Thursday , September 19 2024
Breaking News
Home / Nagaraj M (page 18)

Nagaraj M

ಮುದಗಲ್ : ಬೈಕ್ ಡಿಕ್ಕಿ  ಓರ್ವನ ಸ್ಥಿತಿ ಗಂಭೀರ ಇಬ್ಬರಿಗೆ ಗಾಯ

ವರದಿ : ನಾಗರಾಜ್ ಎಸ್ ಮಡಿವಾಳರ್   ಮುದಗಲ್  : ಪಟ್ಟಣ ಸಮೀಪದ ಕನ್ನಾಪುರಹಟ್ಟಿ ಹತ್ತಿರ ಮಧ್ಯಾಹ್ನ ಎರಡು ಬೈಕ್ ಗಳು ಡಿಕ್ಕಿ ಹೊಡೆದ ಪರಿಣಾಮ ಓರ್ವನ ಸ್ಥಿತಿ ಗಂಭೀರವಾಗಿದ್ದು ಇಬ್ಬರಿಗೆ ಗಂಭೀರ ಗಾಯಗಳಿವೆ. ಗಂಭೀರ ಸ್ಥಿತಿಯಲ್ಲಿರುವ  ಕನ್ನಾಪುರಹಟ್ಟಿ ಗ್ರಾಮದ  ಶೇಖರಯ್ಯ ಎಂಬುವ ವ್ಯಕ್ತಿ ರಸ್ತೆ ಬದಿಯಲ್ಲಿ ಬೈಕ್ ಮೇಲೆ ನಿಂತಿರುತ್ತಾರೆ. ನಾರಾಯಣಪುರ ಸಮೀಪದ ಮರಣನಾಳ ತಾಂಡ ಕಡೆಗೆ ತೆರೆಳುತ್ತಿದ್ದ ಗೋವಿಂದ್ ರಾಠೋಡ್ ಎಂಬುವ ಬೈಕ್ ಸವಾರ ನಿಂತ ಬೈಕ್ ಬೈಕ್ …

Read More »

ಮುದಗಲ್ : ಕಾರು ಪಲ್ಟಿ ಓರ್ವನ ಸಾವು

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಕಾರು ಪಲ್ಟಿಯಾದ ಪರಿಣಾಮ ಮೂವರು ಗಾಯಗೊಂಡಿದ್ದು ಓರ್ವ  ಮೃತಪಟ್ಟಿರುವ ಘಟನೆ ಸಮೀಪದ ಮೂಡಲದಿನ್ನಿ ಕ್ರಾಸ್ ಹತ್ತಿರ ಸಂಭವಿಸಿದೆ. ಆಮದಿಹಾಳ ಗ್ರಾಮದ ಯುವಕ ಶ್ರೀಕಾಂತ್ ( 25 )  ಮೃತ ದುರ್ದೈವಿಯಾಗಿದ್ದು. ಅಮದಿಹಾಳ ಗ್ರಾಮದಿಂದ ಮಸ್ಕಿ ಕಡೆಗೆ  ಕಾರಿನಲ್ಲಿ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ  ಅವಘಡ ಸಂಭವಿಸಿದೆ ಎನ್ನಲಾಗಿದೆ.ಈ ಪ್ರಕರಣ ಮಸ್ಕಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Read More »

ಧಾರ್ಮಿಕ ಧತ್ತಿ ನಿರ್ದೇಶಕ ಮುತಾಲಿಕ್ ರವರಿಗೆ ಸನ್ಮಾನ: ಮೋದಿ ಟೀಮ್

ವರದಿ : ನಾಗರಾಜ್ ಎಸ್ ಮಡಿವಾಳರ್  ಮಳವಳ್ಳಿ: ಹಲಗೂರು ಪಟ್ಟಣದ ಮೋದಿ ಕಛೇರಿಯಲ್ಲಿ ಶನಿವಾರ ಹಿಂದೂ ಧರ್ಮದಾಯ ಹಾಗೂ ಧಾರ್ಮಿಕ ಧತ್ತಿ ಇಲಾಖೆ ಕರ್ನಾಟಕ ಸರ್ಕಾರ ಬೆಂಗಳೂರು ನಗರ ಜಿಲ್ಲೆಯ ನಿರ್ದೇಶಕರಾದ ಶ್ರೀ ಹರ್ಷ ಮುತಾಲಿಕ್ ರವರಿಗೆ ಮೋದಿ ತಂಡದ ಸದಸ್ಯರು ಸನ್ಮಾನಿಸಿ ಹಲಗೂರು ಪಟ್ಟಣದ ಸುತ್ತ ಮುತ್ತ ಇರುವ ದೇವಾಲಯಗಳ ಅಭಿವೃದ್ಧಿ ಪಡಿಸಲು ಮನವಿ ಮಾಡಿದರು ನಂತರ ಹಲಗೂರು ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಾಲಯ, ಗೊಲ್ಲರಹಳ್ಳಿ ಶ್ರೀ ರಾಮ …

Read More »

ಮಗುವನ್ನು ತಿಪ್ಪೆಗೆ ಎಸೆದ  ತಾಯಿ : ಮಗು ನಾಯಿ, ಹಂದಿಗಳ ಪಾಲು..

