Thursday , September 19 2024
Breaking News
Home / Nagaraj M (page 26)

Nagaraj M

ಕವಿತಾಳ – ಕ್ಷಯ ರೋಗದ ಜನಜಾಗೃತಿ

ಉದಯ ವಾಹಿನಿ : ಕವಿತಾಳ : ಜಿಲ್ಲಾಡಳಿತ ಜಿಲ್ಲಾ ಪಂಚಾಯತ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಹ ಜಿಲ್ಲಾ ಕ್ಷಯರೋಗ ವಿಭಾಗ. ಕ್ಷಯರೋಗ ಘಟಕ ಸಿರವಾರ ಮತ್ತು ಸಮುದಾಯ ಆರೋಗ್ಯ ಕೇಂದ್ರ ಕವಿತಾಳ. ಮುಖಾಮುಖಿ ರಂಗ ಸಂಸ್ಥೆ ರಾಯಚೂರು. ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಶ್ರೀ ಶಿವಪ್ಪ ತಾತನವರ ಮಠದಲ್ಲಿ ಜಾನಪದ ಕಲಾ ತಂಡದವರಿಂದ ಬೀದಿ ನಾಟಕದ ಮೂಲಕ ಜನತೆಗೆ ಕ್ಷಯರೋಗ ಕುರಿತು ಜಾಗೃತಿ ಮೂಡಿಸಲಾಯಿತು.. ಈ ಕಾರ್ಯಕ್ರಮವನ್ನು …

Read More »

ಮಾಸ್ಕ್ ಧರಿಸದಿದ್ದರೆ ಬೀಳುತ್ತೆ  ದಂಡ : ಮುದಗಲ್ ಪುರಸಭೆಯಿಂದ ಖಡಕ್ ವಾರ್ನಿಂಗ್…

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ರಾಜ್ಯದಲ್ಲಿ ಇತ್ತೀಚೆಗೆ ಕೋವಿಡ್‌ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಕಾರಣಕ್ಕೆ ಮಾಸ್ಕ್‌ ಧರಿಸದೆ ತಿರುಗಾಡುವವರು, ಅಂತರ ಕಾಯ್ದುಕೊಳ್ಳದಿರುವುದು ಸೇರಿದಂತೆ ಕೊರೊನಾ ಸೋಂಕು ತಡೆಗಟ್ಟುವ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರಿಗೆ ಮುದಗಲ್  ಪುರಸಭೆ ದಂಡದ ಬಿಸಿ ತೋರಿಸುತ್ತಿದೆ. ರಾಯಚೂರು ಜಿಲ್ಲಾಧಿಕಾರಿಗಳ ಆದೇಶದಂತೆ ಮುದಗಲ್  ಪುರಸಭೆ  ಪಟ್ಟಣದಲ್ಲಿ  ಕೋವಿಡ್‌ 19 ನಿಯಂತ್ರಿಸುವ ನಿಟ್ಟಿನಲ್ಲಿ  ಸಾರ್ವಜನಿಕರು  ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಿ, ಕಟ್ಟುನಿಟ್ಟಿನ  ಕ್ರಮಕ್ಕೆ ಮುಂದಾಗಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶ  …

Read More »

