ ತಿಳಿಸಿದ್ದಾರೆ.

Read More »

ಮುದಗಲ್ : ಪಿಎಸ್ಐ  ಡಂಬಳ ಪ್ರಕಾಶ್ ರೆಡ್ಡಿ  ವರ್ಗಾವಣೆ 

ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಮುಂಬರುವ ಸಾರ್ವತ್ರಿಕ ಚುನಾವಣೆಯ ಪ್ರಯುಕ್ತ ಮುದಗಲ್  ಪೊಲೀಸ್ ಠಾಣೆಯ ಪಿಎಸ್ಐ  ಡಂಬಳ ಪ್ರಕಾಶ್ ರೆಡ್ಡಿ  ರನ್ನ ಬಳಗಾನೂರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿ ಪೊಲೀಸ್ ಮಹಾ ನಿರೀಕ್ಷಕರು  ಆದೇಶ ಹೊರಡಿಸಿದೆ. ಪ್ರಕಾಶ್ ರೆಡ್ಡಿ  ರವರ ಜಾಗಕ್ಕೆ  ಹನುಮಸಾಗರ  ಪೊಲೀಸ್ ಠಾಣೆಯ ಪಿಎಸ್ಐ ಅಶೋಕ್ ಬೇವೂರು  ರವರನ್ನ  ನೇಮಿಸಿ  ಜಾರಿಗೆ ಬರುವಂತೆ ಬಳ್ಳಾರಿ ವಲಯದ ಪೊಲೀಸ್  ಮಹಾ ನಿರೀಕ್ಷಕರಾದ  ಬಿ ಎಸ್ ಲೋಕೇಶ್ ಕುಮಾರ, …

Read More »

ಮುದಗಲ್  ಪುರಸಭೆ ಅಧ್ಯಕ್ಷರಾಗಿ  ರಬಿಯ ಬೇಗಂ ಉಪಾಧ್ಯಕ್ಷರಾಗಿ ಜಯಶ್ರೀ ಜೀಡಿ ಆಯ್ಕೆ 

ನಾಗರಾಜ ಎಸ್ ಮಡಿವಾಳರ  ಮುದಗಲ್ : ಇತ್ತೀಚಿಗೆ ಪುರಸಭೆ ಮಾಜಿ ಅಧ್ಯಕ್ಷೆ ಅಮೀನಾ ಬೇಗಂ ಸೈಯದ್  ಸಾಬ್ ಹಳೇಪೇಟೆ  ರಾಜೀನಾಮೆ  ನೀಡಿದ್ದ ಹಿನ್ನೆಲೆಯಲ್ಲಿ ಸೋಮವಾರ  ಪುರಸಭೆ ಅಧ್ಯಕ್ಷ  ಸ್ಥಾನಕ್ಕೆ ನಡೆದ  ಚುನಾವಣೆ ನಡೆಯಿತು. ಸಾಮಾನ್ಯ ಮಹಿಳೆ  ವರ್ಗಕ್ಕೆ ಮೀಸಲಿರುವ ಅಧ್ಯಕ್ಷ ಸ್ಥಾನಕ್ಕೆ  ಕಾಂಗ್ರೆಸ್ ಸದಸ್ಯರಲ್ಲಿ   ತೀವ್ರ ಪೈಪೋಟಿ ಸೃಷ್ಟಿ ಮಾಡಿತ್ತು ಕಾಂಗ್ರೆಸ್ ಮಹಿಳಾ ಸದಸ್ಯರಾದ  08 ನೇ  ವಾರ್ಡ್ ಸದಸ್ಯೆ ರಬಿಯ ಬೇಗಂ ಹುಸೇನ್ ಅಲಿ ರನ್ನ ಅಧ್ಯಕ್ಷೆಯಾಗಿ 23ನೇ …

Read More »

