Friday , September 20 2024
Breaking News
Home / Nagaraj M (page 17)

Nagaraj M

ಶರಣಪ್ಪ ಹಂಚನಾಳಗೆ ಪಿತೃ ವಿಯೋಗ 

ಮುದಗಲ್ : ಪಟ್ಟಣದ ಹಳೇಪೇಟೆಯ ನಿವಾಸಿ ಬಿಜೆಪಿ ಮುಖಂಡ ಶರಣಪ್ಪ ಹಂಚಳ ರವರ ತಂದೆ ಶಿವಪ್ಪ ಹಂಚನಾಳ   ಅನಾರೋಗ್ಯದಿಂದ ಗುರುವಾರ ಸಂಜೆ 7.30 ಗಂಟೆಗೆ  ಮೃತಪಟ್ಟಿದ್ದಾರೆ.  ಅವರ ಅಂತಿಮ ಸಂಸ್ಕಾರ ಶುಕ್ರವಾರ ಬೆಳಿಗ್ಗೆ  10.30ಕ್ಕೆ  ಹಿಂದೂ ರುದ್ರ ಭೂಮಿ ಯಲ್ಲಿ  ನಡೆಯಲಿದೆ. ಎಂದು  ಕುಟುಂಬಸ್ಥರು ತಿಳಿಸಿದ್ದಾರೆ. ಮೃತರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Read More »

ಹೆತ್ತತಾಯಿ ಸಾವಿನ ಮಧ್ಯೆಯೂ ಪರೀಕ್ಷೆ ಬರೆದ ಯುವತಿ..

ವರದಿ : ನಾಗರಾಜ್ ಎಸ್ ಮಡಿವಾಳರ  ಲಿಂಗಸಗೂರು : ತಾಯಿಯ ಸಾವಿನ  ಮಧ್ಯೆಯೂ ಹೆತ್ತಮ್ಮನ ಆಸೆಯಂತೆ ಓರ್ವ ಯುವತಿ ಪದವಿ ಪರೀಕ್ಷೆಗೆ ಬರೆದ ಘಟನೆ ಸಮೀಪದ ಅಮೀನಗಡದಲ್ಲಿ ನಡೆದಿದೆ. ಅಮೀನಗಡ ನಿವಾಸಿಗಳಾದ ಶಿವರಾಜ ಚನ್ನಮ್ಮ ದಂಪತಿಗಳ ಮಗಳಾದ ಬಸಲಿಂಗಮ್ಮ ಎನ್ನುವ ಯುವತಿ ತನ್ನ ತಾಯಿ ಚನ್ನಮ್ಮರ  ಸಾವಿನ ಮಧ್ಯೆಯೂ  ಅಮೀನಗಡದಿಂದ ಲಿಂಗಸುಗೂರಿಗೆ ಬಂದು ಬಿಎ ಪದವಿ ಮೂರನೇ ಸೆಮಿಸ್ಟರ್ ಪರೀಕ್ಷೆಯನ್ನು ಬರೆದು ತಾಯಿಯ ಅಸೆ ಈಡೇರುಸಿದ್ದಾಳೆ. ಭಾನುವಾರ ಅಮವಾಸ್ಯೆ ಪ್ರಯುಕ್ತ ತಾಯಿ …

Read More »

ಹಿರಿಯ ನಾಗರಿಕರ ನಿರ್ಲಕ್ಷ್ಯ ಬೇಡ – ಸಂತೋಷ ಕುಮಾರ್ 

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಹಿರಿಯ ನಾಗರಿಕರ ನಿರ್ಲಕ್ಷ ಬೇಡ ಎಂದು ಜಿಲ್ಲಾ ನಿರ್ದೇಶಕ ಸಂತೋಷ ಕುಮಾರ್ ಹೇಳಿದರು. ಪಟ್ಟಣದ ವಿಜಯಮಹಾಂತೇಶ್ವರ ಮಠದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಜ್ಞಾನ ಜ್ಯೋತಿ ಮತ್ತು ಭಾರತ ಮಾತಾ ಜ್ಞಾನವಿಕಾಸ ಕೇಂದ್ರದಲ್ಲಿ ವಿಶ್ವ ಹಿರಿಯ ನಾಗರಿಕ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು ಪ್ರಸ್ತುತ ದಿನಗಳಲ್ಲಿ ಹಿರಿಯ ನಾಗರಿಕರು ಹೆಚ್ಚಿನ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದರಿಂದ ಅವರಿಗೆ ಆರ್ಥಿಕ ಭದ್ರತೆ ಹಾಗೂ …

Read More »