ವರದಿ : ನಾಗರಾಜ್ ಎಸ್ ಮಡಿವಾಳರ್   ಲಿಂಗಸುಗೂರು : ಕಣ್ಣು ತೆರೆಯುವ ಮೊದಲೇ  ಹೆತ್ತ ಕರುಳ ಬಳ್ಳಿಯನ್ನೇ ತಿಪ್ಪೆಗೆ ಎಸೆದು ಹೋಗುವ ಕಟುಕ ಹೃದಯದ ತಾಯಂದಿರು ಇದ್ದಾರೆ! ಒಂಬತ್ತು ತಿಂಗಳು ಹೊತ್ತು, ಬಳಿಕ ಹೆತ್ತು ಅದೇ  ಮಗುವನ್ನು ಪಾಪಿ ತಾಯಿಯೊಬ್ಬಳು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಪಕ್ಕದ ತಿಪ್ಪೆಗೆ ಎಸೆದು ಹೋದ ಮನಕಲಕುವ ಹೃದಯ ವಿದ್ರಾವಕ ಘಟನೆ ನಡೆದಿದೆ. ತಿಪ್ಪೆಯಲ್ಲಿ ಹಸುಗೂಸನ್ನು ನಾಯಿಗಳು ಹರಿದು ತಿಂದಿರುವ ರೀತಿ ಕಾಣುತ್ತಿದೆ. ಘಟನಾ ಸ್ಥಳಕ್ಕೆ  …

Read More »

ಮೇವಿನ ಬಣವೆಯಲ್ಲಿ ಹಸುಗೂಸು ಪತ್ತೆ

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್: ಸಮೀಪದ ಹಲ್ಕಾವಟಗಿ ಗ್ರಾಮದ ಮೇವಿನ ಬಣವೆಯಲ್ಲಿ ಹಸುಗೂಸು ಪತ್ತೆಯಾದ ಘಟನೆ ಬುಧವಾರ ಜರುಗಿದೆ. ಕನಿಕರವಿಲ್ಲದೇ ಗಂಡು ಮಗುವನ್ನ ಬಣವೆಯಲ್ಲಿ ಬಿಸಾಕಿ ಹೋಗಿದ್ದಾರೆ. ಗ್ರಾಮಸ್ಥರು ಬಹಿರ್ದೆಸೆಗೆ ಹೋಗಿದ್ದಾಗ ಮಗುವಿನ ಅಳುವು ಕೇಳಿತು. ಹುಲ್ಲಿನಲ್ಲಿ ಬಿದ್ದ ನವಜಾತ ಶಿಶುವನ್ನ ಗ್ರಾಮದ ಕಡೆ ತಂದು ಆರೈಕೆ ಮಾಡಿದರು. ಗ್ರಾಮಸ್ಥರು ನವಜಾತ ಶಿಶು ಸಿಕ್ಕ ಬಗ್ಗೆ ಲಿಂಗಸುಗೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಹಾಗೂ …

Read More »

ಅಖಿಲ ಭಾರತ ಕುಂಬಾರರ ಸಂಘಕ್ಕೆ  ರಾಜ್ಯಾಧ್ಯಕ್ಷರಾಗಿ  ರಾಕೇಶ್ ಪ್ರಜಾಪತಿ

ನಾಗರಾಜ್ ಎಸ್ ಮಡಿವಾಳರ್ ಬೆಂಗಳೂರು : ಅಖಿಲ ಭಾರತ ಕುಲಾಲ್ ಕುಂಬಾರ್   ಕರ್ನಾಟಕದ  ರಾಕೇಶ್ ಕುಮಾರ್ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಯಾಗಿದ್ದಾರೆ. ನಗರದ ಕುಂಬಾರ ಸಂಘದ ಕಚೇರಿಯಲ್ಲಿ ನಡೆದ ಸಭೆ ನಡೆಸಿಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷ ಶಂಕರ್ ಶೆಟ್ಟಿ ಕುಂಬಾರ್, ಉಪಾಧ್ಯಕ್ಷ ಕೈಲಾಶ್ ಕುಮಾರ್ ಅಭಿನಂದನೆ ತಿಳಿಸಿದರು.

Read More »

ಶಾಸಕರಿಂದ 3 ಕೋಟಿ ವೆಚ್ಚದಲ್ಲಿ 51 ಪಂಪ್ ಸೆಟ್ ವಿತರಣೆ.

