Friday , September 20 2024
Breaking News
Home / Nagaraj M (page 35)

Nagaraj M

ಲಿಂಗಸಗೂರು : ಗ್ರಾ . ಪಂ 531 ಸ್ಥಾನಗಳಿಗೆ ಆಯ್ಕೆ ಆದವರು ಯಾರು..? ಇಲ್ಲಿದೆ ತಾಲೂಕಿನ 29 ಗ್ರಾಮಪಂಚಾಯಿತ ,531ಚುನಾಯಿತ ಸದಸ್ಯರ ಸಂಪೂರ್ಣ ವಿವರ….!

 ವರದಿ : ನಾಗರಾಜ್  ಎಸ್ ಮಡಿವಾಳರ್  ಲಿಂಗಸುಗೂರು ಗ್ರಾಪಂ ಚುನಾವಣೆ ಫಲಿತಾಂಶ 531 ಸ್ಥಾನಗಳಲ್ಲಿ 75 ಸ್ಥಾನಕ್ಕೆ ಅವಿರೋಧ ಆಯ್ಕೆ ತಾಲೂಕಿನ 30 ಗ್ರಾಪಂ.ಗಳಲ್ಲಿ 29 ಗ್ರಾಪಂ.ಗಳಿಗೆ 2 ನೇ  ಹಂತದಲ್ಲಿ ಡಿ .27 ರಂದು ಚುನಾವಣೆ ನಡೆದಿದ್ದು 531 ಸ್ಥಾನಗಳಲ್ಲಿ 75 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದು , ಚುನಾವಣೆ ನಡೆದ  456 ಸ್ಥಾನಗಳ ಫಲಿತಾಂಶದಲ್ಲಿ ವಿಜಯ ಸಾದಿಸಿ ಚುನಾಯಿತರಾಗಿ 1) ಸರ್ಜಾಪುರ ಗ್ರಾ.ಪಂ ಗೆ  ಯಲ್ಲಪ್ಪ , ಗಂಗಮ್ಮ( …

Read More »

ಮುದಗಲ್ : ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ 

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಭಾರತೀಯ ಸೇನೆಯಿಂದ ನಿವೃತ್ತಿ ಪಡೆದು 20 ವರ್ಷಗಳ ಬಳಿಕ ಪಟ್ಟಣಕ್ಕೆ  ಬಂದ ಯೋಧರೊಬ್ಬರು   ಭಾರತೀಯ ಸೇನೆಯಲ್ಲಿ ಸುಮಾರು 20 ವರ್ಷ ಸೇವೆ ಸಲ್ಲಿಸಿರುವ ಮುದಗಲ್ಲ ಪಟ್ಟಣದ  ಹಳಪೇಟೆಯ  ಯೋಧ ಸೈಯದ್ ರಹೀಮಾನ್  ಅವರು ಸದ್ಯ ನಿವೃತ್ತಿ ಪಡೆದಿದ್ದಾರೆ. ಜಮ್ಮು ಕಾಶ್ಮೀರದಲ್ಲಿ   ಯೋಧನಾಗಿ ಇವರು ಸೇವೆ ಸಲ್ಲಿಸುತ್ತಿದ್ದರು. ಹೀಗಾಗಿ ಬಹುವರ್ಷಗಳ ಬಳಿಕ ಪಟ್ಟಣಕ್ಕೆ  ಆಗಮಿಸಿರುವ ಹೆಮ್ಮೆಯ ವೀರ ಯೋಧ ಸೈಯದ್ ರಹೀಮಾನ್   ಅವರನ್ನು ಸನ್ಮಾನ ಹಾಗೂ ಮೆರವಣಿಗೆ ಮೂಲಕ ಅದ್ದೂರಿಯಾಗಿ …

Read More »