ಬಿಜೆಪಿ ಅಭ್ಯಾರ್ಥಿ ಪ್ರತಾಪಗೌಡ ಪರ ಮತಕೇಳುವ ನೈತಿಕತೆ ಬಿಎಸ್ ವೈಗೆ ಇಲ್ಲ – ಆರ್ ಮಾನಸಯ್ಯ

ಉದಯವಾಹಿನಿ : ಕವಿತಾಳ : ಎನ್ಆರ್ಬಿಸಿ 5ಎ ಕಾಲುವೆ ನೀರಾವರಿಗೆ ಒತ್ತಾಯಿಸಿ ಪಾಮನಕಲ್ಲೂರು ಬಸ್ ನಿಲ್ದಾಣ ಮುಂದೆ ನೆಡೆಯುತ್ತಿರುವ ನೀರಾವರಿ ಹೋರಾಟ ಸಂಯುಕ್ತ ವೇದಿಕೆ ವತಿಯಿಂದ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ಬಿಜೆಪಿ ಅಭ್ಯಾರ್ಥಿ ಪ್ರತಾಪಗೌಡ ಪಾಟೀಲ ಪರ ಮತ ಕೇಳುವ ನೈತಿಕತೆ ಇಲ್ಲಾ ಎಂದು ಆರ್ ಮಾನಯ್ಯ ಹೇಳಿದರು. 11 ದಿನಗಳ ಹಿಂದೆ ಮಂಡಿಸಿರುವ ಬಜೆಟ್‌ ನಲ್ಲಿ ಜಿಲ್ಲೆಯ ಎಲ್ಲಾ ಯೋಜನೆಗೆ ಅದರಲ್ಲಿ 5ಎ ನೀರಾವರಿ ಯೋಜನೆಗೆ ರಾಜ್ಯ …

Read More »

ಕರೋನ ಪಾಸಿಟಿವ್ : ಲಿಂಗಸಗೂರು ತಾಲೂಕಿಗೂ ಶುರುವಾಯಿತು ಕರೋನ 2ನೇ ಅಲೆಯ ಭೀತಿ

ವರದಿ : ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು : ತಾಲೂಕಿನ ಹಟ್ಟಿ ಪಟ್ಟಣದ ಹಟ್ಟಿಚಿನ್ನದಗಣಿಯ ಡಾ.ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಸತಿ ನಿಲಯದ ವಿದ್ಯಾರ್ಥಿ ಓರ್ವರಿಗೆ ಕೊರೋನಾ ಪಾಸಿಟಿವ್ ಧೃಡ ಪಟ್ಟಿದೆ ಎಂದು ಹಟ್ಟಿಚಿನ್ನದ ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.ಡಾ.ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಸತಿ ನಿಲಯದ ವಿದ್ಯಾರ್ಥಿ ಶಾಲೆಗೆ ವಿದ್ಯಾಭ್ಯಾಸಕ್ಕಾಗಿ ತರಗತಿಗೆ ಹಾಜರಾಗಲು ಸರಕಾರದ ಸೂಚನೆಯಂತೆ ಕರೋನ ಪರೀಕ್ಷೆ ಕಡ್ಡಾಯವಾಗಿದ್ದ ಕಾರಣ ವಿದ್ಯಾರ್ಥಿ ಹಟ್ಟಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ …

Read More »

ಮುದಗಲ್ ಪಟ್ಟಣದಲ್ಲಿ ಬಿ ವೈ ವಿಜಯೇಂದ್ರ  ಮುಕ್ಕಾಂ..

ಮಸ್ಕಿ ಉಪ ಚುನಾವಣೆಗೆ ಶಕ್ತಿ ಕೇಂದ್ರವಾಗಲಿದೆಯೇ ಮುದಗಲ್…? ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದಲ್ಲಿರುವ  ಹುನಗುಂದ ಶಾಸಕ ದೊಡ್ಡನಗೌಡರ ನಿವಾಸದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ ಮಸ್ಕಿ ವಿಧಾನಸಭಾ  ಉಪಾಚುನಾವಣೆಯನ್ನು ಯುವಕರ ಕಣ್ಮಣಿ ವಿಜಯೇಂದ್ರ  ವಹಿಸಿಕೊಂಡಿದ್ದು ಇವರ ಜೊತೆಗೆ ಸಚಿವರಾದ ಬಿ.ಶ್ರೀರಾಮುಲು,ಗೋವಿಂದ ಕಾರ್ಜೋಳ,ಬಾಲಚಂದ್ರ ಜಾರಕಿಹೊಳಿ ಸೇರಿ ಅನೇಕ ನಾಯಕರು ಆಗಮಿಸಲಿದ್ದಾರೆ. ಚುನಾವಣೆ ಮುಗಿಯುವ ವರೆಗೂ ಮುದಗಲ್ಲ  ಪಟ್ಟಣದಲ್ಲಿರುವ  ಹುನಗುಂದ …

