Thursday , September 19 2024
Breaking News
Home / Nagaraj M (page 8)

Nagaraj M

ಮುದಗಲ್ : ಪಟ್ಟಣದಲ್ಲಿ ನಾಳೆ ವಿದ್ಯುತ್ ಸರಬರಾಜು ಸ್ಥಗಿತ…?

  ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದಲ್ಲಿ ಶನಿವಾರ ಬೆಳಗ್ಗೆ 9:00 ಗಂಟೆಯಿಂದ ಸಾಯಂಕಾಲ 6:00 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಮುದಗಲ್ ಪಟ್ಟಣದ ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿರುವುದಿಂದ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಮತ್ತು 110/11 ಕೆವಿ ಉಪಕೇಂದ್ರ ಮುದಗಲ್‌ ನಿರ್ವಹಣೆ ಕಾರ್ಯ ನಡೆಯುವುದರಿಂದ ದಿನಾಂಕ: 25-06-2022 (ಶನಿವಾರ) ಬೆಳಗ್ಗೆ 09:00 ಗಂಟೆಯಿಂದ ಸಾಯಂಕಾಲ 06:00 ಗಂಟೆವರೆಗೆ ಮುದಗಲ್ …

Read More »

ಗೋ ಪೂಜೆ ಮೂಲಕ ಹರ್ಷ ಮುತಾಲಿಕರ  ಹುಟ್ಟುಹಬ್ಬ ಆಚರಣೆ.

ನಾಗರಾಜ್ ಎಸ್ ಮಡಿವಾಳರ್ ಮುದಗಲ್ :  ಪಟ್ಟಣದ ಗೋ ಶಾಲೆಯಲ್ಲಿ ಮುತಾಲಿಕ್ ರವರ ಹೆಸರಿನಲ್ಲಿ  ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿ   ಡಾ. ಈಶ್ವರ ಸವಡಿ ಆಸ್ಪತ್ರೆಯಲ್ಲಿದ್ದ ಗರ್ಭಿಣಿ ಮಹಿಳೆಯರಿಗೆ ಹರ್ಷ ಮುತಾಲಿಕರಂತಹ ಸಮಾಜ ಸೇವಕ ಮಕ್ಕಳು ಹುಟ್ಟಲಿ ಎಂದು ಆಶಿಸಿ ಹಣ್ಣು ವಿತರಣೆ ಮಾಡಿ ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಹರ್ಷ ಮುತಾಲಿಕ್  ರವರ  ಹುಟ್ಟುಹಬ್ಬ ಆಚರಣೆ ಮಾಡಿದರು.  ನಂತರ ಮಾತನಾಡಿದ ಪುರಸಭೆ ಸ್ಥಾಯಿ ಸಮಿತಿ ಮಾಜಿ  ಅಧ್ಯಕ್ಷ ಹೇಮಂತ್ …

Read More »

ಬುಧವಾರ ಪವರ್ ಕಟ್…

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್  : ಪಟ್ಟಣದಲ್ಲಿ ಬುಧವಾರ  ಬೆಳಗ್ಗೆ 9:00 ಗಂಟೆಯಿಂದ ಸಾಯಂಕಾಲ 6:00 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಮುದಗಲ್ ಪಟ್ಟಣದ  ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿ  ನಡೆಯುತ್ತಿರುವುದಿಂದ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಮತ್ತು ಪಟ್ಟಣದ 110/11 ಕೆವಿ ಉಪಕೇಂದ್ರದ ನಿರ್ವಹಣೆ ಕಾರ್ಯ ನಡೆಯುವುದರಿಂದ ದಿನಾಂಕ: 15-06-2022 (ಬುಧುವಾರ)  ಬೆಳಗ್ಗೆ 09:00 ಗಂಟೆಯಿಂದ ಸಾಯಂಕಾಲ 06:00 ಗಂಟೆವರೆಗೆ ಮುದಗಲ್ , …

Read More »

ಜೆಡಿಎಸ್  ತಾಲೂಕಾಧ್ಯಕ್ಷರಾಗಿ ಬಸವರಾಜ ಮಾಕಾಪೂರು ನೇಮಕ. 