ಲಿಂಗಸಗೂರು : 14 ತಿಂಗಳ ಮಗುವಿನ ನೇತ್ರದಾನ

ನಾಗರಾಜ ಎಸ್ ಮಡಿವಾಳರ  ಲಿಂಗಸಗೂರು : ಪಟ್ಟಣದ ಸಮೀಪದ ಗೆಜ್ಜೆಲಘಟ್ಟ ಗ್ರಾಮದ 14 ತಿಂಗಳ ಮಗುವಿನ ನೇತ್ರದಾನ ಮಾಡುವ ಮೂಲಕ ಮಗುವಿನ ಪಾಲಕರು ಮಾನವೀಯತೆ ಮೆರದಿದ್ದಾರೆ. ತಾಲೂಕಿನ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಮರೇಗೌಡ ಕಾಮರೆಡ್ಡಿ ದಂಪತಿಗಳ  ಮೂರನೇ ಪುತ್ರ ಬಸವಪ್ರಭು ಎಂಬುವ 14 ತಿಂಗಳ ಮಗು ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಬೆಂಗಳೂರು ಸೇರಿ ಬೇರೆ ಬೇರೆ ಕಡೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದರು ಕೂಡ ಚಿಕಿತ್ಸೆ ಫಲಕಾರಿಯಾಗದೆ ಮಗು …

Read More »

ಉಮ್ರಾ  ಯಾತ್ರೆಕ ಮೈಬೂಬ್ ಸಾಬ್ ರಿಗೆ  ಸನ್ಮಾನ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಪಟ್ಟಣದಿಂದ ಮುಸಲ್ಮಾನರ ಪವಿತ್ರ ಸ್ಥಳಗಳಲ್ಲಿ ಒಂದಾದ  ಉಮ್ರಾ  ಯಾತ್ರೆಗೆ ತೆರಳುತ್ತಿರುವ ಮೈಬೂಬಸಾಬ್ ಬೆಳ್ಳಿಕಟ್ ರವರಿಗೆ ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ಸನ್ಮಾನಿಸಿ  ಯಾತ್ರೆ ಸುಖಕರವಾಗಿರಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಅಜ್ಮೀರ್ ಬೆಳ್ಳಿ ಕಟ್, ಸಮೀರ್ ಬೆಳ್ಳಿಕಟ್,  ಕಾಂಗ್ರೆಸ್ ಮುಖಂಡರಾದ  ಪರಮೇಶ್ ಕನ್ನಾಪೂರ ಹಟ್ಟಿ, ತಮ್ಮಣ್ಣ ಗುತ್ತೇದಾರ್, ಬಂದೇಲಿ ಬೇಗ್, ಜಾಫರ್ ಸಾಬ್, ಹೈಮದ್ ಬೆಳ್ಳಿ ಕಟ್, ಚಾಂದ್ ಪಾಷಾ …

Read More »

ರಸ್ತೆ ಅಪಘಾತ : 12ಜನರಿಗೆ ಗಾಯ

  ನಾಗರಾಜ ಎಸ್ ಮಡಿವಾಳರ  ಮುದಗಲ್ : ಪಟ್ಟಣದ ಸಮೀಪದ ಬಾಬಾಕಟ್ಟಿ ಹತ್ತಿರದಲ್ಲಿ ಟಾಟಾ ಏಸ್ ವಾಹನ ಪಲ್ಟಿಯಾಗಿ 12 ಜನರಿಗೆ ಗಾಯವಾದ ಘಟನೆ ನಡೆದಿದೆ. ಮಸ್ಕಿ ಪಟ್ಟಣದ 12 ಜನ ಮುದಗಲ್ ಭಾಗದಲ್ಲಿ ದೇವರ ಕಾರ್ಯಕ್ಕಾಗಿ ಬಂದು ಸಂಜೆ ಮಸ್ಕಿ ಪಟ್ಟಣಕ್ಕೆ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಎಸ್ ವಾಹನ ಪಲ್ಟಿ ಯಾಗಿದ್ದು 4 ಜನರಿಗೆ ಗಂಭೀರ ಗಾಯವಾಗಿದ್ದು 8 ಗಾಯಗಳಾಗಿದ್ದು ಗಾಯಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಈ …

Read More »

ಸಿದ್ದು ಬಂಡಿಗಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ಹರಕೆ ಹೊತ್ತ ಅಭಿಮಾನಿ