Read More »

ಕವಿತಾಳ – ಕೋವಿಡ್ 19 ಎರಡನೇ ಹಂತ ತಡೆಯಲು ಜಾಗೃತಿ ಸಭೆ

ವರದಿ – ಆನಂದ ಸಿಂಗ್ ರಜಪೂತ ಉದಯವಾಹಿನಿ : ಕವಿತಾಳ : ಕೋವಿಡ್ 19 ಅಲೆ ಪ್ರಾರಂಭವಾಗಿದ್ದು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸ ಬೇಕು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ವೈದ್ಯಾಧಿಕಾರಿ ಡಾ ಅಮೃತ ರಾಠೋಡ್ ಹೇಳಿದರು ಪಟ್ಟಣದ ಸಿ ಆರ್ ಸಿ ಕಟ್ಟಡದಲ್ಲಿ ಜಿಲ್ಲಾ ಪಂಚಾಯಿತಿ ಜಿಲ್ಲಾಡಳಿತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಸಮುದಾಯ ಆರೋಗ್ಯ ಕೇಂದ್ರ ಕವಿತಾಳ ಹಾಗೂ ಪಟ್ಟಣ ಪಂಚಾಯತ ಕವಿತಾಳ …

Read More »

ಉಪಾಧ್ಯಕ್ಷರಾಗಿ ಶಿವರಾಜ್  ಖೈರವಾಡಗಿ  ಆಯ್ಕೆ 

ಮುದಗಲ್ : ಲಿಂಗಸುಗೂರು ತಾಲೂಕಿನ ಜೆಡಿಎಸ್ ಯುವ ಮುಖಂಡ ಸಿದ್ದು ಬಂಡಿ ನೇತೃತ್ವದಲ್ಲಿ  ಮುದಗಲ್ ಜೆಡಿಎಸ್ ಘಟಕದ ಉಪಾಧ್ಯಕ್ಷರಾಗಿ ಶಿವರಾಜ್ ಖೈರವಾಡಗಿ ಪಿಕಳಿಹಾಳ ಇವರನ್ನು ನೇಮಕ ಮಾಡಲಾಗಿದೆ ಎಂದು ಮುದಗಲ್ ಘಟಕದ ಅಧ್ಯಕ್ಷ ಅಮೀರಬೇಗ ಉಸ್ತಾದ ಮಾಹಿತಿ ನೀಡಿದರು, ಇದೆ ಸಂದರ್ಭದಲ್ಲಿ ಪುರಸಭೆ ಸದಸ್ಯ ಮೈಹಿಬೂಬ ಕಡ್ಡಿಪುಡಿ ಹಿಂದೂಳಿದ ವರ್ಗಗಳ ತಾಲೂಕಾಧ್ಯಕ್ಷ ಕರಿಯಪ್ಪ ಯಾದವ, ತಾಲೂಕ ಕಾರ್ಯದರ್ಶಿ ವಿರೇಶ ಉಪ್ಪಾರ, ಅರುಣಕುಮಾರ, ನಾಗರಾಜ ತಳವಾರ ಸೋಮಣ್ಣ ನಾಗಲಾಪೂರು, ಸೇರಿದಂತೆ ಜೆಡಿಎಸ್ …

Read More »