ವರದಿ : ನಾಗರಾಜ್ ಎಸ್ ಮಡಿವಾಳರ ಲಿಂಗಸಗೂರು : ಲಿಂಗಸಗೂರು ತಾಲೂಕಾ ಜೆಡಿಎಸ್ ಪಕ್ಷದ ತಾಲೂಕಧ್ಯಕ್ಷರಾಗಿ ಬಸವರಾಜ ಮಾಕಪುರ ರನ್ನ ಹಾಗೂ ಕಾರ್ಯಧ್ಯಕ್ಷರನ್ನಾಗಿ ಗೋವಿಂದ ಹೆಚ್ ಅಮ್ಮಾಪುರ ರವರನ್ನ  ಆಯ್ಕೆ ಮಾಡಲಾಗಿದೆ ಎಂದು ರಾಯಚೂರು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ವಿರೂಪಾಕ್ಷ   ತಿಳಿಸಿದರು. ನಂತರ ಪತ್ರಿಕೆ ಯೊಂದಿಗೆ ಮಾತನಾಡಿದ ಅವರು ನಮ್ಮ ಪಕ್ಷದ ವರಿಷ್ಟರಾದ ಮಾಜಿ ಮುಖ್ಯಮಂತ್ರಿ ಎಚ್, ಡಿ, ಕುಮಾರಸ್ವಾಮಿ ಹಾಗೂ  ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ರವರ …

Read More »

ವೀರಶೈವ ಲಿಂಗಾಯತರಿಂದ ಸಿದ್ದು ಬಂಡಿ ಬಹಿಷ್ಕಾರ 

  ವರದಿ : ನಾಗರಾಜ್ ಎಸ್ ಮಡಿವಾಳರ ಲಿಂಗಸುಗೂರ : ವೀರಶೈವ ಲಿಂಗಾಯತರಿಂದ ಲಿಂಗಸಗೂರು ವಿಧಾನಸಭಾ  ಕ್ಷೇತ್ರದ ಜೆಡಿಎಸ್  ಅಭ್ಯರ್ಥಿ ಸಿದ್ದು ವಾಯ್ ಬಂಡಿರನ್ನ ಲಿಂಗಸಗೂರು ತಾಲೂಕ ವೀರಶೈವ  ಸಮಾಜ ಬಹಿಷ್ಕರಿಸಿದೆ ಎಂದು ಸಮಾಜ ಮುಖಂಡ ದೊಡ್ಡ ಬಸವ ಅಂಗಡಿ ಹೇಳಿದರು. ಪಟ್ಟಣದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಜೆಡಿಎಸ್ ಪಕ್ಷದ  ತಾಲೂಕಾಧ್ಯಕ್ಷ ನಾಗಭೂಷಣ ರವರನ್ನ ತಾಲೂಕಧ್ಯಕ್ಷ ಸ್ಥಾನದಿಂದ ಉಚ್ಚಾಟನೆ ಮಾಡಿರುವುದು ಖಂಡನೀಯ ಜೆಡಿಎಸ್ ಪಕ್ಷದ ನಡೆ ಸಮಾಜಕ್ಕೆ  ಬೇಸರ ತಂದಿದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ …

Read More »

ರಸ್ತೆ ಅಪಘಾತ : ಸ್ಥಳದಲ್ಲೇ ಓರ್ವನ ಸಾವು

ನಾಗರಾಜ್ ಎಸ್ ಮಡಿವಾಳರ ಮುದಗಲ್ : ಲಿಂಗಸಗೂರು ರಸ್ತೆಯಿಂದ ಮುದಗಲ್ ಕಡೆಗೆ ಬರುವ ಬೈಕ್ ಸವಾರರು ಬುದ್ದಿನ್ನಿ ಗ್ರಾಮದ ಬಳಿ ಬೈಕ್ ಮತ್ತು ಆಟೋ ನಡುವೆ ಅಪಘಾತ ಸಂಭವಿಸಿ ಓರ್ವ ಯುವಕ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಮಂಗಳವಾರ ರಾತ್ರಿ 11 ಗಂಟೆಯ ಸುಮಾರಿಗೆ ನಡೆದಿದೆ. ಲಿಂಗಸಗೂರು ಕಡೆಯಿಂದ ಮುದಗಲ್ ಕಡೆಗೆ ಬರುತ್ತಿರುವ ಬೈಕ್ ಸವಾರ ಹಾಗೂ ಅಪ್ಪೆ ಆಟೋ ನಡೆವೆ ಅಪಘಾತ ನಡೆದಿದೆ ಗುರಗುಂಟ ಮೂಲದ ಯುವಕ ಅಮೀನಸಾಬ್ …

Read More »

 ಸಿಡಿಲು ಬಡಿದು 6 ಕುರಿ, ಓರ್ವ ಯುವಕನ ಸಾವು 

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಸಮೀಪದ ಬನ್ನಿಗೋಳ  ಗ್ರಾಮದಲ್ಲಿ ಗುರುವಾರ  ಸಂಜೆ  ಮಳೆ, ಗುಡುಗು, ಸಿಡಿಲು ಹೊಡೆದ ಪರಿಣಾಮ ಓರ್ವ ಯುವಕ ಹಾಗೂ 2 ಆಡು 4 ಕುರಿಗಳು ಮೃತಪಟ್ಟಿವ ಘಟನೆ ನಡೆದಿದೆ. ಬನ್ನಿಗೋಳ ಗ್ರಾಮದ ಯುವಕ  ರಾಮಪ್ಪ ತಂದೆ ಬಸಪ್ಪ ಪೂಜಾರಿ (26)  ಸಿಡಿಲು ಬಡಿದು ಮೃತಪಟ್ಟ ಕುರಿಗಾಯಿ. ಆಡು,ಕುರಿ ಗಳನ್ನು ಮೇಯಿಸಲು ಗ್ರಾಮದ ಹೊರ ವಲಯಕ್ಕೆ  ಹೋಗಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ. ಸ್ಥಳೀಯ …