ರಾಯಚೂರು :  ಆಗಸ್ಟ್ 7ರಿಂದ 16ರ ವರೆಗೆ ನೈಟ್ ಕರ್ಫ್ಯೂ 

ವರದಿ : ನಾಗರಾಜ್ ಎಸ್ ಮಡಿವಾಳರ್ ರಾಯಚೂರು :ರಾಜ್ಯದಲ್ಲಿ  ಕರೋನ ಮೂರನೇ ಅಲೆ  ಹೆಚ್ಚುತಿದ್ದಂತೆ ಎಚ್ಚತ್ತ ರಾಯಚೂರು ಜಿಲ್ಲಾಧಿಕಾರಿಗಳು ಮುಂಜಾಗ್ರತಾ  ಕ್ರಮವಾಗಿ ಇದೆ 7ರಿಂದ ಆಗಸ್ಟ್ 16ರ ವರೆಗೆ ನೈಟ್ ಕರ್ಫ್ಯೂ ಇರಲಿದೆ ಎಂದು  ಆದೇಶ  ಹೊರಡಿಸಿದ್ದಾರೆ.ಜಿಲ್ಲೆಯಲ್ಲಿ ಇಂದಿನಿಂದ  ರಾತ್ರಿ 09.00 ಗಂಟೆಯಿಂದ ಬೆಳಿಗ್ಗೆ 05.00 ಗಂಟೆಯವರೆಗೆ ಅಗತ್ಯ ಸೇವೆ, ಚಟುವಟಿಕೆಗಳನ್ನು ಹೊರತುಪಡಿಸಿ ಜನ ಗುಂಪು ಸೇರುವುದನ್ನು,   ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಕೋವಿಡ್ ಕರ್ಫ್ಯೂ ನಿಯಮ ಪಾಲನೆ ಮಾಡದಿದ್ದರೆ  ಕೋವಿಡ್ -19 ನಿರ್ವಹಣೆಯ …

Read More »

ಸೈಕಲ್ ಸವಾರಿ ಚಿತ್ರದ ಪ್ರೊಮೋ ಬಿಡುಗಡೆ ಸೆಲ್ಫಿ ಗೆ ಮುಗಿಬಿದ್ದ ಅಭಿಮಾನಿಗಳು

ವರದಿ : ನಾಗರಾಜ್ ಎಸ್ ಮಡಿವಾಳರ್  ಸಿಂದಗಿ : ಸೈಕಲ್ ಸವಾರಿ ಚಿತ್ರದ ಪ್ರೊಮೋ ಬಿಡುಗಡೆ ಸೆಲ್ಫಿ ಗೆ  ಅಭಿಮಾನಿಗಳು ಮುಗಿಬಿದ್ದರು ವಿಜಯಪುರ  ಜಿಲ್ಲಾ ತಳವಾರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಹಾಗೂ ಸೈಕಲ್ ಸವಾರಿ ಚಿತ್ರದ ಖಳ ನಾಯಕ ನಟ ಶಿವಾಜಿ ಮೆಟಗಾರ ಅವರ ಹುಟ್ಟು ಹಬ್ಬದ ಅಂಗವಾಗಿ ನಗರದ ಮಾಂಗಲ್ಯ ಭವನದಲ್ಲಿ ಸೈಕಲ್ ಸವಾರಿ ಚಿತ್ರದ ಪ್ರೊಮೋ ಬಿಡುಗಡೆ ಮಾಡಲಾಯಿತು. ನಂತರ ಶಿವಾಜಿ ಮೆಟಗಾರ ಅವರಿಗೆ ಸೈಕಲ್ ಸವಾರಿ …

Read More »

ಅನಾಥ ಶವ ಪತ್ತೆ…

ವರದಿ : ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು : ನಾರಾಯಣಪುರ ಜಲಾಶಯದ ಹಿನ್ನಿರಿನಲ್ಲಿ  ಅನಾಥ ಶವ ತೇಲಿ ಬಂದಿರುವ ಘಟನೆ ತಾಲೂಕಿನ ಕಮಲದಿನ್ನಿಯ ಗ್ರಾಮದ ಹತ್ತಿರದ ನಡೆದಿದೆ.   ಗ್ರಾಮ ಹತ್ತಿರ ಹರಿದು ಹೋಗುವ ಹಿನ್ನಿರಿನ ದಂಡೆ  ಮೇಲೆ ಶವ ತೆಲುತ್ತಿದ್ದುದನ್ನು ಕಂಡು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಆಗಮಿಸಿದ  ಪೋಲೀಸ್ ಸಿಬ್ಬಂದಿಗಳು ಗ್ರಾಮಸ್ಥರಾದ ಸಮಾಜ ಸೇವಕ ಅಮರೇಶ ಚಲವಾದಿ ಹಾಗೂ ಇನ್ನಿತರರು ಸಹಾಯದಿಂದ ಶೋಧ ನಡೆಸಿ ನದಿಗೆ ಹಾರಿ ಶವವನ್ನು ಹೊರತಂದರು.ನಂತರ  …

Read More »