ನಾಗರಾಜ ಎಸ್ ಮಡಿವಾಳರ್  ಮುದಗಲ್ : ಸಿದ್ದು ಬಂಡಿ ಶಾಸಕರಾಗಲಿ ಎಂದು ಯುವಕನೋರ್ವ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಹರಕೆ ಹೊತ್ತಿದ್ದಾರೆ. ಪಟ್ಟಣದ ಸಮೀಪದ ಕನ್ನಾಪುರಹಟ್ಟಿ ಗ್ರಾಮದ ಮುತ್ತು ಭಜಂತ್ರಿ ಎಂಬುವ ಯುವಕ ಜೆಡಿಎಸ್ ಅಭ್ಯರ್ಥಿ ಸಿದ್ದು ಬಂಡಿ ಲಿಂಗಸಗೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಲಿ ಎಂದು ಅಯ್ಯಪ್ಪ ಸ್ವಾಮಿಮಾಲೆ ಧರಿಸಿ 48 ದಿನಗಳ ಹರಕೆ ಹೊತ್ತು ಶಬರಿಮಲೆಯ ಅಯ್ಯಪ್ಪ ಸ್ವಾಮಿ ಸನ್ನಿದಿಯವರೆಗೆ ಸಿದ್ದು ಬಂಡಿ ರವರ ಫೋಟೋ ತೆಗೆದುಕೊಂಡು ಹೋಗುವ …

Read More »

ಲಿಂಗಸಗೂರು : ಆಕಳನ್ನ ರೇಪ್ ಮಾಡಿದ ವಿಕೃತ ಕಾಮುಕ

ನಾಗರಾಜ್ ಎಸ್ ಮಡಿವಾಳರ  ಲಿಂಗಸಗೂರು : ಆಕಳೊಂದನ್ನು ಜಮೀನಿನಲ್ಲಿ ಕಟ್ಟಿ ಹಾಕಿ ತನ್ನ ಕಾಮದಾಟವಾಡಿದ ಘಟನೆ ಲಿಂಗಸಗೂರು ತಾಲೂಕಿನ ಕಸಬಾಲಿಂಗಸಗೂರು ಗ್ರಾಮದ  ಹೊರವಲಯದಲ್ಲಿ ನಡೆದಿದೆ. ದಿನನಿತ್ಯದಂತೆ ಕರದ ಮಾಲೀಕ ಅಮರೇಶ ಮಡಿವಾಳ ಆಕಳನ್ನ   ಮೇಯಿಸಲು ಹೊಲಕ್ಕೆ ಕರೆದುಕೊಂಡು ಹೋಗಿದ್ದಾಗ ವಿಕೃತ ಕಾಮಪಿಶಾಚಿ ಇಮಾತಿಯಾಜ್ (25) ಎಂಬುವ ಯುವಕ ಹೊಲದಲ್ಲಿ ಆಕಳಿನ ಕಲುಕಟ್ಟಿ  ರೇಪ್ ಮಾಡಿರುವ ಘಟನೆ ಕುರಿತು ಕರುವಿನ ಮಾಲೀಕ  ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Read More »

ಮುದಗಲ್ : ಪುರಸಭೆ ಅಧ್ಯಕ್ಷೆ, ಉಪಾಧ್ಯಕ್ಷ ರಾಜೀನಾಮೆ

ನಾಗರಾಜ ಎಸ್ ಮಡಿವಾಳರ ಮುದಗಲ್ : ಪಟ್ಟಣದಲ್ಲಿ ಪುರಸಭೆ ಅಧ್ಯಕ್ಷೆ ಅಮೀನಬೇಗಂ ಸೈಯದ್ ಸಾಬ್ ಉಪಾಧ್ಯಕ್ಷ ಶಿವನಾಗಪ್ಪ ಬಡಕುರಿ ರಾಜೀನಾಮೆ ನೀಡಿದ್ದಾರೆ. ಲಿಂಗಸಗೂರು ಸಹಾಯಕ ಆಯುಕ್ತರಿಗೆ ಶುಕ್ರವಾರ ಬೆಳಿಗ್ಗೆ ರಾಜೀನಾಮೆ ಪತ್ರ ಸಲ್ಲಿಸಿ ರಾಜೀನಾಮೆ ಅಂಗೀಕಾರಕ್ಕೆ ಮನವಿ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾವೂದಸಾಬ, ನೈಮತ್ತ ಖಾದ್ರಿ, ತಮ್ಮಣ್ಣ ಗುತ್ತೇದಾರ, ಮೈಬೂಬಸಾಬ ಬಾರಿಗಿಡ, ಸೈಯದಸಾಬ ಹಳೆಪೇಟೆ ಇನ್ನಿತರರು.

Read More »
error: Content is protected !!