Read More »

ಸಿದ್ದು ಬಂಡಿ ಕಾರು ಅಪಘಾತ….

ವರದಿ : ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು : ತಾಲೂಕಿನ  ಜೆಡಿಎಸ್ ಮುಖಂಡರಾದ  ಸಿದ್ದು ವಾಯ್  ಬಂಡಿಯವರ ಕಾರು ಮತ್ತು KSRTC ಬಸ್  ನಡುವೆ ಅಪಘಾತ ಸಂಭವಿಸಿ ಕಾರು ಜಖಂ ಗೊಂಡಿರುವ ಘಟನೆ ನಡೆದಿದೆ. ಸಿದ್ದು ಬಂಡಿ ರವರ ಐವರು  ಕುಟುಂಬಸ್ಥರು ಪ್ರಯಾಣಿಸುತ್ತಿದ್ದ ಕಾರು ಹೊಸಪೇಟೆ ಸಮೀಪದ ಮಲ್ಲನಾಯಕನ ಹಳ್ಳಿ ಕಡೆಯಿಂದ ಲಿಂಗಸಗೂರು ಕಡೆಗೆ ಬರುತ್ತಿರುವ ವೇಳೆ  ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಅಪಘಾತ ಸಂಭವಿಸಿ ಕಾರು ಜಖಂ ಗೊಂಡಿದ್ದು …

Read More »

ಬೈಕ್ ಕಳ್ಳರ ಬಂಧನ : 2.80 ಲಕ್ಷ ಮೌಲ್ಯದ 6 ಬೈಕ್ ವಶ

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಕಳ್ಳತನವಾದ 2ಲಕ್ಷ 80ಸಾವಿರ ರೂಪಾಯಿಗಳ ಮೌಲ್ಯದ 6 ಬೈಕ್ ಮತ್ತು ಇಬ್ಬರು ಬೈಕ್ ಕಳ್ಳರನ್ನ ವಶಕ್ಕೆ ಪಡಿಸಿಕೊಂದಿದ್ದಾರೆ. ಲಿಂಗಸಗೂರು ಡಿ ವೈ ಎಸ್ ಪಿ ಎಸ್ ಎಸ್ ಹುಲ್ಲೂರು ಮತ್ತು ಸಿಪಿಐ ಸಂಜೀವ ಬಳಿಗಾರ ಮಾರ್ಗದರ್ಶನದಲ್ಲಿ ಪಿಎಸ್ಐ ಪ್ರಕಾಶ್ ಡಂಬಳ ಮತ್ತು ಸಿಬ್ಬಂದಿಗಳು ವಿಶೇಷ ಕಾರ್ಯಾಚರಣೆಯಲ್ಲಿ ಚಾಲಾಕಿ ಬೈಕ್ ಕಳ್ಳರನ್ನು ಬಂಧಿಸಿದ್ದಾರೆ ಆರೋಪಿಗಳು …

Read More »

ಬಸ್ ನಿಲ್ದಾಣದಲ್ಲಿ ಶಿಕ್ಷಕನ ಸಾವು…

ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಸ್ಥಳೀಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಶಿಕ್ಷಕರರೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಬಾಗಲಕೋಟ ಜಿಲ್ಲೆಯ ಬೀಳಗಿ ಮೂಲದ ಕರಿಯಪ್ಪ ನಾಯಕ್ ಎಂಬುವ ಶಿಕ್ಷಕರೊಬ್ಬರು ಕಳೆದ 6ವರ್ಷಗಳಿಂದ ಸಮೀಪದ ಚಿಕ್ಕ ಲೆಕ್ಕಿಹಾಳ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮುದಗಲ್ ಪಟ್ಟಣದಲ್ಲೇ ವಾಸವಾಗಿದ ಅವರು ಶುಕ್ರವಾರ ಮಧ್ಯಾಹ್ನದ ವೇಳೆ ತಮ್ಮ ಸ್ವಂತ ಊರಾದ ಬೀಳಗಿ ಪಟ್ಟಣಕ್ಕೆ ತೆರಳಲು …

Read More »
error: Content is protected !!