ಕರೋನ ಲಸಿಕೆ ಹಾಕಿಸಿಕೊಳ್ಳಿ : ಡಾ. ಅನಂತಕುಮಾರ್

ಮುದಗಲ್  : ಕರೋನ ಮಹಾಮಾರಿಯಿಂದ ದೇಶವೇ ಕುಗ್ಗಿ ಹೋಗಿದ್ದು ಈಗ ಕರೋನ ವೈರಸ್ ತಡೆಯುವ ಲಸಿಕೆ ಬಂದಿದ್ದು  ಪಟ್ಟಣದ  ಸಮುದಾಯ ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ. ಅನಂತಕುಮಾರ್ ಪಟ್ಟಣದಲ್ಲಿ  45 -59 ವರ್ಷದವರು,  ಅಧಿಕ ರಕ್ತದ ಒತ್ತಡ, ಮದುಮೇಹ  ಮತ್ತು ಇನ್ನಿತರ ಯಾವುದೇ ಖಾಯಿಲೆ ಇರುವವರು, ಮತ್ತು 60 ವರ್ಷ ಮತ್ತು 60 ವರ್ಷ ದಾಟಿದ ಹಿರಿಯ ನಾಗರಿಕರು ಆಧಾರ್ ಕಾರ್ಡ್ ನೊಂದಿಗೆ  ಬಂದು ಕರೋನ ಲಸಿಕೆ  ತೆಗೆದುಕೊಳ್ಳಿ ಪಟ್ಟಣದ  …

Read More »

ಮುದಗಲ್ ಪಟ್ಟಣದ ನಿವಾಸಿಗಳಿಗೆ ತೆರಿಗೆ ಹೆಚ್ಚಳ ಬರೆ…

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಮುದಗಲ್ ಪಟ್ಟಣದ ನಿವಾಸಿಗಳಿಗೆ  ಕೊರೊನಾ ಆರ್ಥಿಕ ಸಂಕಷ್ಟದ ನಡುವೆಯೇ ಆಸ್ತಿ ತೆರಿಗೆ ಹೆಚ್ಚಳ  ಬರೆ ಹಾಕಲು ಮುದಗಲ್ ಪುರಸಭೆ, ಮುಂದಾಗಿದೆ ಸರಕಾರದ ಆದೇಶದಂತೆ ಪುರಸಭೆ ರೂಪಿಸಿರುವ  ತೆರಿಗೆ  ವಸತಿಗೆ  0.6% ಹಾಗೂ ವಾಣಿಜ್ಯಕ್ಕೆ  1.0%ರಷ್ಟು ಹಾಗೂ ಖಾಲಿ ಇರುವ ನಿವೇಶನಗಳಿಗೆ 0.5ರಷ್ಟು ತೆರಿಗೆ  ಹೆಚ್ಚಿಸುವ ಕುರಿತು ಬುಧುವಾರ ಪಟ್ಟಣದ ಪುರಸಭೆಯಲ್ಲಿ ನಡೆದ ಪುರಸಭೆ ಅಧ್ಯಕ್ಷೆ ಅಮೀನಾ ಬೇಗಂ ಬಾರಿಗಿಡರವರ  ಅಧ್ಯಕ್ಷತೆಯಲ್ಲಿ …

Read More »

ಪಿಎಲ್ ಡಿ  ಬ್ಯಾಂಕ್ ಅಧ್ಯಕ್ಷರಾಗಿ ಮಹಾಂತೇಶ ಪಾಟೀಲ್ ಆಯ್ಕೆ 

ವರದಿ: ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು   : ಪಿಎಲ್‌ಡಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಮಹಾಂತೇಶ್ ಪಾಟೀಲ್  ಆಯ್ಕೆಯಾಗಿದ್ದಾರೆ. ಪಿಎಲ್‌ಡಿ  ಬ್ಯಾಂಕಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಸಂಬಂಧ ನಡೆದ   ಪ್ರಕ್ರಿಯೆ ವೇಳೆ ಒಟ್ಟು 15 ಮತಗಳು ಇದ್ದು ಅದರಲ್ಲಿ ಒಂದು ಮತ  ತಿರಸ್ಕಾರ ಮಾಡಲಾಗಿದ್ದು 14 ಮತಗಳಲ್ಲಿ 6 ಮತ ಬಿಜೆಪಿಗೆ ಹಾಗೂ  8 ಮತ ಕಾಂಗ್ರೇಸ್ ಗೆ ಮತದಾನ ಮಾಡುವ ಮೂಲಕ ಮುದಗಲ್ ಪಟ್ಟಣದ  ಮಹಾಂತೇಶ್ ಪಾಟೀಲ್ ರನ್ನ  ಅಧ್ಯಕ್ಷ ಸ್ಥಾನಕ್ಕೆ …

Read More »
error: Content is protected !!