ಜನರ  ಸೇವೆಯೇ ನನಗೆ ಶ್ರೀರಕ್ಷೆ  :  ಅಮರೇಶ ಕಡಿ

ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಸಮೀಪದ ನಾಗರಹಾಳ ಗ್ರಾಮ ಪಂಚಾಯತಗೆ ಚುನಾಯಿತ ಸದಸ್ಯರಾಗಿ ಆಯ್ಕೆ ಯಾದ ಅಮರೇಶ್ ಕಡಿ ರವರಿಗೆ  ಪತ್ರಕರ್ತರಿಂದ ಸಮ್ಮಾನ ಮಾಡಲಾಯಿತು.ಈ  ಸಂದರ್ಭದಲ್ಲಿ ಮಾತನಾಡಿದ ಅವರು ನಾಗರಹಾಳ ಜನರ  ಸೇವೆಯೇ ನನಗೆ ಶ್ರೀರಕ್ಷೆ  ನನ್ನ ಗೆಲುವು ನನ್ನದಲ್ಲ ಗ್ರಾಮದ ಗೆಲುವು ನಾನು ಗ್ರಾಮದ ಅಭಿವೃದ್ಧಿಗಾಗಿ ಶ್ರಮವಹಿಸುತ್ತೇನೆ ಸರಕಾರದ ಪ್ರತಿಯೊಂದು ಯೋಜನೆಗಳನ್ನು  ಪ್ರಾಮಾಣಿಕವಾಗಿ ಜನರಿಗೆ  ತಲುಪಿಸುತ್ತೇನೆ ಹಾಗೂ ನಾಗರಹಾಳ ಗ್ರಾಮದ ಜನ ನನಗೆ …

Read More »

ಪೊಲೀಸರಿಂದ 75 ಕೆಜಿ ಕೇಕ್ ವಿತರಣೆ 

 ವರದಿ :   ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು : ಲಿಂಗಸಗೂರು  ಸಿಪಿಐ ಮಹಾಂತೇಶ್ ಸಜ್ಜನ ಹೊಸ ವರುಷದ ನಿಮಿತ್ಯ  ತಮ್ಮ ಪೊಲೀಸ್ ಸಿಬ್ಬಂದಿವರಿಗೆ 75 ಕೆಜಿ ಕೇಕ್ ವಿತರಣೆ ಮಾಡಿದರು ತಮ್ಮ  ಠಾಣಾ ವ್ಯಾಪ್ತಿಯ ಹಟ್ಟಿ , ಲಿಂಗಸುಗೂರ, ಮುದಗಲ್, ಪೊಲೀಸ್  ಸಿಬ್ಬಂದಿಗಳಿಗೆ ಕೇಕ್ ವಿತರಣೆ ಮಾಡಿ ಹೊಸವರ್ಷದ  ಶುಭಾಶಯ ತಿಳಿಸಿ  ಸಿಬ್ಬಂದಿಯವರಲ್ಲಿ  ಹರುಷ  ಮೂಡಿಸಿದರು. ಈ ಸಂದರ್ಭ ಲಿಂಗಸಗೂರು ಠಾಣಾ ಪಿಎಸ್ಐ  ಪ್ರಕಾಶ್ ಡಂಬಳ, ಹಟ್ಟಿ ಠಾಣಾ ಪಿಎಸ್ಐ ಮುದ್ದುರಂಗಸ್ವಾಮಿ …

Read More »

ಶ್ರೀ ಕ್ಷೇತ್ರದಿಂದ ಬಿತ್ತನೆ ಯಂತ್ರಕ್ಕೆ  ಚಾಲನೆ 

ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು : ತಾಲೂಕಿನ ಬೆಂಡೋಣಿ ಗ್ರಾಮದಲ್ಲಿ  ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ  ರೈತರ ಅನುಕೂಲಕ್ಕಾಗಿ  ಬಿತ್ತನೆ ಯಂತ್ರಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮಕ್ಕೆ ಮುಖ್ಯತಿಥಿಯಾಗಿ ಆಗಮಿಸಿದ ಸಂಸ್ಥೆಯ ಜಿಲ್ಲಾ ನಿರ್ದೇಶಕ ಸಂತೋಷ ಕುಮಾರ್  ರೈತರಿಗೆ ಬಿತ್ತನೆ ಯಂತ್ರದ ಪ್ರಯೋಜನ ಕುರಿತು ತಿಳಿವಳಿಕೆ ಮೂಡಿಸುವ ಪ್ರಯತ್ನ ನಡೆದಿದೆ. ಈ ಯಂತ್ರದ ಮೂಲಕ  ಎಲ್ಲ ಬಿತ್ತನೆಬೀಜವನ್ನು ವೈಜ್ಞಾನಿಕ ಕ್ರಮದಲ್ಲಿ ಬಿತ್ತನೆ ಮಾಡಬಹುದು. ಬಿತ್ತನೆ ಯಂತ್ರದ ಮೂಲಕ 1 ಗಂಟೆಯಲ್ಲಿ 1 ಎಕರೆ …