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ವತಿಯಿಂದ 2018-19ನೇ  ಸಾಲಿನ ಲಿಂಗಸುಗೂರು ವಿಧಾನಸಭಾ ಕ್ಷೇತ್ರಕ್ಕೆ ಹಂಚಿಕೆಯಾದ scp/stp ಅನುದಾನದಲ್ಲಿ sc ಮತ್ತು st ರೈತರಿಗೆ 51 ಕೊಳವೆ ಬಾವಿ ಕೊರೆದು ಪ್ರತಿ  ರೈತರ ಹೊಲಗಳಿಗೆ 7.50ಲಕ್ಷ ರೂಪಾಯಿ ವೆಚ್ಚದಲ್ಲಿ  ಪೈಂಪಲೈನ ಮಾಡಿ ಪಂಪಸೆಟ್  ಅಳವಡಿಸುವದು ಯೋಜನೆಯಡಿ ಆಯ್ಕೆಯಾದ ಪಲಾನುಭವಿಗಳಿಗೆ ಶನಿವಾರ ಪಂಪಸೆಟ್ ಗಳನ್ನು  ಲಿಂಗಸೂಗೂರು ಶಾಸಕ …

Read More »

ಕಾರಹುಣ್ಣಿಮೆ ಆಚರಣೆ ನಿಷೇದ  : ಚಾಮರಾಜ ಪಾಟೀಲ್

ಪ್ರೀತಿಯ ಓದುಗ  ದೊರೆಗಳೇ, ಕರೋನ ನಿಯಂತ್ರಣ  ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ. ……………………………………………….. ವರದಿ : ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು  : ತಾಲೂಕಿನಲ್ಲಿ ಕಾರಹುಣ್ಣಿಮೆ ಆಚರಣೆ ನಿಷೇದಪಡಿಸಿ ಲಿಂಗಸಗೂರು ತಹಸೀಲ್ದಾರ ಚಾಮರಾಜ ಪಾಟೀಲ್ ತಿಳಿಸಿದ್ದಾರೆ. ತಾಲೂಕಿನ ವಿವಿಡಿದೆ  ಇಂದು ಮತ್ತು ನಾಳೆ  ಕಾರಹುಣ್ಣಿಮೆ ಆಚರಣೆ ಇರುವುದರಿಂದ ಯಾವುದೇ ರೀತಿಯಲ್ಲಿ  ಜನರು ಗುಂಪು  …

Read More »

ಮುದಗಲ್ : ರಸ್ತೆ ಅಪಘಾತ  ಒಬ್ಬರ ಸ್ಥಿತಿ ಗಂಭೀರ 3 ಜನರಿಗೆ ಗಾಯ 

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಬಾಗಲಕೋಟೆ ರಸ್ತೆಯಿಂದ ಮುದಗಲ್ ಕಡೆಗೆ ಬರುವ ಬೈಕ್ ಸವಾರರು  ಆಮದಿಹಾಳ ಗ್ರಾಮದ ಬಳಿ ಆಯಾತಪ್ಪಿ ಬಿದ್ದಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದ್ದು ಮೂವರಿಗೆ  ಸಣ್ಣಪುಟ್ಟ ಗಾಯಗಳಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಬೈಕ್ ಸವಾರ ವೇಗದಲ್ಲಿ ಬರುತ್ತಿದ್ದಾಗ  ರಸ್ತೆಯಲ್ಲಿರುವ ತಗ್ಗು ಗುಂಡಿಗಳಿಂದ ಆಯಾ ತಪ್ಪಿ ಕೆಳಗೆ ಬಿದ್ದಿದ್ದಾರೆ. ನಾಲ್ವರು ಮುದಗಲ್ ಪಟ್ಟಣದ ಕೂಲಿ ಕಾರ್ಮಿಕರಾಗಿದ್ದು  ಕೂಲಿ ಕೆಲಸ ಸಲುವಾಗಿ ಸಮೀಪದ ಗ್ರಾಮಗಳಲ್ಲಿ …

Read More »

ಮುದಗಲ್ : ನಿಧಿ ಆಸೆಗಾಗಿ ದೇವರ ಮೂರ್ತಿ ಭಗ್ನ

ಪ್ರೀತಿಯ ಓದುಗ  ದೊರೆಗಳೇ, ಕರೋನ ನಿಯಂತ್ರಣ  ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ. ……………………………………………….. ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಹೊರವಲದಲ್ಲಿರುವ ಭೈರಪ್ಪನ ದೇವಸ್ಥಾನದಲ್ಲಿ ನಿಧಿಗಳ್ಳರು ಶೋಧ  ನಡೆಸಿದ ಘಟನೆ ರವಿವಾರ ರಾತ್ರಿ ನಡೆದಿದೆ. ಪಟ್ಟಣದ ಹಾಲಭಾವಿ ವೀರಭದ್ರಶ್ವರ ದೇವಸ್ಥಾನದ ಹಿಂದುಗಡೆ ಇರುವ ಭೈರಪನ ದೇವಸ್ಥಾನದಲ್ಲಿ …

Read More »
error: Content is protected !!