Thursday , September 19 2024
Breaking News
Home / Nagaraj M (page 27)

Nagaraj M

ಮುದಗಲ್ : ಆಟೋ ಪಲ್ಟಿ ಸ್ಥಳದಲ್ಲೇ ಮಹಿಳೆ  ಸಾವು

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದ  ಮೇಗಳಪೇಟೆ ಬಳಿ ಅಪ್ಪೆ ಆಟೋ ಚಾಲಕನ ನಿರ್ಲಕ್ಷ್ಯ ದಿಂದ ಪಲ್ಟಿಯಾದ      ಕಾರಣ  ಸ್ಧಳದಲ್ಲೇ  ಒಬ್ಬ  ಮಹಿಳೆ ಮೃತಪಟ್ಟಿದ್ದು ಇನ್ನು ಆಟೋ ದಲ್ಲಿದ್ದ   13 ಕ್ಕೂ  ಹೆಚ್ಚು ಜನರಿಗೆ ಗಾಯವಾದಗಿದೆ  ಘಟನೆ ನಡೆದಿದೆ.   ಮೃತ ಪಟ್ಟ ದುರ್ದೈವಿ ಬನ್ನಿಗೋಳ ಗ್ರಾಮದ ಶರಣಮ್ಮ   ನಿಂಗಪ್ಪ ತವಲಗಲ್ ಎನ್ನಲಾಗಿದೆ. ಆಟೋದಲ್ಲಿ ಇದ್ದ  ಸುಮಾರು 13ಕ್ಕೂ ಹೆಚ್ಚು ಜನಕ್ಕೆ ಗಾಯಗಳಾಗಿದ್ದು  …

Read More »

ಜೆಡಿಎಸ್ ತಾಲೂಕ ಕಾರ್ಯದರ್ಶಿಯಾಗಿ ವೀರೇಶ್ ಉಪ್ಪಾರ ಆಯ್ಕೆ 

ವರದಿ : ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು : ಲಿಂಗಸಗೂರು ತಾಲೂಕಿನ ಜೆಡಿಎಸ್  ಯುವ ಘಟಕದ ಕಾರ್ಯದರ್ಶಿಯನ್ನಾಗಿ ಶ್ರೀ ವಿರೇಶ ಉಪ್ಪಾರ  ಮುದಗಲ್ಲರನ್ನು  ನೇಮಕ ಮಾಡಲಾಗಿದೆ  ಎಂದು ತಾಲೂಕ ಯುವ ಘಟಕದ ಅಧ್ಯಕ್ಷ ಇಮ್ತಿಯಾಜ್ ಪಾಷಾ ಪತ್ರಿಕೆಗೆ ತಿಳಿಸಿದ್ದಾರೆ.

Read More »

ಮುದಗಲ್ : ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಗೆ ಚಾಲನೆ

ಮುದಗಲ್ : ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಅದ್ದೂರಿ ಮೆರವಣಿಗೆ ತಾಲೂಕ ಬಿಜೆಪಿ ಯುವಮೊರ್ಚ ಅಧ್ಯಕ್ಷ  ಈಶ್ವರ ವಜ್ಜಲ್ ಚಾಲನೆ ನೀಡಿದರು. ಮೆರವಣಿಗೆ ಪಟ್ಟಣದ ನೀಲಕಂಠಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಚಾವಡಿ ಕಟ್ಟಿ, ಮಾರ್ಗವಾಗಿ ಪುರಸಭೆರಂಗಮಂದಿರ ತಲುಪಲಿದೆ.

Read More »

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ SFI – DYFI ಮನವಿ.

ವರದಿ ಆನಂದ ಸಿಂಗ್ ರಜಪೂತ ಉದಯ ವಾಹಿನಿ :- ಕವಿತಾಳ : ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲಾ ಕಾಲೇಜುಗಳಿಗೆ ಹಾಗೂ ಪಟ್ಟಣದ ವಿವಿಧ ವಾರ್ಡ್ ಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮತ್ತು ಇತರೆ ಬೇಡಿಕೆಗಳ ಈಡೇರಿಕೆಗಾಗಿ ಭಾರತ ವಿದ್ಯಾರ್ಥಿ ಫೆಡರೇಷನ್‌ ( SFI ) ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ ( DYFI ) ನಗರ ಘಟಕದ ವತಿಯಿಂದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೆ ಸಂಘಟನೆಯ ಕಾರ್ಯಕರ್ತರು ಮನವಿ …

Read More »