Read More »

ಕಾಲುವೆಗೆ  ಬಿದ್ದ ಮಗು : ಶೋಧ ಕಾರ್ಯ ಮುಂದುವರಿಕೆ

ಲಿಂಗಸಗೂರು : ತಾಲೂಕಿನ ಕಾಳಾಪೂರ ಗ್ರಾಮದ ಹೊರವಲಯದಲ್ಲಿರುವ ಎನ್‌ಆರ್‌ಬಿಸಿ ಮುಖ್ಯ ಕಾಲುವೆಯಲ್ಲಿ ಬಟ್ಟೆ ತೊಳೆಯಲು ತಾಯಿ ಜೊತೆ ತೆರಳಿದ್ದ ಬಸವರಾಜ ತಂದೆ ಹುಸೇನಪ್ಪ ಎನ್ನುವ ಬಾಲಕ ಕಾಲುವೆಯಲ್ಲಿ  ಕಾಲು ಜಾರಿ ಬಿದ್ದು ನಾಪತ್ತೆಯಾಗಿದೆ. ಕಾಳಾಪೂರ ಗ್ರಾಮ ಹೊರವಲಯದಲ್ಲಿ ಎನ್‌ಆರ್‌ಬಿಸಿ (ನಾರಾಯಣಪುರ ಬಲದಂಡೆ ಕಾಲುವೆ) ಮುಖ್ಯ ಕಾಲುವೆಯಲ್ಲಿ ಈ ಘಟನೆ ನಡೆದಿದೆ.ಬಾಲಕನ ಹುಡುಕಾಟಕ್ಕೆ ಅಗ್ನಿಶಾಮಕ ಸಿಬ್ಬಂದಿಗಳಿಂದ ಶೋಧ ಕಾರ್ಯ ಮುಂದುವರೆಸಿದ್ದಾರೆ.

Read More »

ಕವಿತಾಳ ಪಟ್ಟಣದಲ್ಲಿ SFI 50 ವರ್ಷಾಚರಣೆ.

  ಕವಿತಾಳ : ಪಟ್ಟಣದ ತ್ರೈಯೆಂಬಕೇಶ್ವರ ದೇವಸ್ಥಾನದ ಆವರಣದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್‌ ( SFI ) ಕವಿತಾಳ ಘಟಕದ ವತಿಯಿಂದ ಎಸ್ಎಫ್ಐನ 50 ಸಂಭ್ರಮಾಚರಣೆಯ ಕಾರ್ಯಕ್ರಮ ವನ್ನು ಮಾಡಲಾಯಿತು. ಮೊದಲ ಧ್ವಜಾರೋಹಣ ಮಾಡಿ ಘೋಷಣೆ ಯನ್ನು ಕೂಗಿ ನಂತರ ಕಾರ್ಯಕ್ರಮ ವನ್ನು ಆರಂಭಿಸಿದರು. ನಂತರ SFI ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಮಾತನಾಡಿ SFI ದೇಶದ ದೊಡ್ಡ ಮತ್ತು ಮಹತ್ವದ ವಿದ್ಯಾರ್ಥಿ ಸಂಘಟನೆಯಾಗಿದೆ ಕಳೆದ 50 ವರ್ಷಗಳಿಂದ ಸರ್ವರಿಗೂ …

Read More »

ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಗೌಡೂರ ಆಯ್ಕೆ

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ಲ : ಪಟ್ಟಣದ ಸ್ಪೋರ್ಟ್ಸ್ ಕ್ಲಬ್  ಸರ್ವ  ಸದಸ್ಯರ ಸಭೆ ನಡೆಸಿ ಸಭೆಯಲ್ಲಿ ಸ್ಪೋರ್ಟ್ಸ್ ಕ್ಲಬ್ ಗೆ  ನೂತನ ಪದಾಧಿಕಾರಿಗಳ ಆಯ್ಕೆಮಾಡಲಾಯಿತು. ಗೌರವ ಅಧ್ಯಕ್ಷರನ್ನಾಗಿ ಲಿಂಗರಾಜ ಸಾಹುಕಾರ, ಅಧ್ಯಕ್ಷರನ್ನಾಗಿ ಮಲ್ಲಿಕಾರ್ಜುನ ಗೌಡೂರ,ಉಪಾಧ್ಯಕ್ಷರನ್ನಾಗಿ ಉದಯಕುಮಾರ ಕಮ್ಮಾರ, ಖಜಾಂಚಿಯಾಗಿ ಶ್ರೀಧರ ಜೀಡಿ ,ಕಾರ್ಯದರ್ಶಿಯಗಿ ರಾಘವೇಂದ್ರ ಗುಮಾಸ್ತ , ನಿರ್ದೇಶಕರಾಗಿ ಡಾ.ಮಂಜುನಾಥ ಗುಡಿಹಾಳ ,ಡಾ.ಸಂಜೀವ ಭಮಸಾಗರ, ಡಾ.ಸಂಜಯ ಬುಜರಕರ, ಶಿವಕುಮಾರ ಪಾಟೀಲ, ಕೃಷ್ಣ ಮುಳ್ಳೂರ, ವೀರಭದ್ರಪ್ಪ ಕೊಳ್ಳಿ, ವಿಶ್ವನಾಥ …

Read More »

ಒಂದು ಮತದ ಅಂತರದಲ್ಲಿ ಸಾಣಪೂರ ‘ರಾಣಿ’ಗೆ ಜಯ .!

ಎನ್ ಶಾಮೀದ್ ತಾವರಗೇರಾ  ಕೊಪ್ಪಳ : ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪೂರ ಗ್ರಾಮ ಪಂಚಾಯತಿಯ ಅಂಜಿನಹಳ್ಳಿ ಕ್ಷೇತ್ರಕ್ಕೆ ಕೇವಲ ಒಂದು ಮತದ ಅಂತದರಲ್ಲಿ ರಾಣಿ ನಾಗೇಂದ್ರ ಎಂಬ ಮಹಿಳೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ರಾಣಿ ಆಶ್ಚರ್ಯ ಮೂಡಿಸಿದ್ದಾಳೆ. ರಾಣಿ ನಾಗೇಂದ್ರ ಅವರ ಸಮೀಪ ಸ್ಪರ್ಧಿ ಶಾಂತಮ್ಮ 78 ಮತಗಳನ್ನು ಪಡೆದರೆ, ಇನ್ನೊರ್ವ ಅಭ್ಯರ್ಥಿ ಯಲ್ಲಮ್ಮ 24 ಮತಗಳನ್ನು ಪಡೆದಿದ್ದಾಳೆ. ಕೇವಲ ಒಂದೇ ಒಂದು ಮತದ ಅಂತರದಲ್ಲಿ ಜಯಶಾಲಿಯಾಗುವ ಮೂಲಕ ಜಿಲ್ಲೆಯ …

Read More »

ಉದಯವಾಹಿನಿಗೆ   ನಾಗರಾಜ್ ಎಸ್ ಮಡಿವಾಳರ್ ನೇಮಕ

ಲಿಂಗಸಗೂರು ತಾಲೂಕಿನ ಮುದಗಲ್ ಪಟ್ಟಣಕ್ಕೆ  ಉದಯವಾಹಿನಿ  ವೆಬ್ಸೈಟ್ ಆವೃತ್ತಿಗೆ ವರದಿಗಾರರ ನ್ನಾಗಿ ನಾಗರಾಜ್ ಎಸ್ ಮಡಿವಾಳರ್ ರವರನ್ನು ನೇಮಕ ಮಾಡಲಾಗಿದ್ದು ಜಾಹಿರಾತು ಸುದ್ದಿಗಳಿಗಾಗಿ ಸಂಪರ್ಕಿಸಿ ಎನ್ ಶಾಮೀದ್ ತಾವರಗೇರಾ  ಸಂಪಾದಕರು ಉದಯವಾಹಿನಿ ವೆಬ್ಸೈಟ್ ಆವೃತ್ತಿ

Read More »
error: Content is protected !!