ಕಾರ್ಯನಿರತ ಪತ್ರಕರ್ತ ಸಂಘದಿಂದ ಪತ್ರಕರ್ತ ಹನುಮಂತ ನಾಯಕರಿಗೆ ವಿಶೇಷ ಸನ್ಮಾನ

    ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ :ಲಿಂಗಸ್ಗೂರ ತಾಲೂಕಿನಲ್ಲಿ 2021-22ನೇ ಸಾಲಿನ ಅಗಸ್ಟ್ 03 ರಂದು ಸಾಂಸ್ಕೃತಿಕ ಭವನದಲ್ಲಿ ನೆಡೆಯುವ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಪತ್ರಿಕಾ ದಿನಾಚರಣೆ ಅಂಗವಾಗಿ ಪ್ರಶಸ್ತಿಗೆ ಮುದಗಲ್ ಕಾರ್ಯನಿರತ ಪತ್ರಕರ್ತ ಸಂಘದ ಉಪಾಧ್ಯಕ್ಷ ‍ಹನುಮಂತ ನಾಯಕ ಅವರನ್ನು ವಿಶೇಷ ಸನ್ಮಾನ ಕ್ಕೆ ಆಯ್ಕೆ ಮಾಡಲಾಗಿದೆ. ಮುದಗಲ್ ನ ಯುವ ಪತ್ರಕರ್ತ ಹಾಗೂ ಸಂಪಾದಕರಾದ  ಹನುಮಂತ ನಾಯಕ ಮಟ್ಟೂರು ಅವರನ್ನು ಪತ್ರಿಕೆ ಬಳಗ …

Read More »

ಡಾ. ಶರಣಪ್ಪ ಆನೆಹೊಸೂರಿಗೆ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ

  ನಾಗರಾಜ್ ಎಸ್ ಮಡಿವಾಳರ್  ಮುದಗಲ್: ಲಿಂಗಸುಗೂರು ತಾಲ್ಲೂಕಿನ ಆನೆಹೊಸೂರು ಗ್ರಾಮದ ಡಾ.ಶರಣಪ್ಪ ಆನೆಹೊಸೂರು ಇವರಿಗೆ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ 2020 ನೇ ಸಾಲಿನ ಹಂಪಮ್ಮ ಶರಣೇಗೌಡ ವಿರುಪಾಪುರ ದತ್ತಿ ಪ್ರಶಸ್ತಿ ಲಭಿಸಿದೆ. ಲಿಂಗಸುಗೂರು ತಾಲ್ಲೂಕಿನ ಶಾಸನ ಸಂಸ್ಕೃತಿ ಎಂಬ ಸಂಶೋಧನೆ ಕೃತಿಗೆ ಪ್ರಶಸ್ತಿ ಲಭಿಸಿದೆ. ಲಿಂಗಸುಗೂರು ತಾಲ್ಲೂಕಿನ ಶಾಸನಗಳು ತಮ್ಮದೇ ಆದ ವೈಶಿಷ್ಟ್ಯತೆ ಪಡೆದುಕೊಂಡಿವೆ. ಮೌರ್ಯರು, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯರು, ಸೇವುಣರು, ವಿಜಯನಗರ ಅರಸರ, ಬಹುಮನಿ ಸುಲ್ತಾನರ, …

Read More »

ರಾಜ್ಯದ ನೂತನ ಸಿ ಎಂ ಬಸವರಾಜ ಬೊಮ್ಮಾಯಿ ಆಯ್ಕೆ 

  ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ರಾಜ್ಯಧಾನಿ  ಬೆಂಗಳೂರಿನ ಕ್ಯಾಪಿಟಲ್ ಹೊಟೆಲ್ ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಪಕ್ಷದ ವೀಕ್ಷಕರ ಉಪಸ್ಥಿತಿಯಲ್ಲಿ ಈ ಘೋಷಣೆಯಾಗಿದೆ. ಬಿ.ಎಸ್.ಯಡಿಯೂರಪ್ಪ ರಾಜಿನಾಮೆಯಿಂದಾಗಿ ತೆರವಾಗಿರುವ ಸ್ಥಾನಕ್ಕೆ  ಯಡಿಯೂರಪ್ಪ ಸಂಪುಟದಲ್ಲಿ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು. ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ಬಂದಿದೆ.  

Read More »

ಭ್ರಮೆಯ ಲೋಕದಲ್ಲಿ ನಾವೆಲ್ಲ..

ಭ್ರಮೆಯ ಲೋಕದಲ್ಲಿ ನಾವೆಲ್ಲ.. ಭ್ರಮೆ ಲೋಕದಲ್ಲಿ ಆಲೋಚನೆಗಿಂತ ಮಾತಿನ ಆಲೋಚನೆಯೇ ಹೆಚ್ಚು , ಮಾತಿನ ಲೋಕದಲ್ಲಿ ಜ್ಞಾನರ್ಜನೆಯು ಆಗಬಹುದು, ಅಗದೆಯೂ ಇರಬಹುದು…. ಆಯ್ಕೆ ನಿಮ್ಮದು…                                  ಪ್ರೀತಮ್   

Read More »
error: Content is protected !!