ಹಿರೇದಿನ್ನಿ – ಶ್ರೀ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ

ಉದಯ ವಾಹಿನಿ :- ಕವಿತಾಳ :- ಪಟ್ಟಣ ಸಮೀಪದ ಹಿರೇದಿನ್ನಿ ಗ್ರಾಮದಲ್ಲಿ ಭಾರತ ಹುಣ್ಣಿಮೆಯ ಮರುದಿನ ಗ್ರಾಮದ ಶಕ್ತಿದೇವತೆ ಶ್ರೀ ಮಾವುರದ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಬೆಳಿಗ್ಗೆ 5 ಗಂಟೆಗೆ ದೇವಿಯು ಚಿಕ್ಕದಿನ್ನಿ ಗ್ರಾಮದಲ್ಲಿ ಗಂಗಾಸ್ಥಾನ ಮುಗಿಸಿಕೊಂಡು ಚಿಕ್ಕದಿನ್ನಿ ಗ್ರಾಮದಲ್ಲಿ ಪ್ರಸಾದ ಸ್ವೀಕರಿಸಿ ನಂತರ ಚಿಕ್ಕದಿನ್ನಿ ಮತ್ತು ಹಿರೇದಿನ್ನಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳು ಕುಣಿತ ಭಾಜಿ ಭಜಂತ್ರಿಗಳೊಂದಿಗೆ ವಾದ್ಯ ವೈಭವದೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಸಂಜೆ …

Read More »

ಗುಣಮಟ್ಟದ ಕಾಮಗಾರಿ ನಡೆಸಿ : ಡಿ ಎಸ್ ಹೂಲಗೇರಿ

  ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ :  ಸಮೀಪದ ಕೋಮನೂರು ಗ್ರಾಮದಲ್ಲಿ  ಶನಿವಾರ  ಲೋಕೋಪಯೋಗಿ ಇಲಾಖೆ ವತಿಯಿಂದ 2020-21ನೇ ಸಾಲಿನ ವಿಶೇಷ ಅಭಿವೃದ್ಧಿ (ಎಸ್ ಡಿ ಪಿ) ಯೋಜನೆಅಡಿಯಲ್ಲಿ 199 ಲಕ್ಷ ರೂ ಮೊತ್ತದ   ರೋಡಲಬಂಡಾ ದಿಂದ ಸಜ್ಜಲಗುಡ್ಡ ವರಗೆ ರಸ್ತೆ ಕಾಮಗಾರಿಗೆ ಲಿಂಗಸುಗೂರು  ಶಾಸಕ  ಡಿ ಎಸ್ ಹೂಲಗೇರಿ ಭೂಮಿ ಪೂಜೆ  ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಲಿಂಗಸಗೂರು  ಶಾಸಕ ಡಿ …

Read More »

ಲಿಂಗಸಗೂರು : ನಾಳೆ ಜ್ಞಾನದಾಸೋಹ ಕಾರ್ಯಕ್ರಮ

ವರದಿ : ದುರ್ಗಾ ಸಿಂಗ್ ರಜಪೂತ ಲಿಂಗಸೂಗೂರು: ಪಟ್ಟಣದ ಶ್ರೀ  ಸದ್ಗುರು ನಿರುಪಾಧೀಶ್ವರರ ಮಾಸಿಕ 220 ನೇ ಜ್ಞಾನ ದಾಸೋಹ ಕಾರ್ಯಕ್ರಮ ತಾಲೂಕಿನ ಕಳ್ಳಿ ಲಿಂಗಸಗೂರು ಗ್ರಾಮದಲ್ಲಿ  ನಾಳೆ ಜರುಗಲಿದೆ  ಶಿವಶರಣಯ್ಯ ಸೊಪ್ಪಿಮಠ ಅಧ್ಯಕ್ಷತೆಯಲ್ಲಿ ಹಾಗೂ  ಯುವ ಕವಿ ವಿರೂಪಾಕ್ಷಪ್ಪ ಹೂಗಾರ ಅನುಭಾವ ನೀಡಲಿದ್ದು,ಹೊನಕೇರಪ್ಪ ಸಾ.ಜೂಲುಗುಡ್ಡ, ಶಿವಾನಂದ ಲಾಳಸಂಗಿ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ವೇ.ಮೂ. ಶ್ರೀ  ಬಸಯ್ಯ ಹಿರೇಮಠ ಉದಯವಾಹಿನಿ  ಮೂಲಕ ತಿಳಿಸಿದರೆ.

Read More »

ಅಕ್ರಮ ಕಲಬೆರಿಕೆ ಮಧ್ಯ ಮಾರಾಟ ನಿಷೇಧಕ್ಕೆ ಆಗ್ರಹ : ಜಾತ್ರಾ ನಿಮಿತ್ಯ ಕ್ರಮಕ್ಕೆ ಒತ್ತಾಯ : ಶಿವಕುಮಾರ

ಸಿರವಾರ : ಪ್ರತಿ ವರ್ಷದಂತೆ ಈ ವರ್ಷವು ಸಹ ನಾಳಿನ ಭಾರತ ಹುಣ್ಣಿಮೆಯ ದಿನದಂದು ಜರುಗುವ ಕುರುಕುಂದಾ ಗ್ರಾಮದ ಸುಕ್ಷೇತ್ರ ರೇಣುಕಾ ಯಲ್ಲಮ್ಮ ಜಾತ್ರೆಯಲ್ಲಿ ಅಕ್ರಮ ಕಲಬೆರೆಕೆ ಮಧ್ಯೆ ಮಾರಾಟ ಪ್ರತಿ ವರ್ಷವು ಅಬಕಾರಿ ಇಲಾಖೆಯ ಕಣ್ಣು ತಪ್ಪಿಸಿ ಮಾರುತ್ತಿದ್ದಾರೆ, ಕುರುಕುಂದ ಗ್ರಾಮ, ಪಟ್ಟನ ದೊಡ್ಡಿ ,ಕಸನದೊಡ್ಡಿ , ಗ್ರಾಮಗಳಲ್ಲಿ ಅಕ್ರಮವಾಗಿ ಲಕ್ಷಗಟ್ಟಲೆ ಅಕ್ರಮ ಕಲಬೆರೆಕೆ ಮದ್ಯ ಮಾರಾಟ ಮಾಡುತ್ತಿದ್ದು ಇದನ್ನು ಸ್ಥಳಿಯ ತಹಸೀಲ್ದಾರರು ಹಾಗೂ ಅಬಕಾರಿ ಇಲಾಖೆಯವರು ಅಧಿಕಾರಿಗಳು …

Read More »

ಡಿ. ದೇವರಾಜ ಅರಸು ಆಯೋಗದ ಅಧ್ಯಕ್ಷ ರಘು ಕೌಟಿಲ್ಯ ಅವರಿಗೆ ಸನ್ಮಾನ

ವರದಿ : ಆನಂದ ಸಿಂಗ್ ಕವಿತಾಳ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಡಿವಾಳ ಸಮಾಜದ ವತಿಯಿಂದ ಡಿ ದೇವರಾಜ ಅರಸು ಆಯೋಗದ ಅಧ್ಯಕ್ಷರಾದ ಆರ್ ರಘ ಕೌಟಿಲ್ಯ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಸ್ಕಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಬಸವರಾಜ ಪಾಟೀಲ ವಕೀಲರು ದೋಣಮರಡಿ. ವೆಂಕಟೇಶ್ ಮಡಿವಾಳ. ಹನುಮೇಶ್ ಮಡಿವಾಳ ಬಸಾಪೂರು. ಶೇಖರಪ್ಪ. ಗುಂಡಪ್ಪ. ದೇವರಾಜ್ಯ  ,ಯಮನಪ್ಪ  , ರಮೇಶ್, ಚಂದಪ್ಪ, ಈರಪ್ಪ, ನಾಗರಾಜ್, ಪತ್ರಕರ್ತ ಶಿವಕುಮಾರ …

Read More »

ವಿಜೃಂಭಣೆಯಿಂದ ಜರುಗಿದ ವೀರಗೋಟ ಶ್ರೀ ಆದಿಲಿಂಗ ಮೌನೇಶ್ವರರ ರಥೋತ್ಸವ

ಜಾಲಹಳ್ಳಿ- ದೇವದುರ್ಗ ತಾಲೂಕಿನ ಜಾಲಹಳ್ಳಿ ಹೋಬಳಿಯಲ್ಲಿ ಬರುವ ಬುಂಕಲದೊಡ್ಡಿ ಗ್ರಾಮಕ್ಕೆ ಹತ್ತಿರ ವಿರುವ ಶ್ರೀ ಶ್ರೀ ಆದಿಲಿಂಗ ಮೌನೇಶ್ವರ ವೀರಗೋಟ ಮಠದಲ್ಲಿ ಶ್ರೀ ಶ್ರೀ ಅಡವಿಲಿಂಗ ಮಹಾರಾಜರ ಧಿವ್ಯಸಾನಿಧ್ಯದಲ್ಲಿ ಅತಿ ವಿಜೃಂಭಣೆಯಿಂದ ರಥೋತ್ಸವ ಜರುಗಿತು ರಥೋತ್ಸವಕ್ಕೆ ಬೇರೆ ಬೇರೆ ಜಿಲ್ಲೆಯ ಬೇರೆ ಬೇರೆ ತಾಲೂಕಿನ ಸಾವಿರಾರು ಭಕ್ತರು ಆಗಮಿಸಿ ಭಕ್ತಿ ಮೆರೆದರು ರಥೋತ್ಸವ ಪೂರ್ವದಲ್ಲಿ ಬುಂಕಲದೊಡ್ಡಿ ಗ್ರಾಮದಿಂದ ಕುಂಬ ಕಳಸದ ಮೆರವಣಿಗೆ ಮತ್ತು ಕಣಿಮಜಲು ಡೊಳ್ಳು ಕುಣಿತ ನಂದಿಕೋಲು ಕುದುರೆ …

Read More »
error: Content is protected !!